Asianet Suvarna News Asianet Suvarna News

Corona Lockdown 'ಲಾಕ್‌ಡೌನ್ ಪರಿಸ್ಥಿತಿ ಬಿಜೆಪಿಯಿಂದ ಆಗಬೇಕು ಅಷ್ಟೇ'

ಲಾಕ್‌ಡೌನ್ ಪರಿಸ್ಥಿತಿ ಬಿಜೆಪಿಯಿಂದ ಆಗಬೇಕು ಅಷ್ಟೇ. ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಬಿಜೆಪಿಯವರೇ ಕೋವಿಡ್ ನಿಯಮ ಪಾಲಿಸ್ತಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ರಾಮನಗರ, (ಜ.11): ಮೇಕೆದಾಟು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರ, ತೀವ್ರ ಟೀಕೆ ಮಾಡುತ್ತಿದೆ. ಕೊರೋನಾ ಹೆಚ್ಚಳವಾದ್ರೆ, ಕಾಂಗ್ರೆಸ್ ಪಾದಯಾತ್ರೆ ಕಾರಣ ಎಂದು ಹೇಳಿದೆ.

Covid Rules Violation: 'ಸಿಎಂರಿಂದಲೇ ಕೋವಿಡ್‌ ನಿಯಮ ಉಲ್ಲಂಘನೆ, ನಮ್ಮ ಬಳಿ ದಾಖಲೆ ಇವೆ'

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಲಾಕ್‌ಡೌನ್ ಪರಿಸ್ಥಿತಿ ಬಿಜೆಪಿಯಿಂದ ಆಗಬೇಕು ಅಷ್ಟೇ. ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಬಿಜೆಪಿಯವರೇ ಕೋವಿಡ್ ನಿಯಮ ಪಾಲಿಸ್ತಿಲ್ಲ ಎಂದು ತಿರುಗೇಟು ನೀಡಿದರು.

Video Top Stories