ಮೂಡಿಗೆರೆ ತಾಲೂಕಿನ ಕಳಸದಲ್ಲಿರುವ ದಕ್ಷಿಣಕಾಶಿ ಎಂದೇ ಖ್ಯಾತಿ ಹೊಂದಿರುವ ಶ್ರೀ ಕಳಸೇಶ್ವರ ದೇವಾಲಯ ಸೋಮವಾರ ಓಪನ್ ಆಗಲಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
Karnataka Districts Jun 8, 2020, 11:32 AM IST
ದೇಶದ 820 ಸ್ಮಾರಕಗಳು ಜನರ ವೀಕ್ಷಣೆಗೆ ಮುಕ್ತ-ಮುಕ್ತ!| ಒಟ್ಟು 3691 ಐತಿಹಾಸಿಕ ಸ್ಮಾರಕಗಳು| ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ
India Jun 8, 2020, 11:21 AM IST
ದುನಿಯಾ 98% ಅನ್ಲಾಕ್| ಇಂದಿನಿಂದ ಧಾರ್ಮಿಕ ಕೇಂದ್ರ, ಮಾಲ್, ಹೋಟೆಲ್, ಪ್ರವಾಸಿ ತಾಣ ಆರಂಭ| ಅನ್ಲಾಕ್ 1.0 ಜಾರಿ| ಈಗಾಗಲೇ ಬಸ್, ರೈಲು, ಅಂಗಡಿ, ಆರಂಭ| ಶೇ.98ರಷ್ಜು ವಹಿವಾಟು ಶುರು| ಶಾಲಾ, ಕಾಲೇಜು, ಸಿನಿಮಾ, ಮೆಟ್ರೋ ರೈಲು, ವಿದೇಶಿ ವಿಮಾನ, ಸಮಾರಂಭಗಳು, ಜಿಮ್ ಇನ್ನೂ ಬಂದ್| ಎಚ್ಚರ...ಕೊರೋನಾ ಇನ್ನೂ ಇದೆ
India Jun 8, 2020, 9:01 AM IST
ಮಾಲ್ಗಳಲ್ಲಿ ಬಟ್ಟೆಟ್ರಯಲ್ ನಿಷೇಧ!| ಪ್ರತಿ ತಾಸಿಗೊಮ್ಮೆ ಎಲ್ಲ ಭಾಗಗಳಲ್ಲಿ ಸ್ಯಾನಿಟೈಜ್| ಹೆಚ್ಚುವರಿ ಸಿಬ್ಬಂದಿ ನೇಮಕ
state Jun 8, 2020, 7:10 AM IST
ಸೋಮವಾರ (ಜೂ.8) ದಿಂದ ಬಹುತೇಕ ಎಲ್ಲವೂ ಸಾರ್ವಜನಿಕ ಸೇವೆಗೆ ಮುಕ್ತವಾಗುತ್ತಿದೆ. ಹೋಟೆಲ್, ರೆಸ್ಟೋರೆಂಟ್, ದೇವಸ್ಥಾನ, ಪ್ರವಾಸಿ ತಾಣಗಳು ಹೀಗೆ ಎಲ್ಲ ಕಡೆಯೂ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ಕೊಡಲಾಗಿದೆ. ಎಲ್ಲರು ಹೇಗಿರಬೇಕೆಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಅದು ಈ ಕೆಳಗಿನಂತಿದೆ.
state Jun 7, 2020, 9:26 PM IST
ಕೊರೋನಾ ವೈರಸ್ಗೆ ಜಗತ್ತು ನರಳಾಡುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ, ಲಾಕ್ಡೌನ್ ಮಾಡಿದರೂ ಸೋಂಕಿತರ ಸಂಖ್ಯೆ ಇಳಿಮುಖವಾಗಿಲ್ಲ. ಹೀಗಾಗಿ ಎಲ್ಲಾ ದೇಶಗಳು ಲಸಿಕೆಗಾಗಿ ಕಾಯುತ್ತಿದೆ. ಇದೀಗ ಬ್ರಿಟೀಷ್ ಫಾರ್ಮಸಿಯ ಮಹತ್ವದ ಘೋಷಣೆ, ಜನರಲ್ಲಿ ನೆಮ್ಮದಿ ತಂದಿದೆ.
International Jun 7, 2020, 8:39 PM IST
ಲಾಕ್ಡೌನ್ ಇಂದಿಗೆ ಅಂತ್ಯವಾಗಲಿದೆ. ಜೂನ್ 8 ರಿಂದ ಅನ್ಲಾಕ್ 1 ಆರಂಭವಾಗಲಿದೆ. ನಾಳೆಯಿಂದ ದೇಗುಲಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಇದೀಗ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ದೇವರ ದರ್ಶನ ಕುರಿತು ಮಾರ್ಗಸೂಚಿ ಪಾಲಿಸಲು ಸೂಚಿಸಿದ್ದಾರೆ. ಅದರಲ್ಲೂ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ಗರ್ಭಗುಡಿ ಪ್ರವೇಶಕ್ಕೆ ಅವಕಾಶವಿಲ್ಲ ಎಂದಿದ್ದಾರೆ.
state Jun 7, 2020, 6:32 PM IST
ನಾಳೆಯಿಂದ ಹೊಟೇಲ್ಗಳು, ರೆಸ್ಟೊರೆಂಟ್ಗಳು, ದೇವಾಲಯಗಳು ಮತ್ತೆ ಶುರುವಾಗಲಿದೆ. ಶುರುವಾಗಿದೆ ಅಂದ ಮಾತ್ರಕ್ಕೆ ಬೇಕಾಬಿಟ್ಟಿ ಹೋಗುವಂತಿಲ್ಲ. ಒಂದಷ್ಟು ನಿಯಮಗಳನ್ನು ಹಾಕಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಸ್ಯಾನಿಟೈಸರ್ ಇಡಲಾಗಿರುತ್ತದೆ. ಬೆಂಗಳೂರಿನ ವಿದ್ಯಾರ್ಥಿ ಭವನ ದೋಸೆಗೆ ಫೇಮಸ್. ಅನೇಕ ವಿದ್ವಾಂಸರ ಚರ್ಚಾ ಕಟ್ಟೆಯೂ ಹೌದು. ಇಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಒಂದು ಹೊಸ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿ ಭವನದ ಚಿತ್ರಣ ಹೀಗಿದೆ ನೋಡಿ..!
state Jun 7, 2020, 3:16 PM IST
ಬಹುತೇಕ ಲಾಕ್ಡೌನ್ ಸಡಿಲಗೊಳಿಸಿದ್ದು, ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಆದ್ರೆ, ಶಾಲಾ-ಕಾಲೇಜು ಆರಂಭ ಮಾಡಬೇಕು ಎನ್ನುವ ಚರ್ಚೆಗಳು ನಡೆದಿವೆ. ಇದರ ಮಧ್ಯೆ ಕೇಂದ್ರ ಸಚಿವರೊಬ್ಬರು ಶಾಲೆ ಪುನರಾರಂಭದ ಬಗ್ಗೆ ಮಹತ್ವದ ಸುಳಿವೊಂದನ್ನು ನೀಡಿದ್ದಾರೆ.
Education Jobs Jun 7, 2020, 3:02 PM IST
ಲಾಕ್ಡೌನ್ ಆರಂಭವಾಗುವ ಮೊದಲೇ ಭಾರತದ ಆಟೋಮೊಬೈಲ್ ಕಂಪನಿಗಳು ಬಹುತೇಕ ಬಾಗಿಲು ಮುಚ್ಚಿತ್ತು. ಸರಿಸುಮಾರು 2 ತಿಂಗಳ ಬಳಿಕ ಅಂದರೆ ಮೇ ಅಂತ್ಯದಲ್ಲಿ ಆಟೋಮೊಬೈಲ್ ಘಟಕಗಳು ಪುನರ್ ಆರಂಭಗೊಂಡಿತು.. ಮೇ ತಿಂಗಳಲ್ಲಿ ಮಾರಾಟವಾದ ಹ್ಯಾಚ್ಬ್ಯಾಕ್ ಕಾರುಗಳ ಪೈಕಿ ಮಾರುತಿ ಸುಜುಕಿ ಬಲೆನೋ ದಾಖಲೆ ಬರೆದಿದೆ.
Automobile Jun 7, 2020, 3:01 PM IST
ನಾಳೆಯಿಂದ ಅಂದರೆ ಜೂನ್ 08 ರಿಂದ ಧಾರ್ಮಿಕ ಕೇಂದ್ರಗಳ ಪುನಾರಂಭಕ್ಕೆ ಅನುಮತಿ ನೀಡಿದೆ. ರಾಜ್ಯದ ಬಹುತೇಕ ದೇವಸ್ಥಾನಗಳು ನಾಳೆಯಿಂದ ದರ್ಶನ ಭಾಗ್ಯ ನೀಡಲಿದೆ. ಆದರೆ ಬೆಂಗಳೂರಿನ ಇಸ್ಕಾನ್ ದೇವಸ್ಥಾನದ ಬಾಗಿಲು ಸದ್ಯಕ್ಕೆ ತೆರೆಯುವುದಿಲ್ಲ. ಜೂನ್ 15 ರಿಂದ ಇಸ್ಕಾನ್ ದೇಗುಲ ತೆರೆಯಲಿದೆ. ಎಲ್ಲಾ ರೀತಿಯ ಸಿದ್ಧತೆ ಮಾಡಿ ನಂತರ ಭಕ್ತರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಮ್ಮ ಪ್ರತಿನಿಧಿ ಕೊಡುತ್ತಾರೆ. ಇಲ್ಲಿದೆ ನೋಡಿ..!
state Jun 7, 2020, 2:51 PM IST
ನಾಳೆಯಿಂದ ಅಂದರೆ ಜೂನ್ 08 ರಿಂದ ಹೊಟೇಲ್, ರೆಸ್ಟೋರೆಂಟ್ಗಳು ಪುನಾರಂಭಗೊಳ್ಳಲಿವೆ. ಇಷ್ಟು ದಿನ ಮನೆಯಲ್ಲಿ ಕುಳಿತು ಬೇಸರವಾಗಿ ಹೊಟೇಲ್ ಊಟದ ರುಚಿ ಸವಿಯಬೇಕು ಎನ್ನುವವರು ಹೋಟೆಲ್ಗೆ ಹೋಗಬಹುದಾಗಿದೆ. ಅಲ್ಲಿ ಒಂದಷ್ಟು ನಿಯಮಗಳನ್ನು ಹಾಕಲಾಗಿದೆ. ಶೇ.50 ಕ್ಕಿಂತ ಹೆಚ್ಚು ಗ್ರಾಹಕರು ಸೇರುವಂತಿಲ್ಲ. ಗರ್ಭಿಣಿ, ಚಿಕ್ಕ ಮಕ್ಕಳು, 65 ವರ್ಷ ಮೇಲ್ಪಟ್ಟವರಿಗೆ ಅವಕಾಶವಿಲ್ಲ. ಈ ನಿಯಮಗಳನ್ನು ಪಾಲಿಸಿದರೆ ಮಾತ್ರ ನಿಮಗೆ ಅವಕಾಶ ನೀಡಲಾಗುತ್ತದೆ. ಹೊಟೇಲ್ಗಳ ಸಿದ್ಧತೆ ಹೇಗಿವೆ? ಇಲ್ಲಿವೆ ನೋಡಿ..!
state Jun 7, 2020, 1:41 PM IST
ನಾಳೆಯಿಂದ ಅಂದರೆ ಜೂನ್ 08 ರಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಳ್ಳಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆಯಿಂದ ಅನ್ನದಾನ ಶುರುವಾಗಲಿದೆ. ಊಟದ ಪಂಕ್ತಿಯಲ್ಲಿ 120 ಜನರ ಬದಲಿಗೆ 40 ಜನರಿಗಷ್ಟೇ ಅವಕಾಶ ನೀಡಲಾಗಿದೆ. ಛತ್ರದ 225 ಸಿಬ್ಬಂದಿ ಪೈಕಿ ಶೇ. 50 ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಭಕ್ತರ ಮಧ್ಯೆ ನಾಲ್ಕು ಅಡಿ ಅಂತರ ಕಡ್ಡಾಯಗೊಳಿಸಲಾಗಿದೆ. 350 ಭಕ್ತರಿಗಷ್ಟೇ ನಿಲ್ಲಲು ಅವಕಾಶ ಮಾಡಲಾಗಿದೆ. ಸಿಬ್ಬಂದಿಗಳು, ಭಕ್ತಾದಿಗಳು ಮಾಸ್ಕ್ ಧರಿಸುವುದು ಕಡ್ಡಾಯ. ಈ ಬಗ್ಗೆಅನ್ನಛತ್ರದ ಮ್ಯಾನೇಜರ್ ಜೊತೆ ನಮ್ಮ ಪ್ರತಿನಿಧಿ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!
state Jun 7, 2020, 1:21 PM IST
ಕೊರೋನಾ ಮಹಾಮಾರಿ, ಲಾಕ್ಡೌನ್ ನಡುವೆ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ| ಇಂದು ಭಾನುವಾರ ಚಿನ್ನ, ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ| ಚಿನ್ನದ ದರವೆಷ್ಟು? ಇಲ್ಲಿದೆ ವಿವರ
BUSINESS Jun 7, 2020, 1:08 PM IST
ದೇಶದಲ್ಲಿ ಸೋಮವಾರದಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಳ್ಳುತ್ತಿವೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಜೂನ್ 08 ಹಾಗೂ 09 ರಂದು ಟಿಟಿಡಿ ಸಿಬ್ಬಂದಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜೂನ್ 10 ರಂದು ತಿರುಪತಿ ಸ್ಥಳೀಯರಿಗೆ ಅವಕಾಶ ನೀಡಲಾಗಿದೆ. ಜೂನ್ 11 ರಿಂದ ಹೊರ ಜಿಲ್ಲೆ, ಹೊರ ರಾಜ್ಯದವರಿಗೆ ಅವಕಾಶ ನೀಡಲಾಗಿದೆ.
state Jun 7, 2020, 12:22 PM IST