ಈ ಪ್ರಸಿದ್ಧ ಮಠದಲ್ಲಿ ಎತ್ತುಗಳೇ ಪಿಠಾಧಿಪತಿಗಳು. ಶತಮಾನಗಳ ಇತಿಹಾಸ ಇರುವ ಹಾವೇರಿ ಜಿಲ್ಲೆಯ ಗುಡ್ಡದ ಮಲ್ಲಾಪುರ ಮಠದಲ್ಲಿ ಎತ್ತುಗಳನ್ನೇ ಪೀಠಾಧಿಪತಿಗಳಾಗಿ ನೇಮಿಸಲಾಗುತ್ತದೆ.ವೃಷಭರೂಪಿ ಶ್ರೀಗಳು ಪುನರ್ಜನ್ಮ ತಾಳುತ್ತಾರೆ ಎನ್ನುವ ನಂಬಿಕೆ ಇದ್ದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಈ ಸಂಪ್ರದಾಯ. ಮಠದ ಸುತ್ತಮುತ್ತಲಿನ ಹಳ್ಳುಗಳ ಗೋವುಗಳ ಹೊಟ್ಟೆಯಲ್ಲಿ ಜನಿಸುತ್ತಾರೆ ಎನ್ನುವ ನಂಬಿಕೆ ಇದೆ.
Karnataka Districts Nov 30, 2021, 10:00 AM IST
ಭಾರತಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳೇ ಕಳೆದರು ಸ್ವಾತಂತ್ರ ಹೋರಾಟದ ಇತಿಹಾಸ, ಹೋರಾಟದ ರೀತಿ, ದೇಶಕ್ಕಾಗಿ ಮಡಿದವರ ಬಗೆಗಿನ ಗೊಂದಲಗಳು ಇನ್ನು ಸರಿ ಹೋಗಿಲ್ಲ. ಸ್ವಾತಂತ್ರ್ಯಕ್ಕಾಗಿ ತೆರೆಮರೆಯಲ್ಲಿಯೂ ಹೋರಾಡಿ ಮಾಡಿದವರು ಸಾವಿರಾರು ಮಂದಿ. ಆದರೆ ಈಗ ಅವರು ಹೋರಾಡಿದ್ದಾರೆ ಇವರು ಹೋರಾಡಿಲ್ಲ ಎಂದು ರಾಜಕೀಯ ಪಕ್ಷಗಳ ನಾಯಕರು ಆಗಾಗ ಪರಸ್ಪರ ಕೆಸರೆರೆಚಾಟ ಮಾಡುತ್ತಲೆ ಇವೆ
India Nov 28, 2021, 12:57 PM IST
ನೋಯ್ಡಾ(ನ.26): ಜಗತ್ತಿಗೆ ಒಳ್ಳೆಯದನ್ನು ಮಾಡುವುದಕ್ಕೆ ಹಿಂದೂ ಸಮುದಾಯವೂ ಸಮರ್ಥವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
India Nov 26, 2021, 2:14 PM IST
* ಭಾರತದಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಮಾಣ ಹೆಚ್ಚು
* ದೇಶದ ಇತಿಹಾಸದಲ್ಲೇ ಪ್ರಥಮ
India Nov 26, 2021, 5:30 AM IST
*ಶಿವಾಜಿ ಮಹಾರಾಜರ ಕುರಿತು ಎರಡು ಭಾಗಗಳ 900 ಪುಟಗಳ ಬೃಹತ್ ಕೃತಿ
*ಬಾಬಾಸಾಹೇಬ್ ಪುರಂದರೆ ನಿಧನಕ್ಕೆ ಟ್ವೀಟ್ ಮಾಡಿ ಮೋದಿ ಸಂತಾಪ
*2019ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನಾರಾಗಿದ್ದ ಪುರಂದರೆ
India Nov 16, 2021, 9:43 AM IST
*ಮಾವೋವಾದಿಗಳು ಬೀಡು ಬಿಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ!
*ಕಾರ್ಯಾಚರಣೆಯಲ್ಲಿ ಕನಿಷ್ಟ 26 ಮಾವೋವಾದಿಗಳು ಹತ : ಪೊಲೀಸ್ ಅಧೀಕ್ಷಕ
*ಹತ್ಯೆಯಾದವರಲ್ಲಿ ಮಾವೋವಾದಿ ಕೇಂದ್ರ ಸಮಿತಿ ಸದಸ್ಯ ಮಿಲಿಂದ್ ತೇಲ್ತುಂಬ್ಡೆ?
*ಭಾನುವಾರ ಬೆಳಿಗ್ಗೆ ಮೃತ ಮಾವೋವಾದಿಗಳನ್ನು ಗುರುತು ಪತ್ತೆ ಕಾರ್ಯ!
India Nov 13, 2021, 10:53 PM IST
*ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಚಿಂತನಾ ವರ್ಗ
*ಎರಡು ದಿನಗಳ ಚಿಂತನಾ ವರ್ಗಕ್ಕೆ ಶುಕ್ರವಾರ ಕಟೀಲ್ ಚಾಲನೆ
*ಕಾಂಗ್ರೆಸ್ ನಡೆಸಿದ್ದು ರಾವಣನ ಆಡಳಿತ, ಬಿಜೆಪಿಯದ್ದು ರಾಮನ ಆಡಳಿತ
*ಕಾಂಗ್ರೆಸ್ ವಿಸರ್ಜಿಸದಿದ್ದಲ್ಲಿ ದೇಶದ ಭವಿಷ್ಯಕ್ಕೆ ತೊಂದರೆ ಎಂದು ಗಾಂಧೀಜಿಯೇ ಹೇಳಿದ್ದರು
Karnataka Districts Nov 13, 2021, 12:51 AM IST
ಬಂಡವಾಳ ಇಲ್ಲ.. ಪರಿಶ್ರಮ ಇಲ್ಲ.. ಕೂತಲ್ಲೇ ಕೋಟಿ ಕೋಟಿ.. ಹೌದು ಇಡೀ ರಾಜ್ಯದ ತಲೆ ಕೆಡಿಸಿದೆ ಬಿಟ್ ಕಾಯಿನ್ ಹಗರಣ. ಅಷ್ಟಕ್ಕೂ ಈ ಬಿಟ್ ಕಾಯಿನ್ ಅಂದ್ರೆ ಏನು? ಹ್ಯಾಕರ್ ಶ್ರೀಕಿ ಯಾರು? ದೊಡ್ಡ ಸುದ್ದಿಗೆ ಕಾರಣವಾಗಿರುವ ಬಿಟ್ ಕಾಯಿನ್ ಹಗರಣ (Bitcoin Scam) ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವಿನ ವಾಕ್ ಸಮರಕ್ಕೆ ವೇದಿಕೆಯಾಗಿದೆ.
CRIME Nov 11, 2021, 4:01 PM IST
* ಟಿಪ್ಪು ಸುಲ್ತಾನ್ ಇತಿಹಾಸ ತಿಳಿಸಿದ ಸಿದ್ದರಾಮಯ್ಯ
* ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡ ಸಿದ್ದು
* ಬಿಟ್ ಕಾಯಿನ್ ಹಾಗೂ ದಲಿತ ಸಿಎಂ ಬಗ್ಗೆ ಹೇಳಿಕೆ
Politics Nov 10, 2021, 8:29 PM IST
Politics Nov 10, 2021, 11:21 AM IST
*ಇದೇ ಮೊದಲ ಬಾರಿಗೆ 7 ಆಟಗಾರರು ವಿಶ್ವ ರ್ಯಾಂಕಿಂಗ್ನ ಪಟ್ಟಿಯಲ್ಲಿ ಸ್ಥಾನ
*ಸ್ವಿಸ್ ಚೆಸ್ ಚಾಂಪಿಯನ್ಶಿಪ್ನ 5ನೇ ಸುತ್ತಿನಲ್ಲಿ ಗೆದ್ದ ಕೆ.ಶಶಿಕಿರಣ್
*ಇದು ಭಾರತಕ್ಕೆ ಅತ್ಯಂತ ಹೆಮ್ಮೆಯ ಕ್ಷಣ: AICF ಅಧ್ಯಕ್ಷ ಡಾ. ಸಂಜಯ್ ಕಪೂರ್
OTHER SPORTS Nov 3, 2021, 8:35 AM IST
ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಲ್ಲಿ ಬ್ಯುಸಿನೆಸ್ ಅವಾರ್ಡ್ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲೇ ಇಂತಹುದ್ದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದ್ದು, ಮೂವತ್ತು ದಿನಗಳ ಕಾಲ ಉದ್ಯಮಿಗಳಿಗೆ ಸುವರ್ಣ ಸನ್ಮಾನ ಮಾಡಲಾಗುತ್ತಿದೆ.
BUSINESS Oct 26, 2021, 4:37 PM IST
ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಲ್ಲಿ ಬ್ಯುಸಿನೆಸ್ ಅವಾರ್ಡ್ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲೇ ಇಂತಹುದ್ದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದ್ದು, ಮೂವತ್ತು ದಿನಗಳ ಕಾಲ ಉದ್ಯಮಿಗಳಿಗೆ ಸುವರ್ಣ ಸನ್ಮಾನ ಮಾಡಲಾಗುತ್ತಿದೆ.
BUSINESS Oct 24, 2021, 5:28 PM IST
ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ ಉತ್ತರ ಪ್ರದೇಶದ ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಈ ಸಮಯದಲ್ಲಿ, ಭಾರತವು ವಿಶ್ವದಾದ್ಯಂತ ಬೌದ್ಧ ಸಮಾಜದ ಗೌರವ, ನಂಬಿಕೆ ಮತ್ತು ಸ್ಫೂರ್ತಿಯ ಕೇಂದ್ರವಾಗಿದೆ ಎಂದು ಅವರು ಹೇಳಿದ್ದಾರೆ. ಇಂದು, ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಈ ಸೌಲಭ್ಯವು ಒಂದು ರೀತಿಯಲ್ಲಿ, ಆತನಿಗೆ ಪುಷ್ಪನಮನವಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬೌದ್ಧ ಧಾರ್ಮಿಕ ಸ್ಥಳವೆಂದು ಕರೆಯಲ್ಪಡುವ ಕುಶಿನಗರದ ಇತಿಹಾಸ ಏನೆಂದು ತಿಳಿಯೋಣ.
India Oct 20, 2021, 12:31 PM IST
ದಿಗ್ಗಜ ನಾಯಕರು ಹಾನಗಲ್ ಮತ್ತು ಸಿಂಧಗಿ ಅಖಾಡಕ್ಕೆ ಇಳಿದಿದ್ದಾರೆ. ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಸೇರಿ ಎಲ್ಲರೂ ಚುನಾವಣಾ ಕಣ ಪ್ರವೇಶ ಮಾಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಜಮೀರ್ ಅಹಮದ್ ತಿರುಗೇಟು ಕೊಟ್ಟಿದ್ದಾರೆ. ಇತಿಹಾಸವನ್ನು ತೆರೆದಿರಿಸಬೇಕಾ ಎಂದು ಸವಾಲು ಹಾಕಿದ್ದಾರೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಹಿಟ್ಟಿಕೊಂಡಿದ್ದಮುಸ್ಲಿಂಮರಿಗೆ ಯಾರು ಒಳ್ಳೆಯದು ಮಾಡಿದರು ಸಮರ ಈಗ ಬೆಂಬಲಿಗರ ಕಚ್ಚಾಟಕ್ಕೆ ವೇದಿಕೆಯಾಗಿದೆ.
News Oct 19, 2021, 12:11 AM IST