ಭಾನುವಾರ ಸಂಜೆ ಅವಸರವಾಗಿ ಅಂಕಿತಾ ಭಂಡಾರಿಯ ಅಂತ್ಯಕ್ರಿಯೆ ನಡೆಸಲಾಗಿದೆ. ಹಾಗೂ ತನ್ನನ್ನು ಸುಮ್ಮನೇ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೃತ ಯುವತಿಯ ತಾಯಿ ಉತ್ತರಾಖಂಡ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
India Sep 26, 2022, 3:39 PM IST
ಭಾರತದಲ್ಲಿ ಸಣ್ಣ ರಾಜಕೀಯ ನಾಯಕ ಸತ್ತಾಗ ಅದಕ್ಕೆ ಬೇಕಾಬಿಟ್ಟಿಯಾಗಿ ಖರ್ಚು ಮಾಡುವುದನ್ನು ನೋಡುತ್ತೇವೆ. ಆದರೆ, 20ನೇ ಶತಮಾನದಲ್ಲಿ ಜಪಾನ್ ದೇಶ ಕಂಡ ಶ್ರೇಷ್ಠ ನಾಯಕ ಶಿಂಜೋ ಅಬೆಯ ಅಂತ್ಯಸಂಸ್ಕಾರಕ್ಕೆ ಜಪಾನ್ ಸರ್ಕಾರ ಮಾಡುತ್ತಿರುವ ಖರ್ಚಿಗೆ ಸ್ವತಃ ಜಪಾನ್ ಜನತೆಯೇ ತಿರುಗಿಬಿದ್ದಿದೆ. ಅಂತ್ಯಸಂಸ್ಕಾರಕ್ಕೆ ಅಷ್ಟೆಲ್ಲಾ ಖರ್ಚು ಮಾಡುವ ಅಗತ್ಯವಿಲ್ಲ ಎನ್ನುವ ಪ್ರತಿಭಟನೆ ತೀವ್ರವಾಗಿದ್ದು, ಹಿರಿಯ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದಾರೆ.
International Sep 21, 2022, 1:52 PM IST
ರಾಣಿ ಎಲಿಜಬೆತ್ ಅಂತ್ಯಸಂಸ್ಕಾರದ ಸಲುವಾಗಿ ಬ್ರಿಟನ್ ನಲ್ಲಿರುವ ಭಾರತದ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ನೂತನ ರಾಜ ಎಲಿಜಬೆತ್ ಪುತ್ರ ಚಾರ್ಲ್ಸ್ ಅವರನ್ನು ಭೇಟಿ ಮಾಡಿದರು.
International Sep 19, 2022, 9:39 AM IST
ಬ್ರಿಟನ್ ರಾಣಿ 2ನೇ ಎಲಿಜಬೆತ್ (96) ಅಂತ್ಯಸಂಸ್ಕಾರ ಇಂದು ನಡೆಯಲಿದ್ದು, ಮಧ್ಯಾಹ್ನ 2ಗಂಟೆಗೆ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಿ ಸಂಜೆ 7ಕ್ಕೆ ವೆಸ್ಟ್ಮಿನಿಸ್ಟರ್ ಅಬೆಗೆ ತಲುಪಲಿದೆ. ನಂತರ ರಾತ್ರಿ 12 ಗಂಟೆಗೆ ಪತಿ ಫಿಲಿಪ್ ಪಕ್ಕದಲ್ಲೇ ಎಲಿಜಬೆತ್ ಸಮಾಧಿಯಾಗಲಿದ್ದಾರೆ.
International Sep 19, 2022, 6:27 AM IST
ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯ ಮೃತದೇಹವನ್ನು ಪುತ್ರ ವ್ಹೀಲ್ಚೇರ್ನಲ್ಲಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ನಂತರ, ಅಂತ್ಯಸಂಸ್ಕಾರ ಮಾಡಲು ಸಹ ಅವರ ಬಳಿ ಹಣವಿಲ್ಲದೆ ಮಾಜಿ ಸೈನಿಕನ ನೆರವಿನಿಂದ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
India Sep 10, 2022, 5:39 PM IST
ಭಾನುವಾರ ರಸ್ತೆ ಅಪಘಾತದಲ್ಲಿ ಶಾಪೂರ್ಜಿ ಪಲ್ಲೋಂಜಿ ಗ್ರೂಪ್ನ ಅಧ್ಯಕ್ಷ ಸೈರಸ್ ಮಿಸ್ತ್ರಿಯೊಂದಿಗೆ ಉದ್ಯಮಿ ಜಹಾಂಗೀರ್ ದಿನಶಾ ಪಾಂಡೋಲೆ ಕೂಡ ಸಾವು ಕಂಡಿದ್ದರು. ಮಂಗಳವಾರ ಬೆಳಗ್ಗೆ ಹಿಂದು ಸಂಪ್ರದಾಯದಲ್ಲಿ ಸೈರಸ್ ಮಿಸ್ತ್ರಿ ಅಂತ್ಯಸಂಸ್ಕಾರ ನೆರವೇರಿದ್ದರೆ, ಸಂಜೆ 5 ಗಂಟೆಗೆ ಪಾರ್ಸಿ ಸಂಪ್ರದಾಯದಲ್ಲಿ ಜಹಾಂಗೀರ್ ಪಾಂಡೋಲೆ ಅಂತ್ಯಸಂಸ್ಕಾರ ನೆರವೇರಿದೆ. ಪಾರ್ಸಿ ಸಂಪ್ರದಾಯದಲ್ಲಿ ಹೆಣ ಸುಡುವ ಅಥವಾ ಹೆಣವನ್ನು ಹೂಳುವ ಸಂಪ್ರದಾಯವಿಲ್ಲ. ಅವರಲ್ಲಿ ದಖ್ಮಾ ಅಥವಾ ಟವರ್ ಆಫ್ ಸೈಲೆನ್ಸ್ನ ಸಂಪ್ರದಾಯವಿದೆ. ಹಾಗಿದ್ದರೆ ಈ ಸಂಪ್ರದಾಯವೇನು? ಇಲ್ಲಿದೆ ವಿವರ.
Festivals Sep 6, 2022, 5:27 PM IST
ನಾನು ಚಿತ್ರರಂಗಕ್ಕೆ ಬರ ಬೇಕು ಸಿನಿಮಾ ಮಾಡಬೇಕು ಎನ್ನೋ ಆಸೆ ಇದದ್ದು ಮತ್ತು ಪುಶ್ ಮಾಡಿದ್ದು ನನ್ನ ದೊಡ್ಡಪ್ಪ ಅವರು ತೀರಿಕೊಂಡು ಅಂತ್ಯಸಂಸ್ಕಾರ ನಡೆಯುವಾಗ ನನಗೆ ನಿರ್ದೇಶಕರು ಕರೆ ಮಾಡಿದ್ದರು. ಆಫರ್ ಬಂದ ರೀತಿ ಶಾಕ್ ಆಯ್ತು ಆನಂತರ ನಾನು ಜಯಣ್ಣ ಅವರ ಜೊತೆ ಮಾತನಾಡಿದೆ. ಧೀರೆನ್ ಮೊದಲ ಸಿನಿಮಾ ಆಗಿರುವ ಕಾರಣ ನಾನು ಸ್ವಮೇಕ್ ಸಿನಿಮಾ ಮಾಡೋಣ ಅಂತ ಆಗಾಗ ಮ್ಯಾನುಪುಲೇಟ್ ಮಾಡಿದೆ ಎಂದಿದ್ದಾರೆ ಮಾನ್ವಿತಾ ಹರೀಶ್.
Sandalwood Aug 25, 2022, 11:41 AM IST
ಹಿಂದೂ ಧರ್ಮದಲ್ಲಿ ಸಾವಿನ ನಂತ್ರವೂ ಸಂಸ್ಕಾರಗಳಿವೆ. ನಿಯಮ ಮೀರಿದ್ರೆ ಕೆಲವೊಂದು ತೊಂದರೆ ಎದುರಿಸಬೇಕಾಗುತ್ತದೆ. ಸತ್ತ ವ್ಯಕ್ತಿ ಹಾಗೂ ಕುಟುಂಬಸ್ಥರೆಲ್ಲರಿಗೂ ಒಂದಿಷ್ಟು ಸಮಸ್ಯೆ ಕಾಡುತ್ತದೆ. ಸತ್ತ ನಂತ್ರ ಶವ ಸಂಸ್ಕಾರಕ್ಕೂ ಸಮಯ ನೋಡೋದು ಏಕೆ ಎಂಬುದನ್ನು ನಾವು ಹೇಳ್ತೇವೆ.
Festivals Aug 2, 2022, 4:30 PM IST
ಚಾಮರಾಜನಗರ ತಾಲೂಕಿನ ನಂಜೇದೇವನಪುರದ ಪುಟ್ಟನಂಜಪ್ಪ ಎಂಬುವವರು ತನ್ನ ಸಮಾಧಿಯನ್ನು ತಾನೇ 20 ವರ್ಷಗಳ ಹಿಂದೆಯೇ ನಿರ್ಮಿಸಿ ಇಟ್ಟಿದ್ದು, ಮಕ್ಕಳಿಗೆ ತೊಂದರೆಯಾಗಬಾರದೆಂದು ಅಂತ್ಯಸಂಸ್ಕಾರ ಹಾಗು ತಿಥಿಗೆ 1 ಲಕ್ಷ ರೂಪಾಯಿ ಇಟ್ಟಿದ್ದರು.
Karnataka Districts Jul 25, 2022, 8:38 PM IST
ಷೇರು ಟ್ರೇಡಿಂಗ್ನಲ್ಲಿ ನಷ್ಟವಾಗಿದ್ದ ಕಾರಣಕ್ಕೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಸಾಲ ಕೇಳಿದ್ದಕ್ಕೆ ಮನೆ ಮಾಲಕಿ ಅಪಮಾನ ಮಾಡಿದ್ದರು. ಈ ಸಿಟ್ಟಿಗೆ ಮನೆ ಮಾಲಕಿಯನ್ನೇ 91 ಬಾರಿ ಇರಿದು ಕೊಂದಿದ್ದ ಪಾಪಿ. ಬಳಿಕ ಚಿನ್ನಾಭರಣ ಕೊಂಡೊಯ್ದು ಗರವಿ ಇಟ್ಟು ಸಿಕ್ಕಿಬಿದ್ದ. ವೃದ್ಧೆಯ ಕೊಂದು ತಾನೇ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದ. ಅನುಮಾನ ಬಾರದಂತಿರಲು ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗಿದ್ದ.
CRIME Jul 25, 2022, 7:10 AM IST
ಸರಳ ವಾಸ್ತುವಿನಿಂದ ದೇಶ ವಿದೇಶಗಳಲ್ಲಿ ಖ್ಯಾತರಾಗಿದ್ದ ಚಂದ್ರಶೇಖರ್ ಗುರೂಜಿ ಅವರ ಅಂತ್ಯಕ್ರಿಯೆ ಬುಧವಾರ ಹುಬ್ಬಳ್ಳಿಯಲ್ಲಿ ನೆರವೇರಿದೆ. ವೀರಶೈವ ಲಿಂಗಾಯತ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿದೆ.
state Jul 6, 2022, 4:45 PM IST
* ಅಮರಾವತಿಯ ಔಷಧ ವರ್ತಕ ಉಮೇಶ್ ಕೋಲ್ಹೆ ಹತ್ಯೆ
* ಕೋಲ್ಹೆ ಹಂತಕ ಯೂಸೂಫ್ ಅಂತಸಂಸ್ಕಾರಕ್ಕೂ ಬಂದಿದ್ದ
* ಹಂತಕ ಯೂಸುಫ್ ಜತೆ 16 ವರ್ಷದ ಸ್ನೇಹ
India Jul 5, 2022, 9:05 AM IST
India Jul 3, 2022, 9:14 PM IST
* ಹರಿಯಾಣದ ಸೈಬರ್ ಸಿಟಿ ಗುರ್ಗಾಂವ್ನಲ್ಲಿ ನಡೆದ ಆತ್ಮಹತ್ಯೆ ಪ್ರಕರಣ
* ಗುರ್ಗಾಂವ್ನ ಕಾರ್ಟರ್ ಪುರಿ ಗ್ರಾಮದಲ್ಲಿ 25 ವರ್ಷದ ನವವಿವಾಹಿತೆ ಸಾವು
* ಐದು ಪುಟಗಳ ಡೆತ್ನೋಟ್, ಕೈಯ್ಯಲ್ಲೂ ಬರೆದು ನೋವು ತೋಡಿಕೊಂಡ ಮೃತ ವಿವಾಹಿತೆ
India May 20, 2022, 9:02 PM IST
Karnataka Districts May 18, 2022, 3:42 PM IST