ಸೈಬರ್ ವಂಚಕರು ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿ ₹45 ಸಾವಿರ ಪಡೆದು ವಂಚಿಸಿರುವ ಸಂಬಂಧ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
CRIME Apr 30, 2024, 7:03 AM IST
ಅಧಿಕ ಲಾಭದಾಸೆ ತೋರಿಸಿ ಜನರಿಗೆ ಟೋಪಿ ಹಾಕುವ ಸೈಬರ್ ವಂಚನೆ ಕೃತ್ಯಗಳು ಮುಂದುವರೆದಿದ್ದು, ಮತ್ತಿಬ್ಬರು ಸುಶಿಕ್ಷಿತರು ಸೈಬರ್ ಮೋಸಗಾರರ ಬಲೆಗೆ ಬಿದ್ದು ಪ್ರತ್ಯೇಕವಾಗಿ 5.5 ಕೋಟಿ ರು ಹಣ ಕಳೆದುಕೊಂಡಿದ್ದಾರೆ.
CRIME Apr 27, 2024, 7:23 AM IST
ಹೆಚ್ಚುತ್ತಿರುವ ಸೈಬರ್ ವಂಚನೆಗಳಿಗೆ ತಡೆ ಹಾಕಲು ಬಿಗಿ ಕ್ರಮಗಳ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿಯೇ ಗೃಹ ಸಚಿವಾಲಯ ಎಸ್ ಬಿಐ ಕಾರ್ಡ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
BUSINESS Apr 24, 2024, 12:51 PM IST
ಕರ್ನಾಟಕದಲ್ಲಿ 100 ವರ್ಷಗಳ ನಂತರ ಅತ್ಯಂತ ಭೀಕರ ಬರಗಾಲ ಬಂದಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ₹18,172 ಕೋಟಿ ಬರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ವಿವಿಧ ಹಂತಗಳಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮನವಿ ಸಲ್ಲಿಸಿ 7 ತಿಂಗಳು ಕಳೆದರೂ ಕೇಂದ್ರ ಒಂದೇ ಒಂದು ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ಈಗ ಯಾವ ಮುಖ ಹೊತ್ತುಕೊಂಡು ಕರ್ನಾಟಕಕ್ಕೆ ಮತ ಕೇಳಲು ಬರುತ್ತೀರಿ?: ಸಿಎಂ ಸಿದ್ದರಾಮಯ್ಯ
Politics Apr 23, 2024, 11:22 PM IST
ವಾಟ್ಸಾಪ್ ನಲ್ಲಿ ಹಲವು ಲಿಂಕ್ ಗಳು ಸಾಮಾನ್ಯವಾಗಿ ಬರುತ್ತವೆ. ಅವುಗಳನ್ನು ಯಾರೂ ಸಹ ಓಪನ್ ಮಾಡಲು ಹೋಗುವುದಿಲ್ಲ. ಹಾಗೆಯೇ, ಯಾವುದೇ ಸಂಖ್ಯೆಯಿಂದ ಅಂತಹ ಮೆಸೇಜ್ ಬಂದರೂ ಅವರಿಗೆ ತಿರುಗಿ ರಿಪ್ಲೈ ಮಾಡಲು ಸಹ ಹೋಗುವುದಿಲ್ಲ. ಅಂತಹ ಸಂಖ್ಯೆಯನ್ನು ಬ್ಲಾಕ್ ಮಾಡಿಬಿಡುತ್ತೇವೆ. ಆದರೆ, ಚೆಟ್ಟಿ ಅರುಣ್ ಹಾಗೆ ಮಾಡದೇ ಎಪಿಕೆ ಲಿಂಕ್ ಕಳಿಸಿದ ಸಂಖ್ಯೆಯ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಚಾಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅರುಣ್ ಮಾಹಿತಿ ಹಂಚಿಕೊಂಡಿದ್ದು, ಅದು ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರ ಗಮನವನ್ನು ಸೆಳೆದಿದೆ.
relationship Apr 21, 2024, 2:24 PM IST
ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಉದ್ಯಮಿಯೊಬ್ಬರಿಗೆ ಕೋಟಿ ಕೋಟಿ ವಂಚನೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
CRIME Apr 19, 2024, 1:11 PM IST
ಸೈಬರ್ ವಂಚಕರು ಫೆಡಕ್ಸ್ ಕೊರಿಯರ್ ಹೆಸರಿನಲ್ಲಿ ಸಾಫ್ಟ್ವೇರ್ ಎಂಜಿನಿಯರೊಬ್ಬರಿಗೆ ಕರೆ ಮಾಡಿ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗುತ್ತಿರುವುದಾಗಿ ಹೆದರಿಸಿ ಅವರ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ₹1.97 ಲಕ್ಷವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಆರೋಪದಡಿ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
CRIME Apr 16, 2024, 1:03 PM IST
ಮದುವೆ ಆಗುವುದಾಗಿ ನಂಬಿಸಿ ಸಹಜೀವನ ನಡೆಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ವಿರುದ್ಧ ಮಹಿಳಾ ಟೆಕಿ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
CRIME Apr 16, 2024, 6:42 AM IST
ಬ್ಯಾಂಕ್ ಆಫ್ ಬರೋಡಾ ವರ್ಲ್ಡ್ ಆ್ಯಪ್ ಹಗರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಣಕಾಸು ಸಚಿವಾಲಯ ಸೈಬರ್ ವಂಚನೆ ತಡೆಗೆ ಕಠಿಣ ನಿಯಮ ಜಾರಿಗೆ ಪ್ರಸ್ತಾವನೆ ಸಿದ್ಧಪಡಿಸಿದೆ.
BUSINESS Apr 15, 2024, 6:18 PM IST
ನಿನ್ನ ಪತಿ ಸಲಿಂಗಕಾಮಿ ಎಂಬ ವಾಟ್ಸಾಪ್ ಸಂದೇಶವೊಂದು ಈಕೆಗೆ ಹರಿದುಬಂತು. ಮುಂದಿನ ಸಂದೇಶಗಳೇನು, ಏನೇನಾಯ್ತು ಎಂಬುದನ್ನು ಮಹಿಳೆ ಸ್ಕ್ರೀನ್ಶಾಟ್ ಸಮೇತ ಹಂಚಿಕೊಂಡಿದ್ದಾರೆ.
International Apr 13, 2024, 12:54 PM IST
Van Thinh Phat chairwoman case ತನ್ನ ತಾಯಿಯ ಜೊತೆ ರಸ್ತೆಯಲ್ಲಿ ಬ್ಯೂಟಿ ಪ್ರಾಡಕ್ಟ್ ಮಾರಿಕೊಂಡು ಜೀವನ ಸಾಗಿಸ್ತಿದ್ದ ಮಹಿಳೆ ಮುಂದೊಂದು ದಿನ ಎಷ್ಟು ದೊಡ್ಡ ವ್ಯಕ್ತಿಯಾದಳು ಎಂದರೆ, ದೇಶದ ರಿಯಲ್ ಎಸ್ಟೇಟ್ ಜಗತ್ತಿನ ರಾಣಿ ಎನಿಸಿಕೊಂಡರು. ಹೀಗೆ ಬೆಳೆದ ಈ ಮಹಿಳೆಗೆ ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಲಾಗಿದೆ.
BUSINESS Apr 12, 2024, 4:29 PM IST
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ನಿವಾಸಿ ದೀಪಕ್ ಬಂಧಿತನಾಗಿದ್ದು, ಆರೋಪಿಯಿಂದ ₹90 ಸಾವಿರ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಗೆ ವಿವಾಹವಾಗುವುದಾಗಿ ನಂಬಿಸಿ ₹30 ಸಾವಿರ ಪಡೆದು ದೀಪಕ್ ಟೋಪಿ ಹಾಕಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ವಿವಾಹ ವಿಚ್ಛೇದಿತ 45 ವರ್ಷದ ಮಹಿಳೆಯೊಬ್ಬಳಿಗೆ ವಂಚಿಸಲು ಆಕೆಯ ಮನೆಯಲ್ಲೇ ಠಿಕಾಣಿ ಹೂಡಿದ್ದ ದೀಪಕ್ನನ್ನು ಪತ್ತೆ ಹಚ್ಚಿ ಸೆರೆ ಹಿಡಿದಿದ್ದಾರೆ.
CRIME Apr 12, 2024, 8:34 AM IST
ಬೆಂಗಳೂರಿನ ದೀಪಕ್ ನೋಡೋಕ್ ಮಾತ್ರ ಚಂದ. ಮಾಡೋದು ಮಾತ್ರ ಮನೆಹಾಳ ಕೆಲಸ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆಯ ಯುವತಿಯರಿಗೆ ಮದುವೆ ಮಾಡಿಕೊಳ್ಳುವುದಾಗಿ ವಂಚನೆ ಮಾಡುವುದೇ ಈತನ ಕಾಯಕ ಆಗಿದೆ.
CRIME Apr 11, 2024, 12:44 PM IST
ಯುಪಿಐ ಸ್ಕ್ಯಾನರ್ ಅಪ್ಡೇಟ್ ಮಾಡುವ ನೆಪದಲ್ಲಿ ಸೈಬರ್ ಖದೀಮರು ಹೋಟೆಲ್ ಮಾಲೀಕನಿಗೆ ಸಾವಿರಾರು ರುಪಾಯಿ ವಂಚನೆ ಮಾಡಿದ ಘಟನೆ ಬೆಂಗಳೂರಿನ ಕಲ್ಯಾಣನಗರದಲ್ಲಿ ನಡೆದಿದೆ.
CRIME Apr 11, 2024, 10:51 AM IST
ಬಾಕಿ ಉಳಿದಿದ್ದ 514ರೂ. ಗ್ಯಾಸ್ ಬಿಲ್ ಪುಣೆ ಮೂಲದ ವೃದ್ಧರೊಬ್ಬರು 16 ಲಕ್ಷ ರೂ. ಕಳೆದುಕೊಳ್ಳಲು ಕಾರಣವಾಗಿದೆ. ಆನ್ ಲೈನ್ ವಂಚಕರು ಈಗ ಗ್ಯಾಸ್ ಏಜೆನ್ಸಿ ಹೆಸರಿನಲ್ಲಿ ಕೂಡ ವಂಚಿಸಲು ಪ್ರಾರಂಭಿಸಿದ್ದು, ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
BUSINESS Apr 10, 2024, 3:54 PM IST