Asianet Suvarna News Asianet Suvarna News

ದರ್ಶನ್ನೇ ಸಪ್ಲೈಯರ್‌ಗೆ ಹೊಡೆದಿರೋದು: ಇಂದ್ರಜಿತ್ ಲಂಕೇಶ್ ನೇರ ಆರೋಪ

ನಟ ದರ್ಶನ್ ಮತ್ತು ಸ್ನೇಹಿತರ ಗಲಾಟೆ ವಿಚಾರವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿ ಹಲವು ಗಂಭೀರ ಆರೋಪಗಳನ್ನ ಮಾಡಿದ್ದಾರೆ.

It Was Darshan Who Attacked Waiter: Reaffirms Indrajit Lankesh rbj
Author
Bengaluru, First Published Jul 15, 2021, 7:38 PM IST | Last Updated Jul 15, 2021, 7:39 PM IST

ಬೆಂಗಳೂರು, (ಜುಲೈ.15): ನಟ ದರ್ಶನ್ ಮತ್ತು ಸ್ನೇಹಿತರ ಗಲಾಟೆ ವಿಚಾರವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿ ಹಲವು ಗಂಭೀರ ಆರೋಪಗಳನ್ನ ಮಾಡಿದ್ದಾರೆ.

ಸಂಧಾನ ಸಕ್ಸಸ್; ನಾನು, ಉಮಾಪತಿ ಸಾಯೋವರೆಗೆ ಫ್ರೆಂಡ್ಸ್ ಎಂದ ದರ್ಶನ್

ದರ್ಶನ್ನೇ ಸಪ್ಲೈಯರ್‌ಗೆ ಹೊಡೆದಿರೋದು ಎಂದು ನೇರವಾಗಿ ಆರೋಪಿಸಿದ್ದು, ಭಾರೀ ಸಂಚಲನ ಮೂಡಿಸಿದೆ. ಇನ್ನು ಈ ಬಗ್ಗೆ ಇಂದ್ರಜಿತ್ ಲಂಕೇಶ್ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ನೋಡಿ..

"

Latest Videos
Follow Us:
Download App:
  • android
  • ios