ಮಂಡ್ಯದಲ್ಲಿ ಜೋರಾಗಿದೆ ಜೋಡೆತ್ತುಗಳ ಪ್ರಚಾರದ ಭರಾಟೆ | ಮಂಡ್ಯದಲ್ಲಿ ಉರ್ದುವಿನಲ್ಲಿ ಮತಯಾಚಿಸಿದ ದರ್ಶನ್ | ಸುಮಲತಾ ಪರ ಭರ್ಜರಿ ಪ್ರಚಾರದಲ್ಲಿ ದರ್ಶನ್, ಯಶ್ 

ಬೆಂಗಳೂರು (ಏ. 12): ಮಂಡ್ಯ ಚುನಾವಣಾ ಕಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ- ನಿಖಿಲ್ ನಡುವಿನ ಪೈಪೋಟಿ ತಾರಕಕ್ಕೇರಿದೆ. ಆರೋಪ-ಪ್ರತ್ಯಾರೋಪಗಳು ಜೋರಾಗಿದೆ. ಸುಮಲತಾ ಪರ ದರ್ಶನ್, ಯಶ್ ಮತಬೇಟೆ ಶುರು ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದರ್ಶನ್ ಸಾರ್ವಜನಿಕ ಪ್ರಚಾರದಲ್ಲಿ ಬ್ಯುಸಿಯಾಗಿದ್ದು ಇಂದು ಮುಸ್ಲಿಂ ಟೋಪಿ ಹಾಕಿಕೊಂಡು ಉರ್ದು ಭಾಷೆಯಲ್ಲಿ ಭಾಷಣ ಮಾಡಿದರು. ಉರ್ದುವಿನಲ್ಲೇ ಮತಯಾಚಿಸಿದರು. ದರ್ಶನ್ ಉರ್ದು ಭಾಷಣದ ವಿಡಿಯೋ ಇಲ್ಲಿದೆ ನೋಡಿ. 

"