ಪಶ್ಚಿಮ ಬಂಗಾಳ ಫಲಿತಾಂಶದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ| ಹಿಂಸಾಚಾರದ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ ನಟಿ ಕಂಗನಾ| ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ನಟಿ ಅಕೌಂಟ್ ನಿಷ್ಕ್ರಿಯ
Cine World May 4, 2021, 12:48 PM IST
ಸುಪ್ರೀಂಕೋರ್ಟ್ನ ನೂತನ ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ| ಎನ್.ವಿ. ರಮಣ ಅವರ ಹೆಸರಿನಲ್ಲಿ ನಕಲಿ ಟ್ವೀಟರ್ ಖಾತೆ ಸೃಷ್ಟಿಸಿ ನಕಲಿ ಸಂದೇಶ
India Apr 27, 2021, 1:51 PM IST
ನಿಮ್ಮ ಕಾರನ್ನು ಕೊರೋನಾ ಸೇವೆಗೆ ಕೊಡಿ ಎಂದ ನೆಟ್ಟಿಗ | ನಾನ್ಸೆನ್ಸ್ ಅನ್ನೋದಾ ತಾಪ್ಸಿ ಪನ್ನು..!
Cine World Apr 27, 2021, 11:22 AM IST
ಕೋವಿಡ್ ನಿರ್ವಹಣೆ ಸಂಬಂಧ ಟೀಕೆ, ಸುಳ್ಳು ಮಾಹಿತಿ ಪ್ರಸಾರವನ್ನು ಒಳಗೊಂಡಿರುವ ಪೋಸ್ಟ್ಗಳನ್ನು ಡಿಲೀಟ್ ಮಾಡುವಂತೆ ಕೇಂದ್ರ ಸರ್ಕಾರವು ಫೇಸ್ಬುಕ್, ಟ್ವಿಟರ್ ಸೇರಿದಂತೆ ಇತರೆ ಸೋಷಿಯಲ್ ಮೀಡಿಯಾ ವೇದಿಕೆಗಳಿಗೆ ಕೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ತಪ್ಪು ದಾರಿಗೆಳೆಯುವ 100ಕ್ಕೂ ಅಧಿಕ ಪೋಸ್ಟ್ಗಳನ್ನು ಈ ಸೋಷಿಯಲ್ ಮೀಡಿಯಾ ವೇದಿಕೆಗಳು ಡಿಲಿಟ್ ಮಾಡಿವೆ ಎಂದು ಹೇಳಲಾಗುತ್ತಿದೆ.
Whats New Apr 26, 2021, 2:12 PM IST
ಭಾರತದಲ್ಲಿ ಕೊರೋನಾ ಹಾವಳಿ| ಆಕ್ಸಿಜನ್ ಇಲ್ಲದೇ ಜನರ ಪರದಾಟ| ಭಾರತದ ಪರಿಸ್ಥಿತಿಗೆ ಕಂಡು ಸಹಾಯ ಮಾಡಿ ಎಂದು ಪಾಕಿಸ್ತಾನ ಜನತೆಯ ಮೊರೆ| ಮಾನವೀಯತೆ ಎಲ್ಲಕ್ಕಿಂತ ಮೇಲು ಎಂದ ನೆಟ್ಟಿಗರು
International Apr 24, 2021, 5:17 PM IST
ಕೋವಿಡ್ ನೆಪದಲ್ಲಿ ಭಾರತೀಯರನ್ನು ಕೈಲಾಸದಿಂದ ಬ್ಯಾನ್ ಮಾಡಿರುವ ನಿತ್ಯಾನಂದನ ಬಳಿ ಅಂಥದೊಂದು ರಾಷ್ಟ್ರ ಇರುವುದೇ ಅನುಮಾನ!
News Apr 22, 2021, 4:30 PM IST
ದುರ್ಗಾಷ್ಟಮಿಗೆ ಈರುಳ್ಳಿ ಖಾದ್ಯ: ಫೋಟೋ ಟ್ವೀಟಿಸಿ ಕಂಗನಾ ವಿವಾದ!
Cine World Apr 21, 2021, 11:58 AM IST
ಬಾಳೆ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಕಲ್ಲು ಬಾಳೆ, ನೇಂದ್ರ ಬಾಳೆ, ಪಚ್ಚೆ ಬಾಳೆ ಇನ್ನೂ ಎಷ್ಟೊಂದು ವಿಧಗಳಿವೆ. ಆದ್ರೆ ಜಾವ ಬಾಳೆ ಕೇಳಿದ್ದೀರಾ ? ಹೆಸರು ಬಿಡಿ. ಬಣ್ಣದಿಂದಲೇ ಫೇಮಸ್ ಇದು. ನೀಲಿ ಬಣ್ಣದ ಬಾಳೆಹಣ್ಣಿನ ರುಚಿಯೋ ಅದ್ಭುತ
Food Apr 17, 2021, 9:07 AM IST
ಕರ್ನಾಟಕ ಕಾಂಗ್ರೆಸ್ ನಡೆಸಿರುವ ಟ್ವಿಟ್ಟರ್ ವಾರ್ನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದೆ.
Politics Apr 14, 2021, 5:06 PM IST
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೊನೆಗೂ ಸಾಮಾಜಿಕ ಜಾಲತಾಣಕ್ಕೆ ಪ್ರವೇಶಿಸುತ್ತಿದ್ದಾರೆ. ಅಂದಹಾಗೆ ಈಗಾಗಲೇ ಅವರನ್ನು ಫೇಸ್ಬುಕ್, ಟ್ವಿಟ್ಟರ್ ಮೂಲಕ ಫಾಲೋ ಮಾಡ್ತಾ ಇರೋರು ಬೆಚ್ಚಿ ಬೀಳಬೇಡಿ. ಅದು ಅವರ ಅಕೌಂಟ್ ಅಲ್ಲ. ರವಿಚಂದ್ರನ್ ಅವರ ಹೆಸರಲ್ಲಿ ಯಾರೋ ಮಾಡಿರುವಂಥ ಫೇಕ್ ಅಕೌಂಟ್ಗಳು ಅವು. ಆದರೆ ಇದೀಗ ಸ್ವತಃ ಎಂಟ್ರಿ ನೀಡುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ ರವಿಚಂದ್ರನ್.
Sandalwood Apr 6, 2021, 4:34 PM IST
ರಾಜ್ಯದಲ್ಲಿ ಮತ್ತೊಂದು ಪ್ರತ್ಯೇಕ ರಾಜ್ಯದ ಕೂಗು ಜೋರಾಗಿದೆ. ತುಳುನಾಡು ಜನರು ತಮ್ಮದೇ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಈಗಾಗಲೇ ಟ್ವಿಟ್ಟರ್ ಅಭಿಯಾನ ಕೂಡ ಆರಂಭವಾಗಿದೆ.
ಬರೋಬ್ಬರಿ 84 ಸಾವಿರಕ್ಕೂ ಅಧಿಕ ಮಂದಿಯಿಂದ ತುಳುರಾಜ್ಯಕ್ಕಾಗಿ ಟ್ವೀಟ್ ಮಾಡಿದ್ದು, ಪ್ರಧಾನಿ, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಸಂಸದರಿಗೆ ಟ್ವೀಟ್ ಮಾಡಿ ಆಗ್ರಹಿಸಲಾಗಿದೆ.
Karnataka Districts Apr 6, 2021, 11:57 AM IST
ಪುನೀತ್ ರಾಜ್ಕುಮಾರ್ 'ಯುವರತ್ನ' ಚಿತ್ರದ ಬಗ್ಗೆ ಟ್ಟಿಟ್ಟರ್ನಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿರುವ ರೀತಿ ಸಖತ್ ವೈರಲ್ ಆಗಿದೆ. ಹೇಗಿದೆ ಸಿನಿಮಾ?
Film Review Apr 1, 2021, 10:30 AM IST
ಬಾಲಿವುಡ್ ಕಿಂಗ್ ಖಾನ್ಗೆ 55 ವರ್ಷವಾಗಿದೆ. ಸಿನಿಪ್ರಿಯರ ನೆಚ್ಚಿನ ಶಾರೂಖ್ಗೆ ವಯಸ್ಸಾಗ್ತಿರೋದು ಬೇಸರದ ವಿಷಯ.. ಆದ್ರೆ ಶಾರೂಖ್ ಸಿಕ್ಕಾಪಟ್ಟೆ ಎನರ್ಜೆಟಿಕ್ ಮತ್ತು ಇನ್ನಷ್ಟು ಹ್ಯಾಂಡ್ಸಂ ಆಗಿರೋ ಸೀಕ್ರೆಟ್ ಏನ್ ಗೊತ್ತಾ..?
Cine World Apr 1, 2021, 9:31 AM IST
2009ರಲ್ಲಿ ಆರ್ಸಿಬಿ ನಾಯಕರಾಗಿದ್ದ ಅನಿಲ್ ಕುಂಬ್ಳೆ ಈಗ ಪಂಜಾಬ್ ತಂಡದ ಕೋಚ್ ಆಗಿದ್ದು, ವಿವಿಧ ಆವೃತ್ತಿಗಳಲ್ಲಿ ಆರ್ಸಿಬಿ ಪರ ಆಡಿದ 9 ಆಟಗಾರರು ಈಗ ಪಂಜಾಬ್ ತಂಡದಲ್ಲಿದ್ದಾರೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಾಲಿಕತ್ವದ ಪಂಜಾಬ್ ತಂಡ ಮುಂದಿನ ವರ್ಷ ‘ಮಾಜಿ ಆರ್ಸಿಬಿ’ ಎಂದು ತಂಡದ ಹೆಸರನ್ನು ಬದಲಿಸಿಕೊಂಡರೆ ಅಚ್ಚರಿಯಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.
Cricket Apr 1, 2021, 9:29 AM IST
ಕೊಹ್ಲಿ, ತಾವು ಥ್ರೆಡ್ಮಿಲ್ ಮೇಲೆ ಓಡುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿ ‘ವಿಶ್ರಾಂತಿಯೇ ಇಲ್ಲ. ಇಲ್ಲಿಂದ ಏನಿದ್ದರೂ ವೇಗಕ್ಕೆ ಪ್ರಾಮುಖ್ಯತೆ’ ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಬಿಡಿ, ‘ನಿಮ್ಮ ಲಯ ಖುಷಿ ನೀಡುತ್ತಿದೆ. ತಂಡ ಸೇರಿಕೊಳ್ಳಲು ಹೊರಟಿದ್ದೇನೆ’ ಎಂದರು. ಇದಕ್ಕೆ ಉತ್ತರಿಸಿದ ಕೊಹ್ಲಿ, ‘ನೀವು ವಿಕೆಟ್ಸ್ ಮಧ್ಯೆ ಈಗಲೂ ಅತಿವೇಗದ ಓಟಗಾರರಾಗಿದ್ದೀರಿ ಎಂದು ಭಾವಿಸುತ್ತೇನೆ’ ಎಂದಿದ್ದಾರೆ. ‘ನಾಳೆ ಒಟ್ಟಿಗೆ ಓಡಿ ಪರೀಕ್ಷಿಸೋಣ’ ಎಂದು ಎಬಿಡಿ ಉತ್ತರಿದ್ದಾರೆ.
Cricket Mar 30, 2021, 8:52 AM IST