* ಕೋವಿಡ್ ಸೋಂಕು ತಡೆಗಟ್ಟಲು ಸರ್ಕಾರದಿಂದ ಎಲ್ಲ ರೀತಿಯ ಪ್ರಯತ್ನ
* ಕೊರೋನಾ ನಿಯಂತ್ರಣಕ್ಕೆ ಲಾಕ್ಡೌನ್ ಪರಿಹಾರವಲ್ಲ
* ಪಾದಯಾತ್ರೆಯಿಂದ ಲಾಕ್ಡೌನ್ ಜಾರಿಯಾದರೆ ಕಾಂಗ್ರೆಸ್ ಕಾರಣ ಎಂದು ವಾಗ್ದಾಳಿ ನಡೆಸಿದ್ದ ಗೃಹ ಸಚಿವ
state Jan 12, 2022, 6:20 AM IST
ಅನ್ಯಾಂಗ್ ನಗರದಲ್ಲಿ 84 ಜನರಿಗೆ ಸೋಂಕು (Coronavirus) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಡೀ ನಗರವನ್ನು ಲಾಕ್ಡೌನ್ (Lockdown)ಮಾಡಲಾಗಿದೆ. ಇತ್ತೀಚೆಗೆ ಕ್ಸಿಯಾನ್ ಮತ್ತು ಟಿಯಾಂಜಿನ್ ನಗರದಲ್ಲೂ ಲಾಕ್ಡೌನ್ ಘೋಷಿಸಲಾಗಿತ್ತು. ಹೀಗಾಗಿ ಮೂರು ನಗರಗಳ ಒಟ್ಟು 2 ಕೋಟಿ ಜನರಿಗೆ ನಿರ್ಬಂಧ ಹೇರಿದಂತಾಗಿದೆ.
International Jan 12, 2022, 4:03 AM IST
ಲಾಕ್ಡೌನ್ ಪರಿಸ್ಥಿತಿ ಬಿಜೆಪಿಯಿಂದ ಆಗಬೇಕು ಅಷ್ಟೇ. ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಬಿಜೆಪಿಯವರೇ ಕೋವಿಡ್ ನಿಯಮ ಪಾಲಿಸ್ತಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
Politics Jan 11, 2022, 12:37 PM IST
* ಕಾಂಡೋಮ್ ಉತ್ಪಾದಕ ಸಂಸ್ಥೆಗೂ ಕೊರೋನಾ ಲಾಕ್ಡೌನ್ ಹೊಡೆತ
* 2 ವರ್ಷಗಳಲ್ಲಿ ಕಾಂಡೋಮ್ ಮಾರಾಟ ಶೇ.40ರಷ್ಟುಕುಸಿತ
India Jan 11, 2022, 5:30 AM IST
*ವೀಕೆಂಡ್ ಕರ್ಫ್ಯೂ ಕ್ರಮೇಣ ಲಾಕ್ಡೌನ್ ಆಗಬಹುದೆಂಬ ಭೀತಿ
*ಕಳೆದೆರಡು ಅಲೆಗಳ ವೇಳೆ ಅನುಭವಿಸಿದ್ದ ಕಷ್ಟನೆನೆದು ಊರಿಗೆ
*ದೇಶಾದ್ಯಂತ ಜನವರಿ ಅಂತ್ಯದಲ್ಲಿ 3ನೇ ಅಲೆ ಗರಿಷ್ಠಕ್ಕೆ: ಅಧ್ಯಯನ
*ವೇಗವಾಗಿ ಏರಿಕೆಯಾಗಿ ಮತ್ತದೇ ವೇಗದಲ್ಲಿ ಸೋಂಕು ಇಳಿಕೆ ಸಾಧ್ಯತೆ
India Jan 10, 2022, 1:00 AM IST
* ಶಾಲೆ, ಕಾಲೇಜು ಮುಚ್ಚುವುದು, ಲಾಕ್ಡೌನ್ ಇವೆಲ್ಲಾ ಗಾಬರಿಯ ಕ್ರಮ
* ಸೋಂಕು ಹರಡುತ್ತಿದ್ದರೂ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಇದೆ
* ಎಲ್ಲ ಸೋಂಕಿತರಿಗೆ ‘ಕಾಯಿಲೆ ಪೀಡಿತ’ ಎನ್ನಲಾಗದು
Education Jan 9, 2022, 4:14 AM IST
* ಕರ್ನಾಟಕದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಳ
* ಸಂಪೂರ್ಣ ಲಾಕ್ಡೌನ್ ಆತಂಕದಲ್ಲಿ ಸಾರ್ವಜನಿಕರು
* ಲಾಕ್ಡೌನ್ ಆಗುತ್ತಾ ಎನ್ನುವ ಬಗ್ಗೆ ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ
state Jan 7, 2022, 3:52 PM IST
ಕೊರೋನಾ (Coronavirus) ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ (Karnataka Govt) ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಆದರೆ ವಿಧಾನಸೌಧಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಇದು ಯಾವುದು ಲೆಕ್ಕಕ್ಕೆ ಬರಲೇ ಇಲ್ಲ! ಸಾಮಾಜಿಕ ಅಂತರ ಹಾಗಂದ್ರೆ ಏನು ಎಂದು ಕೇಳುವಂತೆ ಜನಪ್ರತಿನಿಧಿಗಳೇ ನಡೆದುಕೊಂಡರು. ಹೊಸ ವರ್ಷದ (News Year) ಆರಂಭದ ನಂತರ ಕೊರೋನಾ ಪ್ರತಿ ದಿನ ಡಬಲ್ ಆಗುತ್ತಿದೆ. ಅಂಕಿ ಅಂಶಗಳು ನಿಜಕ್ಕೂ ಬೆಚ್ಚಿ ಬೀಳಿಸುವ ವಾಸ್ತವವನ್ನು ತೆರೆದಿಟ್ಟಿದೆ. ಇನ್ನೊಂದು ಕಡೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP)ನಡುವೆ ಮೇಕೆದಾಟು ಫೈಟ್ ಮುಂದುವರಿದಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ.
India Jan 6, 2022, 11:56 PM IST
ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್ ಸರ್ಕಾರ ಹೊರಡಿಸಿರುವ ವೀಕೆಂಡ್ ಲಾಕ್ಡೌನ್ ಮತ್ತು 50% ನಿಯಮದ ಬಗ್ಗೆ ತಮ್ಮ ಅಸಹಮತ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸುದೀರ್ಘವಾದ ಬರಹವೊಂದನ್ನು ಫೇಸ್ಬುಕ್ ಖಾತೆಯಲ್ಲಿ ನಿರ್ದೇಶಕ ಕವಿರಾಜ್ ಬರೆದುಕೊಂಡಿದ್ದಾರೆ.
Sandalwood Jan 6, 2022, 4:05 PM IST
'ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ ವಿಷ ಕೊಟ್ಟು ಕೊಂದು ಬಿಡಲಿ ಎಂದು ಸರ್ಕಾರದ ವೀಕೆಂಡ್ ಕರ್ಫ್ಯೂ, 50-50 ನಿಯಮದ ವಿರುದ್ಧ ಮಂಗಳೂರಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಮಗೆ ತಿನ್ನೋಕೆ ಗತಿ ಇಲ್ಲ, ನಾವೆಲ್ಲ ದುಡಿದು ತಿನ್ನೋರು. ಸಾಲಗಳು, ಬ್ಯಾಂಕ್ ಕಿರಿಕಿರಿಯಿಂದ ಜನ ಒದ್ದಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಅಸಮಾಧಾನ ಹೊರಹಾಕಿದ್ದಾರೆ.
state Jan 6, 2022, 11:25 AM IST
*ಕರ್ಫ್ಯೂ ಮೂಲಕ ಬೀದಿ ವ್ಯಾಪಾರಿಗಳು, ವರ್ತಕರು, ಜನರ ಹತ್ಯೆ
*ಲಾಕ್ಡೌನ್, ಕರ್ಫ್ಯೂಗೆ ಹೆದರಿ ಪಾದಯಾತ್ರೆಯಿಂದ ಹಿಂದೆ ಸರಿಯಲ್ಲ
*ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ
state Jan 6, 2022, 1:50 AM IST
ಏರುತ್ತಿರುವ ಕೊರೋನಾ (Coronavirus) ತಡೆಗೆ ಸರ್ಕಾರ (Karnataka Govt) ಕಠಿಣ ಕ್ರಮ ತೆಗೆದುಕೊಂಡಿದ್ದು ಬೆಂಗಳೂರಿನಲ್ಲಿ (Bengaluru) ಟಫ್ ರೂಲ್ಸ್ ಜಾರಿ ಮಾಡಿದೆ. ಮೂರನೇ ಅಲೆ ಆರಂಭದಲ್ಲೇ ಕರ್ನಾಟಕ ಎಚ್ಚೆತ್ತುಕೊಂಡಿದ್ದು ರಾಜಧಾನಿ ಬೆಂಗಳೂರಿನಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡಿದೆ. ಒಂದು ಕಡೆ ಮುಂಬೈನಿಂದ ಕಾರ್ಮಿಕರು ಕೊರೋನಾ ಹೊತ್ತು ತಂದಿದ್ದರೆ ಇನ್ನೊಂದು ಕಡೆ ಓಂ ಶಕ್ತಿ ಭಕ್ತರಿಂದಲೂ ಆತಂಕ ಎದುರಾಗಿದೆ. ಬಳ್ಳಾರಿಯ ವಿದ್ಯಾರ್ಥಿಗಳಿಗೆ ಕೊರೋನಾ ಕಾಣಿಸಿಕೊಂಡಿದೆ. ಕೊರೋನಾ ಕಾರಣಕ್ಕೆ ಪಾದಯಾತ್ರೆಗೆ ಅವಕಾಶ ಇಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಕಾಂಗ್ರೆಸ್ ಮಾತ್ರ ನಾವು ಪಾದಯಾತ್ರೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎನ್ನುತ್ತಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ
India Jan 5, 2022, 11:59 PM IST
ಮೇಕೆದಾಟು ಪಾದಯಾತ್ರೆ (Mekedatu Padayatra) ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ನೀರಿಗಾಗಿ ನಾವು ನಡೆಯುತ್ತೇವೆ. ಇದು ನಿಲ್ಲುವ ಪ್ರಶ್ನೆಯೇ ಇಲ್ಲ. ಸರ್ಕಾರ ಜಾರಿಗೆ ತಂದಿರುವುದು ಕೋವಿಡ್ ಕರ್ಫ್ಯೂ ಅಲ್ಲ (Covid Curfew)ಇದು ಬಿಜೆಪಿ ಲಾಕ್ಡೌನ್ (Lockdown) ಯಾವ ಟಫ್ರೂಲ್ಸ್ ಇಲ್ಲ ಇಲ್ಲಿ' ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
state Jan 5, 2022, 2:50 PM IST
India Jan 4, 2022, 8:45 PM IST
ಕೊರೋನಾ ಪ್ರಕರಣಗಳನ್ನು ಹೆಚ್ಚಾಗಿ ಸೃಷ್ಟಿಸಿ ಮೇಕೆದಾಟು ಪಾದಯಾತ್ರೆ (Mekedatu) ತಡೆಯಲು ರಾಜ್ಯ ಬಿಜೆಪಿ ಸರ್ಕಾರದವರು ಯತ್ನಿಸುತ್ತಿದ್ದಾರೆ. ಲಾಕ್ಡೌನ್ (Lockdown) ಜಾರಿಯಾದರೂ ನಾವು ಪಾದಯಾತ್ರೆ ನಡೆಸುತ್ತೇವೆ. ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.
state Jan 4, 2022, 5:09 PM IST