Live Blog: ಬಿಹಾರ ಸಿಎಂ ಕುರ್ಚಿ ನಿತೀಶ್ ಕುಮಾರ್ ಕೈ ತಪ್ಪುತ್ತಾ?

Election 2020 Live updates: Bihar and Karnataka Byelection Results

ಬಿಹಾರದಲ್ಲಿ ಮತದಾರ ಮತ್ತೆ ನಿತೀಶ್ ಕುಮಾರ್‌ಗೆ ಮಣೆ ಹಾಕಿದ್ದಾನೆ. ಮುಖ್ಯಮಂತ್ರಿ ಗಾದಿ ಏರುವ ಕನಸು ಕಂಡಿದ್ದ ಲಾಲು ಪುತ್ರ ತೇಜಸ್ವಿ ಯಾದವ್‌ ಕನಸು ನನಸಾಗಲೇ ಇಲ್ಲ. ಕಡೆಯ ಹಂತದ ಮತದಾನದ ಹಿಂದಿನ ದಿನ ರಾಜಕೀಯ ನಿವೃತ್ತಿ ಬಗ್ಗೆ ಒಲವು ತೋರಿದ ನಿತೀಶ್ ಕುಮಾರ್, ಇದೀಗ ಸಂಜೆಯೊಳಗೆ ಬಿಹಾರ ಮುಖ್ಯಮಂತ್ರಿ ಯಾರೆಂದು ನಿರ್ಧಾರವಾಗಲಿದೆ ಎನ್ನುತ್ತಿದ್ದಾರೆ. ಎನ್‌ಡಿಎ ಮೈತ್ರಿ ಕೂಟ ಗೆದ್ದರೂ ಬಿಹಾರ ಮುಖ್ಯಮಂತ್ರಿ ಆಗೋಲ್ವಾ ನಿತೀಶ್ ಕುಮಾರ್? ಏನೀ ಮಾತಿನ ಮರ್ಮ?

6:45 PM IST

ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣವಂತೆ!

ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ತಿರುಚುವಿಕೆಯೇ ಕಾರಣ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕ್ಯಾತೆ ತೆಗೆದಿದ್ದಾರೆ!

6:23 PM IST

ಜನತಾಜನಾರ್ಧನ ತೀರ್ಪಿಗೆ ತಲೆಬಾಗಿದ್ದೇನೆ: ಎಚ್‌ಡಿಕೆ

6:12 PM IST

ಉಪಚುನಾವಣೆಯಲ್ಲಿ ಸೋಲು: ಸಿದ್ದರಾಮಯ್ಯ ಪ್ರತಿಕ್ರಿಯೆ

5:28 PM IST

ಮತ್ತೆರಡು ಬೈ ಎಲೆಕ್ಷನ್: ವಿಜಯೇಂದ್ರಗೆ ಹೆಚ್ಚಿದ ಡಿಮ್ಯಾಂಡ್

ಕೆಆರ್ ನಗರದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದ ವಿಜಯೇಂದ್ರ, ಇದೀಗ ಶಿರಾದಲ್ಲಿಯೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಹೆಚ್ಚಾಗಿದೆ ಅವರ ಡಿಮ್ಯಾಂಡ್

 

5:28 PM IST

ಬಿಹಾರದ ಚುಕ್ಕಾಣಿ ಹಿಡಿಯೋಲ್ವಾ ನಿತೀಶ್ ಕುಮಾರ್?

5:28 PM IST

ಎಲ್ಲರಿಗೂ ಥ್ಯಾಂಕ್ಸ್ ಎಂದ ರಾರಾ ನಗರ ಶಾಸಕ ಮುನಿರತ್ನ

5:04 PM IST

ನಾನು ಜೀವನದಲ್ಲೇ ಸೋತವಳು, ಈ ಸೋಲಿಗೆ ಹೆದರೋಲ್ಲ: ಕುಸಮಾ

ಕುಸುಮಾ ಹೇಳಿಕೆ
ಸೋಲು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ನಾನು ಜೀವನದಲ್ಲೇ  ಸೋತಿದ್ದವಳು. ಈಗ ಚುನಾವಣೆಯಲ್ಲಿ ಸೋತಿದ್ದೇನೆ. ಮುಂದೆ ಕ್ಷೇತ್ರದ ಜನರ ಜೊತೆ ಇದ್ದು ಕೆಲಸ ಮಾಡುತ್ತೇನೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿರುತ್ತೇನೆ.

 

4:40 PM IST

ಸಿಎಂ ಬಿಎಸ್‌ವೈ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮುನಿರತ್ನ

ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿರುಪತಿ ಪ್ರಸಾದಿ ನೀಡಿ, ಕಾಲು ಮುಟ್ಟಿ ನಮಸ್ಕರಿಸಿ ಆಶಿರ್ವಾದ ಪಡೆದ ರಾರಾ ನಗರ ಶಾಸಕ ಮುನಿರತ್ನ.
"

3:59 PM IST

ತೆಲಂಗಾಣ: ಬಿಜೆಪಿಗೆ ಐತಿಹಾಸಿಕ ಗೆಲವು

3:54 PM IST

ಹರಿಯಾಣ ಉಪ ಚುನಾವಣೆ: ಕಾಂಗ್ರೆಸ್ ಒಲಿದ ಜಯಲಕ್ಷ್ಮಿ

3:35 PM IST

ಮಣಿಪುರ: ಐದರಲ್ಲಿ ನಾಲ್ಕು ಸ್ಥಾನ ಗೆದ್ದ ಬಿಜೆಪಿ, ಗೆದ್ದ ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಬೆಂಬಲ

3:24 PM IST

ಶಿರಾದಲ್ಲಿ ವಿಜಯೇಂದ್ರಗೆ ಅದ್ಧೂರಿ ಸ್ವಾಗತ, ಕಾರ್ಯಕರ್ತರ ಸಂಭ್ರಮ

 

3:16 PM IST

ಹತ್ಯೆಯಾದ ಕುಟ್ಟಪ್ಪಗೆ ಶಿರಾ, ರಾರಾ ನಗರ ಜಯ ಸಮರ್ಪಿಸಿದ ಸಿ.ಟಿ.ರವಿ

3:16 PM IST

ಕರ್ನಾಟಕದ 2 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ: ಸಿಎಂಗೆ ಅಭಿನಂದಿಸಿದ ಸಂತೋಷ್

3:14 PM IST

ಬಿಹಾರ: 128 ಕ್ಷೇತ್ರಗಳಲ್ಲಿ NDA ಮುನ್ನಡೆ, ಮಹಾಘಟಬಂಧನ 105 ಕ್ಷೇತ್ರಗಳಲ್ಲಿ ಮುನ್ನಡೆ

2:20 PM IST

RR ನಗರ: ಗೆದ್ದ ಬಿಜೆಪಿ, ಉಲ್ಟವಾಯಿತು ಕೈ ತಂತ್ರ

2:18 PM IST

ಶಿರಾ: 10 ಸಾವಿರ ಮತಗಳ ಮುನ್ನಡೆ ಸಾಧಿಸಿದ ಬಿಜೆಪಿಯ ರಾಜುಗೌಡ

ಶಿರಾದಲ್ಲಿ ಬಿಜೆಪಿ ಬಹುತೇಕ ಗೆಲುವು ಖಚಿತ. 20ನೇ ಸುತ್ತಿನ ಮತ ಎಣಿಕೆ ಮುಕ್ತಾಯ. 10,380 ಮತಗಳ ಅಂತರ ದಿಂದ ಬಿಜೆಪಿ ಮುನ್ನಡೆ..

ಬಿಜೆಪಿ ರಾಜೇಶ್ ಗೌಡ- 63,294
ಕಾಂಗ್ರೆಸ್ ಜಯಚಂದ್ರ- 52,914
ಜೆಡಿಎಸ್ ಅಮ್ಮಾಜಮ್ಮ- 29166

2:08 PM IST

ಮತದಾರರು ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ: ಮುನಿರತ್ನ

ಮುನಿರತ್ನ ಹೇಳಿಕೆ
ಕೈಮುಗಿದು ಹೇಳುತ್ತೇನೆ, ಇಡೀ ಕ್ಷೇತ್ರ ಅಭಿವೃದ್ದಿ ಆಗಬೇಕು. ಇನ್ನಷ್ಟು ಅಭಿವೃದ್ದಿ ಮಾಡುವ ಗುರಿ. ಸಿಎಂ ನನ್ನ ಮೇಲೆ ಇಟ್ಟಿರೋ ಭರವಸೆ ಉಳಿಸಿಕೊಳ್ತೀನಿ
ದಿನಕ್ಕೆ 22 ಗಂಟೆ ಕೆಲ್ಸ ಮಾಡ್ತೀನಿ, ಕಳೆದ ಬಾರಿಗಿಂತ ಹೆಚ್ಚು ಲೀಡ್ ಬಂದಿದೆ. 
ಮತದಾರರು ನನ್ನ ಮೇಲೆ ಇಟ್ಟಿರೋ ನಂಬಿಕೆ. ಮತದಾರರ ಖುಣ ತೀರಿಸಲು ಸಾಧ್ಯವಿಲ್ಲ. ಗೆಲುವಿಗೆ ಪಕ್ಷ, ಮುಖಂಡರು ಕಾರಣಗೆಲುವನ್ನ ಪಕ್ಷದ ಮುಖಂಡರಿಗೆ ಅರ್ಪಣೆ.
ಪ್ರತಿಸ್ಪರ್ಧಿಗೆ  ಸತ್ಯ ಮಾತನಾಡುವಂತೆ ಮನವಿ ಮಾಡ್ತೀನಿ. ನಾನು ಬಳಸದ ಪದ ಹೇಳಿದ್ದೀನಿ ಅಂತ ಅವ್ರು ಹೇಳಿದ್ದೀರಿ. ನನ್ನ ಜೀವನದಲ್ಲಿ ನಾನು ಯಾವ ಹೆಣ್ಣು ಮಗಳಿಗೂ ಮುಂಡೆ ಅಂತ ಹೇಳಲ್ಲ.

 

2:06 PM IST

ಬಿಹಾರ: NDA ಮಿತ್ರ ಪಕ್ಷಗಳ ಮುನ್ನಡೆ, ಶಂಖ ಊದಿ ಸಂಭ್ರಮ

1:24 PM IST

'ನ್ಯಾಯಸಮ್ಮತವಾಗಿ ನಡೆದಿಲ್ಲ ಚುನಾವಣೆ'

1:24 PM IST

'ವಿಜಯೇಂದ್ರ ಬಿಜೆಪಿಗೆ ಬಾಹುಬಲಿ ಇದ್ದಂತೆ'

ಶಿರಾ ಹಾಗೂ ಆರ್‌ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಗೆಲುವಿನ ಕ್ರಿಡಿಟ್ ವಿಜಯೇಂದ್ರಗೆ. 
ವಿಜೇಯೇಂದ್ರ ಬಾಹುಬುಲಿ ಇದ್ದಂತೆ

 

1:24 PM IST

ಗುಜರಾತ್ 8 ಕ್ಷೇತ್ರಗಳಲ್ಲಿಯೂ ಗೆಲುವಿನತ್ತ ಬಿಜೆಪಿ

1:21 PM IST

ಬಿಹಾರ: 4 ಕೋಟಿ ಚಲಾವಣೆಯಾದ ಮತಗಳಲ್ಲಿ ಕೇವಲ 87 ಲಕ್ಷ ಮತ ಎಣಿಕೆ

ಬಿಹಾರದಲ್ಲಿ ಈತನಕ 87 ಲಕ್ಷ ಮತಗಳ ಎಣಿಕೆ

ಒಟ್ಟು ನಾಲ್ಕು ಕೋಟಿ ಮತ ಚಲಾವಣೆಯಾಗಿತ್ತು

ಈವರೆಗೂ ಶೇ 30ರಷ್ಟು  ಮತಗಳ ಎಣಿಕೆಯಾಗಿದೆ

ಚುನಾವಣಾ ಆಯೋಗದಿಂದ ಮಾಹಿತಿ

1:16 PM IST

ಶಿರಾ: ಕುಸಿಯುತ್ತಿದೆ ಬಿಜೆಪಿ ಲೀಡ್ ಮತಗಳ ಸಂಖ್ಯೆ

15 ನೇ ಸುತ್ತಿನಲ್ಲಿ 1700 ಕ್ಕೆ ಕುಸಿದ ಬಿಜೆಪಿ ಲೀಡ್.

ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ಜುರಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ರಾಜು ಗೌಡ ಅವರಿಗೆ ಹೆಚ್ಚಾಯ್ತು ಆತಂಕ.

1:02 PM IST

ಬಿಹಾರ: ಕೇವಲ ಶೇ.20ರಷ್ಟು ಮತ ಎಣಿಕೆ ಪೂರ್ಣ

ಬಿಹಾರ: ಮುನ್ನಡೆ ಕಾಯ್ದು ಕೊಂಡಿರುವ ಕ್ಷೇತ್ರಗಳ ವಿವರ

8 ಕ್ಷೇತ್ರಗಳಲ್ಲಿ ಕೇವಲ 200 ಮತಗಳ ವ್ಯತ್ಯಾಸ

80 ಕ್ಷೇತ್ರಗಳಲ್ಲಿ 2000 ಮತಗಳ ಅಂತರದ ಮುನ್ನಡೆ

52 ಕ್ಷೇತ್ರಗಳಲ್ಲಿ 1000 ಮತಗಳ ಅಂತರದ ಹಣಾಹಣಿ

23 ಕ್ಷೇತ್ರಗಳಲ್ಲಿ ಕೇವಲ 500 ಮತಗಳ  ವ್ಯತ್ಯಾಸ

2015 ಕ್ಕೆ ಹೋಲಿಸಿದ್ರೆ, ಈ ಸಲದ ಚುನಾವಣೆ ಫಲಿತಾಂಶ ತಡವಾಗಲಿದೆ

20% ಮತಗಳನ್ನು ಮಾತ್ರ ಇದುವರೆಗೆ ಎಣಿಕೆ ಮಾಡಲಾಗಿದೆ

34 ಸಾವಿರ ಮತಗಟ್ಟೆಗಳು ಈ ಸಲ ಹೆಚ್ಚಾಗಿವೆ.

45% ಇವಿಎಂ ಮಷಿನ್ ಗಳು ಈ ಬಾರಿ ಹೆಚ್ಚು ಬಳಕೆ ಮಾಡಲಾಗಿದೆ

ಇನ್ನೂ ಹಲವು ಸುತ್ತಿನ ಮತಗಳ ಎಣಿಕೆ ಬಾಕಿ ಇದೆ

ಬಿಹಾರ ಚುನಾವಣೆ ಆಯೋಗದ ಮಾಹಿತಿ

 

12:39 PM IST

ಶಿರಾ, ಆರ್‌ಆರ್ ನಗರದಲ್ಲಿ ಬಿಜೆಪಿಗೆ ಮುನ್ನಡೆ: ಸಿಎಂಗೆ ಅಭಿನಂದನೆ

ಕರ್ನಾಟಕದ ಶಿರಾ ಹಾಗೂ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆಗೆ ತೆರಳಿದ ಸಚಿವರು ಅಭಿನಂದನೆ ಸಲ್ಲಿಸಿದರು. 
 

 

12:36 PM IST

ಮಧ್ಯ ಪ್ರದೇಶ: ಬಿಜೆಪಿ ಕಚೇರಿಯಲ್ಲಿ ಸಂಭ್ರಮ, ಸಿಹಿ ಹಂಚಿದ ಸಿಎಂ

12:34 PM IST

ಮಣಿಪುರ: ಐರದಲ್ಲಿ ಒಂದು ಸ್ಥಾನ ಗೆದ್ದ ಕೇಸರಿ ಪಡೆ

12:15 AM IST

ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಡಿಕೆಶಿ

ಆರ್ ಆರ್ ನಗರ ಹಿನ್ನೆಡೆ ಬಗ್ಗೆ ಇನ್ನೂ ಒಂದು ಗಂಟೆ ಕಾಲಾವಕಾಶವಿದೆ ಕಾದು ನೋಡೋಣ ಎಂದ ಡಿಕೆಶಿ
ಮತದಾರರು ತೀರ್ಪು ಕೊಟ್ಟಿದ್ದಾರೆ. ಇನ್ನೂ ಬೇಕಾದಷ್ಟು ಕೌಂಟಿಂಗ್ ಇದೆ ಎಂದು ಕೆಪಿಸಿಸಿ ಅಧ್ಯಕ್ಷ

 

12:07 PM IST

ರಾಜ್ಯದ 2, ಬಿಹಾರದಲ್ಲಿ ಗೆಲ್ಲೋದು ಬಿಜೆಪಿ: ಭೈರತಿ ಬಸವರಾಜ್

ಆರ್ ನಗರದಲ್ಲಿ 28 ಸಾವಿರ ಲೀಡ್ ಇದ್ದೇವೆ. ಶಿರಾದಲ್ಲಿ 4ಸಾವಿರ ಮುನ್ನೆಡೆಯಲ್ಲಿದ್ದೇವೆ

ಗೆಲುವಿನ ಕಡೆ ದಾಪುಗಾಲು  ಹಾಕುತ್ತಿದ್ದೆವೆ.. ಸಿರಾ ಹಾಗೂ ಬಿಹಾರದಲ್ಲೂ ನಾವೇ ಗೆಲ್ಲುತ್ತೇವೆ. 

ಸಿಎಂಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಸಿಎಂ‌ ನಿವಾಸದ ಬಳಿ ಸಚಿವ ಬೈರತಿ ಬಸವರಾಜ್ ಹೇಳಿಕೆ

 

12:03 PM IST

ಮಧ್ಯ ಪ್ರದೇಶ ಬಿಜೆಪಿ ಸರಕಾರಕ್ಕೆ ಅಗ್ನಿಪರೀಕ್ಷೆ: ಪಕ್ಷಕ್ಕೆ ಮುನ್ನಡೆ

 ಮಧ್ಯಪ್ರದೇಶದ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಸರಕಾರಕ್ಕೆ ಈ ವಿಧಾನಸಭಾ ಉಪ ಚುನಾವಣೆ ದೊಡ್ಡ ಅಗ್ನಿ ಪರೀಕ್ಷೆಯಾಗಿದೆ. 28 ವಿಧಾನಸಭಾ ಹಾಗೂ ಒಂದು ಲೋಕ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.  

ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕಾರಣ ಬೆಂಬಲಿಗರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 28 ಸ್ಥಾನಗಳು ತೆರವಾಗಿದ್ದು, ಉಪ ಚುನಾವಣೆ ನಡೆದಿದೆ. ಸರಕಾರ ಉಳಿಸಿಕೊಳ್ಳಲು ಬಿಜೆಪಿಗೆ 28 ಕ್ಷೇತ್ರಗಳನ್ನೂ ಗೆದ್ದು ಕೊಳ್ಳುವುದು ಅನಿವಾರ್ಯವಾಗಿದೆ.

 

11:46 AM IST

ಉತ್ತರ ಪ್ರದೇಶ: ಏಳರ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ

11:39 AM IST

ಬಿಹಾರ: ಸರಕಾರ ರಚನೆಗೆ LJP ಆಗುತ್ತಾ ಕಿಂಗ್ ಮೇಕರ್?

243 ಬಲದ ಬಿಹಾರ ವಿಧಾನಸಭೆಯಲ್ಲಿ ಸರಕಾರ ರಚಿಸಲು ಮ್ಯಾಜಿಕ್ ನಂಬರ್ 122. ಈಗಾಗಲೇ ಜೆಡಿಯು-ಬಿಜೆಪಿ ಮೈತ್ರಿಯ ಎನ್‌ಡಿಎ 129 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಇನ್ನೂ ಅಂತಿಮ ಫಲಿತಾಂಶ ಪ್ರಕಟವಾಗಲು ಸಮಯ ಬೇಕು. 
ಚಿರಾಗ್ ಪಾಸ್ವಾನ್ ನೇತೃತ್ವದ ಲೋಕಜನ ಶಕ್ತಿ ಪಾರ್ಟಿ, ಕಳೆದ ಸಾರಿಗಿಂದ ಇದೀಗ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಲು ಯಶಸ್ವಿಯಾಗಿದ್ದು, ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ. 

11:39 AM IST

ಗುಜರಾತ್: 8 ಕ್ಷೇತ್ರಗಳಲ್ಲಿ 6ರಲ್ಲಿ ಬೆಜೆಪಿ ಗೆಲ್ಲುವ ನಿರೀಕ್ಷೆ

ದೇಶದ ವಿವಿಧ ರಾಜ್ಯಗಳಲ್ಲಿ ಉಪ ಚುನಾವಣೆಯ ಕಾವು ಜೋರಾಗಿದ್ದು. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಮುನ್ನೆಡ ಸಾಧಿಸಿದೆ. ಉತ್ತರ ಪ್ರದೇಶದ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ. 

 

11:35 AM IST

'ಬಿಹಾರದಲ್ಲಿ ಚುನಾವಣೋತ್ತರ ಸಮೀಕ್ಷೆ ಸುಳ್ಳಾಯ್ತು'

ಬಿಹಾರ ಜನತೆ ಮೋದಿ ಹಾಗೂ ನಿತೀಶ್ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಚುನಾವಣೋತ್ತರ ಸಮೀಕ್ಷೆಯನ್ನ ಸುಳ್ಳಾಗಿಸಿ ಬಿಜೆಪಿ ಗೆಲ್ಲಲಿದೆ. ಮಧ್ಯಪ್ರದೇಶ, ಕರ್ನಾಟಕದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವ ಸಾಧಿಸಲಿದೆ. ಸಿರಾ ಜನತೆ ಮೊಟ್ಟ ಮೊದಲ ಬಾರಿಗೆ ಕಮಲವನ್ನು ಅರಳಿಸಲಿದ್ದಾರೆ: ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿಕೆ

 

11:22 AM IST

ಕುಸುಮಾ ಮನೆ ಬಳಿ ಧ್ಯಾನ ಮಾಡುತ್ತಾ ಕುಳಿತಿರುವ ವ್ಯಕ್ತಿ.

"

11:21 AM IST

ಆರ್‌ಆರ್ ನಗರ: ಹ್ಯಾಟ್ರಿಕ್ ಗೆಲುವಿನತ್ತ ಮುನಿರತ್ನ

ಆರ್‌ಆರ್‌ ನಗರದಲ್ಲಿ ಮೂರನೇ ಬಾರಿ ಗೆಲುವಿನ ನಗೆ ಬೀರಲಿದ್ದಾರೆ ಬಿಜೆಪಿ ಅಭ್ಯರ್ಥಿ ಮುನಿರತ್ನ. 9ನೇ ಸುತ್ತಿನ ಮತ ಎಣಿಕೆ ಮುಗಿದಾಗ 25 ಸಾವಿರ ಮತಗಳ ಮುನ್ನಡೆ ಸಾಧಿಸಿದ ಮುನಿರತ್ನ.

 

11:13 AM IST

ಶಿರಾ: ಬಿಜೆಪಿ ಅಭ್ಯರ್ಥಿ ರಾಜು ಗೌಡರಿಗೆ ಕೇವಲ 1488 ಮತಗಳ ಮುನ್ನಡೆ

ಶಿರಾದಲ್ಲಿ ಐದನೇ ಸುತ್ತಿನ ಮತ ಎಣಿಕೆ ಮುಗಿದಿದೆ..

ಬಿಜೆಪಿ .1420646
ಕಾಂಗ್ರೆಸ್ .127181
ಜೆಡಿಎಸ್ , 8879
Total lead ಒಟ್ಟು ಮುನ್ನಡೆ ,1488

11:10 AM IST

ಬಿಹಾರ: NDAಗೆ 117 ಕ್ಷೇತ್ರಗಳಲ್ಲಿ ಮುನ್ನಡೆ, ಮಹಾಘಠಬಂಧನಕ್ಕೆ 95 ಕ್ಷೇತ್ರಗಳಲ್ಲಿ ಲೀಡ್

11:09 AM IST

ಶತ್ರುಘ್ನಾ ಸಿನ್ಹಾ ಮಗ, ಕಾಂಗ್ರೆಸ್ ಅಭ್ಯರ್ಥಿ ಲವ್ ಸಿನ್ಹಾ, ಬಿಜೆಪಿ ಅಭ್ಯರ್ಥಿ ನಿತಿನ್ ನಬಿನ್ ಸಮಬಲ

11:00 AM IST

ಸಚಿವ ಆರ್ ಅಶೋಕ ಮನೆ ಮುಂದೆ ಹೊಸ ಬಿಜೆಪಿ ಬಾವುಟ

ಆರ್ ಆರ್ ನಗರ ಚುನಾವಣೆಯಲ್ಲಿ ಗೆಲುವಿನತ್ತ ಬಿಜೆಪಿ ಅಭ್ಯರ್ಥಿ.
ಇತ್ತ ಆರ್.ಆರ್ ನಗರ ಉಸ್ತುವಾರಿ ಸಚಿವ ಅಶೋಕ್ ಮನೆ ಮುಂದೆ ಹೊಸ ಬಾವುಟ ಹಾಕಿದ ಕಾರ್ಯಕರ್ತರು.
ಸಚಿವ ಅಶೋಕ್ ಮನೆ ಮುಂದೆ ಇದ್ದ ಹಳೇ ಬಾವುಟ ತೆಗೆದು, ಬಿಜೆಪಿಯ ಹೊಸ ಬಾವುಟ ಹಾಕಿದ ಕಾರ್ಯಕರ್ತರು.

10:36 AM IST

ಎಚ್‌ಡಿಕೆ ಮೌನ

ತಮ್ಮ ಅಭ್ಯರ್ಥಿ ಗಳು ಗೆಲುವಿನ ಸನಿಹಕ್ಕೂ ಬರಲಿಲ್ಲ. ಆರ್ ಆರ್ ನಗರ ಮತ್ತು ಶಿರಾ ಎರಡೂ ಕಡೆ ಜೆಡಿಎಸ್ ಹೀನಾಯ ಸೋಲು.

ಮೌನ ಕ್ಕೆ ಶರಣಾದ ಎಚ್ ಡಿ ಕುಮಾರಸ್ವಾಮಿ. ಯಾವುದೇ ಪ್ರತಿಕ್ರಿಯ ಗೂ ಸಿಗದ ಎಚ್ಡಿಕೆ.

ಶಿರಾದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ಕುಮಾರಸ್ವಾಮಿ. ಆದರೆ ಅಲ್ಲಿಯೂ ಕೂಡ ಬಿಜೆಪಿ ಅಭ್ಯರ್ಥಿ ಮುನ್ನಡೆ.

ಹೀಗಾಗಿ ತೀವ್ರ ಭ್ರಮನಿರಸನಕ್ಕೊಳಗಾದ ದಳಪತಿ.

10:17 AM IST

ಮಣಿಪುರದಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯ

ಮಣಿಪುರ ವಿಧಾನಸಭೆಯ 5 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ, ಒಂದು ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ

10:17 AM IST

ಕುಸುಮಾ ನಿವಾಸದ ಬಳಿ ನೀರವ ಮೌನ

ಮುನಿರತ್ನ  ನಿರಂತರ ಮುನ್ನಡೆ ಕಾಯ್ದುಕೊಂಡ ಹಿನ್ನಲೆ. ಕಾಂಗ್ರೆಸ್ ಅಭ್ಯರ್ಥಿ  ಕುಸುಮಾ ನಿವಾಸದ ಬಳಿ ನೀರವ ಮೌನ. 

ಮನೆಯಿಂದ ಹೊರ ಬಾರದ ಕುಸುಮ. ಮನೆಯ ಸುತ್ತಮುತ್ತ ಕಾರ್ಯಕರ್ತರ ಸುಳಿವೂ ಇಲ್ಲ. ಕುಸುಮಾ ಮನೆಯ ಬಳಿ ಸುಳಿಯದ ಯಾವುದೇ ಕಾರ್ಯಕರ್ತರು.

10:17 AM IST

RR Nagar: ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಭರ್ಜರಿ ಸ್ಟೆಪ್ಸ್

ಆರ್.ಆರ್.ನಗರ ಉಪ ಚುನಾವಣೆ ಮತ ಎಣಿಕೆ

ಮುನಿರತ್ನ ನಿರಂತರ ಮುನ್ನಡೆ ಕಾಯ್ದುಕೊಂಡ ಹಿನ್ನೆಲೆ

ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಕೇಸರ ಬಟ್ಟೆ ಧರಿಸಿ ಭರ್ಜರಿ ಸ್ಟೆಪ್ಸ್

ಮತ ಎಣಿಕೆ ಕೇಂದ್ರದ ಬಳಿ ಭರ್ಜರಿ ನೃತ್ಯ

9:57 AM IST

RR ನಗರ: ಇನ್ನೂ ತಣ್ಣಗಾಗದ ತುಳಸಿ ಮುನರಾಜು ಗೌಡ ಮುನಿಸು

ಇಂದು ಉಪ ಚುನಾವಣೆ ಮತ ಎಣಿಕೆ
ಆರ್ ಆರ್ ನಗರ ಉಪ ಚುನಾವಣೆ ಮತ ಎಣಿಕೆ
ಮನೆಯಿಂದ ಎದ್ದು ಹೊರಬಾರದ ತುಳಸಿ ಮುನಿರಾಜು ಗೌಡ
ಮತ ಎಣಿಕೆ ಕೇಂದ್ರದ ಬಳಿ ಹೋಗಲು ತುಳಸಿ ಮುನಿರಾಜು ನಿರಾಸಕ್ತಿ!?
ಇನ್ನೂ ಮನೆಯಲ್ಲೇ ಉಳಿದುಕೊಂಡಿರುವ ತುಳಸಿ ಮುನಿರಾಜು ಗೌಡು?
ಎಲ್ಲೋಗಿದ್ದಾರೆ ಎಂದು ಗೊತ್ತಿಲ್ಲ ಎನ್ನುತ್ತಿರುವ ತುಳಸಿ ಮುನಿರಾಜು ಗೌಡ ಆಪ್ತರು
ಪಕ್ಷದಿಂದ ಟಿಕೆಟ್ ಸಿಗದಿದ್ದ ಕಾರಣ ಇನ್ನೂ ಕಡಿಮೆಯಾಗದ ಕೋಪ!?

 

9:57 AM IST

ಮಧ್ಯ ಪ್ರದೇಶ: 28 ಕ್ಷೇತ್ರಗಳ ಪೈಕಿ 11ರಲ್ಲಿ ಬಿಜೆಪಿ, 2ರಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

9:55 AM IST

ಬಿಹಾರ: ಎನ್‌ಡಿಎ ಹಾಗೂ ಮಹಾಘಟಬಂಧನದ ನಡುವೆ ಸಮ ಬಲದ ಕಾದಾಟ

9:50 AM IST

ಶಿರಾ: ಬಿಜೆಪಿ ಅಭ್ಯರ್ಥಿ ಮುನ್ನಡೆ, ಕಾರ್ಯಕರ್ತರ ಸಂಭ್ರಮ

ತುಮಕೂರು: ಶಿರಾ ಉಪಚುನಾವಣೆ ಮತ ಎಣಿಕೆ ಹಿನ್ನೆಲೆ. 
ತುಮಕೂರಿನ ಮತ ಎಣಿಕೆ ಕೇಂದ್ರ ಬಳಿ ಜಮಾಯಿಸಿದ ಜನ.
ಬಿಜೆಪಿ ಅಭ್ಯರ್ಥಿ ರಾಜೇಶಗೌಡ ಮುನ್ನಡೆ ಹಿನ್ನೆಲೆ.
ಮತ ಎಣಿಕೆ ಕೇಂದ್ರ ಬಳಿ ಬಿಜೆಪಿ ಕಾರ್ಯಕರ್ತರ ಜಮಾವಣೆ.
ಬಿಜೆಪಿ ಪರ ಘೋಷಣೆ ಕೂಗಿ ಹರ್ಷ ವ್ಯಕ್ತ ಪಡಿಸಿದ ಕಾರ್ಯಕರ್ತರು

9:44 AM IST

ಬಿಹಾರ: ಎನ್‌ಡಿಎಗೆ 32 ಕ್ಷೇತ್ರಗಳಲ್ಲಿ ಮುನ್ನಡೆ, ಮಹಾಘಟಬಂಧನಕ್ಕೆ 21 ಕ್ಷೇತ್ರಗಳಲ್ಲಿ ಮುನ್ನಡೆ

9:41 AM IST

ಚುನಾವಣೆ 2020: ಫಲಿತಾಂಶಕ್ಕಾಗಿ ಸುವರ್ಣ ನ್ಯೂಸ್ ಲೈವ್ ಟಿವಿ ನೋಡಿ

9:35 AM IST

RR ನಗರ: ಆತಂಕದಲ್ಲಿ ಕೈ ಅಭ್ಯರ್ಥಿ ಕುಸುಮಾ

ತಮ್ಮ ನಿವಾಸಕ್ಕೆ ಬಂದ ಕಾಂಗ್ರೆಸ್ ಅಭ್ಯರ್ಥಿ ಕುಸುಮ.

ಮತ ಎಣಿಕೆಯಲ್ಲಿ ಗೆಲುವಿನ ಅಂತರ ಕಡಿಮೆ ಆಗುತ್ತಿರುವ ಹಿನ್ನಲೆ.

ಆತಂಕದಲ್ಲಿ ಇರುವ ಕುಸುಮ.

ಮನೆಯಲ್ಲೇ ಟಿವಿ ನೋಡುತ್ತಾ ಕುಳಿತಿರುವ ಕುಸುಮ

9:35 AM IST

ಉತ್ತರ ಪ್ರದೇಶ: 7 ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ, 2ರಲ್ಲಿ ಬಿಜೆಪಿಗೆ ಮುನ್ನಡೆ

9:34 AM IST

ಮಧ್ಯ ಪ್ರದೇಶ: 28 ರ ಪೈಕಿ ಐದರಲ್ಲ ಬಿಜೆಪಿಗೆ ಮುನ್ನಡೆ

9:30 AM IST

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿರುವ ಸಿಎಂ

ಸಿಎಂ ನಿವಾಸದಲ್ಲಿ ಚುರುಕುಗೊಂಡ ಗೆಲುವಿನ ‌ಚರ್ಚೆ


ಆರ್ ಆರ್ ನಗರ ಮತ್ತು ಶಿರಾ ಚುನಾವಣೆಯಲ್ಲಿ ಬಿಜೆಪಿ ಮುನ್ನೆಡೆ
ಫಲಿತಾಂಶದ ಕ್ಷಣ ಕ್ಷಣ ಮಾಹಿತಿ ಪಡೆಯುತ್ತಿರುವ ಸಿಎಂ ಬಿಎಸ್ ವೈ
ಸಿ ಎಂ ಜೊತೆ ಪುತ್ರ ವಿಜಯಯೇಂದ್ರ ಡಿಸಿಎಂ ಗೋವಿಂದ ಕಾರಜೋಳ  ಚರ್ಚೆ
ಟಿವಿ ಮುಂದೆ ಕುಳಿತು ಗೆಲುವಿನ‌ ಲೆಕ್ಕಾಚಾರ ಮಾಡ್ತಿರೋ ನಾಯಕರು

 

9:23 AM IST

RR ನಗರ: ಮುನಿರತ್ನ ಪರ ಮುಗಿಲು ಮುಟ್ಟಿದ ಘೋಷಣೆ

ಆರ್.ಆರ್.ನಗರ ಉಪ ಚುನಾವಣೆ ಮತ ಎಣಿಕೆ

ಆರಂಭಿಕವಾಗಿ ಮುನಿರತ್ನ ಮುನ್ನಡೆ  ಹಿನ್ನೆಲೆ

ಮತ ಎಣಿಕೆ ಕೇಂದ್ರದ ಮುಂದೆ ಬಿಜೆಪಿ ಕಾರ್ಯಕರ್ತರ ಜಮಾವಣೆ

ಮುನಿರತ್ನ ಪರ ಘೋಷಣೆ ಕೂಗುತ್ತಾ ಸಂಭ್ರಮ

9:23 AM IST

ಶಿರಾದಲ್ಲಿ ಪಕ್ಷೇತರ ಅಭ್ಯರ್ಥಿ ಪರದಾಟ

ಮತ ಎಣಿಕಾ‌ ಕೇಂದ್ರದಲ್ಲಿ ಪರದಾಡಿದ ಪಕ್ಷೇತರ ಅಭ್ಯರ್ಥಿ.
ಅಂಬ್ರೋಸ್.ಡಿ ಮೆಲ್ಲೋ, ಶಿರಾ ಉಪಚುನಾವಣೆಯ ಪಕ್ಷೇತರ ಅಭ್ಯರ್ಥಿ.
ಮತ ಎಣಿಕಾ ಕೆಂದ್ರದ ಒಳಗೆ ಬಿಡದ ಹಿನ್ನೆಲೆ ಪರದಾಡಿದ ಮೆಲ್ಲೋ.

9:20 AM IST

ಖಾಕಿಯೊಂದಿಗೆ ವಾದಕ್ಕಿಳಿದ ವ್ಯಕ್ತಿ ಪೊಲೀಸರ ವಶಕ್ಕೆ

ಆರ್‌ಆರ್ ನಗರ ಮತ ಕೌಂಟಿಂಗ್ ಸೆಂಟರ್ ರಸ್ತೆ ಒಳ ಪ್ರವೇಶಿಸಲು ಯತ್ನಿಸಿದ ವ್ಯಕ್ತಿ
ಪೊಲೀಸ್ ತಡೆದಿದ್ದಕ್ಕೆ ಖಾಕಿಯೊಂದಿಗೆ ವಾದ
ನನ್ನ ಮನೆ ಇರೋದು ಇಲ್ಲೇ ನಾನು ಹೀಗೆ ಹೋಗೋದು ಎಂದ ವ್ಯಕ್ತಿ
ಬಾಲ ಬಿಚ್ಚಿದ  ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

9:17 AM IST

ಶಿರಾ, ಆರ್‌ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ

6:45 PM IST:

ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ತಿರುಚುವಿಕೆಯೇ ಕಾರಣ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕ್ಯಾತೆ ತೆಗೆದಿದ್ದಾರೆ!

6:23 PM IST:

6:15 PM IST:

5:38 PM IST:

ಕೆಆರ್ ನಗರದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದ ವಿಜಯೇಂದ್ರ, ಇದೀಗ ಶಿರಾದಲ್ಲಿಯೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಹೆಚ್ಚಾಗಿದೆ ಅವರ ಡಿಮ್ಯಾಂಡ್

 

5:27 PM IST:

5:04 PM IST:

ಕುಸುಮಾ ಹೇಳಿಕೆ
ಸೋಲು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ನಾನು ಜೀವನದಲ್ಲೇ  ಸೋತಿದ್ದವಳು. ಈಗ ಚುನಾವಣೆಯಲ್ಲಿ ಸೋತಿದ್ದೇನೆ. ಮುಂದೆ ಕ್ಷೇತ್ರದ ಜನರ ಜೊತೆ ಇದ್ದು ಕೆಲಸ ಮಾಡುತ್ತೇನೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿರುತ್ತೇನೆ.

 

4:40 PM IST:

ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿರುಪತಿ ಪ್ರಸಾದಿ ನೀಡಿ, ಕಾಲು ಮುಟ್ಟಿ ನಮಸ್ಕರಿಸಿ ಆಶಿರ್ವಾದ ಪಡೆದ ರಾರಾ ನಗರ ಶಾಸಕ ಮುನಿರತ್ನ.
"

3:59 PM IST:

3:54 PM IST:

3:35 PM IST:

3:28 PM IST:

 

3:18 PM IST:

3:16 PM IST:

3:14 PM IST:

2:18 PM IST:

ಶಿರಾದಲ್ಲಿ ಬಿಜೆಪಿ ಬಹುತೇಕ ಗೆಲುವು ಖಚಿತ. 20ನೇ ಸುತ್ತಿನ ಮತ ಎಣಿಕೆ ಮುಕ್ತಾಯ. 10,380 ಮತಗಳ ಅಂತರ ದಿಂದ ಬಿಜೆಪಿ ಮುನ್ನಡೆ..

ಬಿಜೆಪಿ ರಾಜೇಶ್ ಗೌಡ- 63,294
ಕಾಂಗ್ರೆಸ್ ಜಯಚಂದ್ರ- 52,914
ಜೆಡಿಎಸ್ ಅಮ್ಮಾಜಮ್ಮ- 29166

2:09 PM IST:

ಮುನಿರತ್ನ ಹೇಳಿಕೆ
ಕೈಮುಗಿದು ಹೇಳುತ್ತೇನೆ, ಇಡೀ ಕ್ಷೇತ್ರ ಅಭಿವೃದ್ದಿ ಆಗಬೇಕು. ಇನ್ನಷ್ಟು ಅಭಿವೃದ್ದಿ ಮಾಡುವ ಗುರಿ. ಸಿಎಂ ನನ್ನ ಮೇಲೆ ಇಟ್ಟಿರೋ ಭರವಸೆ ಉಳಿಸಿಕೊಳ್ತೀನಿ
ದಿನಕ್ಕೆ 22 ಗಂಟೆ ಕೆಲ್ಸ ಮಾಡ್ತೀನಿ, ಕಳೆದ ಬಾರಿಗಿಂತ ಹೆಚ್ಚು ಲೀಡ್ ಬಂದಿದೆ. 
ಮತದಾರರು ನನ್ನ ಮೇಲೆ ಇಟ್ಟಿರೋ ನಂಬಿಕೆ. ಮತದಾರರ ಖುಣ ತೀರಿಸಲು ಸಾಧ್ಯವಿಲ್ಲ. ಗೆಲುವಿಗೆ ಪಕ್ಷ, ಮುಖಂಡರು ಕಾರಣಗೆಲುವನ್ನ ಪಕ್ಷದ ಮುಖಂಡರಿಗೆ ಅರ್ಪಣೆ.
ಪ್ರತಿಸ್ಪರ್ಧಿಗೆ  ಸತ್ಯ ಮಾತನಾಡುವಂತೆ ಮನವಿ ಮಾಡ್ತೀನಿ. ನಾನು ಬಳಸದ ಪದ ಹೇಳಿದ್ದೀನಿ ಅಂತ ಅವ್ರು ಹೇಳಿದ್ದೀರಿ. ನನ್ನ ಜೀವನದಲ್ಲಿ ನಾನು ಯಾವ ಹೆಣ್ಣು ಮಗಳಿಗೂ ಮುಂಡೆ ಅಂತ ಹೇಳಲ್ಲ.

 

2:06 PM IST:

1:56 PM IST:

ಶಿರಾ ಹಾಗೂ ಆರ್‌ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಗೆಲುವಿನ ಕ್ರಿಡಿಟ್ ವಿಜಯೇಂದ್ರಗೆ. 
ವಿಜೇಯೇಂದ್ರ ಬಾಹುಬುಲಿ ಇದ್ದಂತೆ

 

1:24 PM IST:

1:21 PM IST:

ಬಿಹಾರದಲ್ಲಿ ಈತನಕ 87 ಲಕ್ಷ ಮತಗಳ ಎಣಿಕೆ

ಒಟ್ಟು ನಾಲ್ಕು ಕೋಟಿ ಮತ ಚಲಾವಣೆಯಾಗಿತ್ತು

ಈವರೆಗೂ ಶೇ 30ರಷ್ಟು  ಮತಗಳ ಎಣಿಕೆಯಾಗಿದೆ

ಚುನಾವಣಾ ಆಯೋಗದಿಂದ ಮಾಹಿತಿ

1:16 PM IST:

15 ನೇ ಸುತ್ತಿನಲ್ಲಿ 1700 ಕ್ಕೆ ಕುಸಿದ ಬಿಜೆಪಿ ಲೀಡ್.

ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ಜುರಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ರಾಜು ಗೌಡ ಅವರಿಗೆ ಹೆಚ್ಚಾಯ್ತು ಆತಂಕ.

1:02 PM IST:

ಬಿಹಾರ: ಮುನ್ನಡೆ ಕಾಯ್ದು ಕೊಂಡಿರುವ ಕ್ಷೇತ್ರಗಳ ವಿವರ

8 ಕ್ಷೇತ್ರಗಳಲ್ಲಿ ಕೇವಲ 200 ಮತಗಳ ವ್ಯತ್ಯಾಸ

80 ಕ್ಷೇತ್ರಗಳಲ್ಲಿ 2000 ಮತಗಳ ಅಂತರದ ಮುನ್ನಡೆ

52 ಕ್ಷೇತ್ರಗಳಲ್ಲಿ 1000 ಮತಗಳ ಅಂತರದ ಹಣಾಹಣಿ

23 ಕ್ಷೇತ್ರಗಳಲ್ಲಿ ಕೇವಲ 500 ಮತಗಳ  ವ್ಯತ್ಯಾಸ

2015 ಕ್ಕೆ ಹೋಲಿಸಿದ್ರೆ, ಈ ಸಲದ ಚುನಾವಣೆ ಫಲಿತಾಂಶ ತಡವಾಗಲಿದೆ

20% ಮತಗಳನ್ನು ಮಾತ್ರ ಇದುವರೆಗೆ ಎಣಿಕೆ ಮಾಡಲಾಗಿದೆ

34 ಸಾವಿರ ಮತಗಟ್ಟೆಗಳು ಈ ಸಲ ಹೆಚ್ಚಾಗಿವೆ.

45% ಇವಿಎಂ ಮಷಿನ್ ಗಳು ಈ ಬಾರಿ ಹೆಚ್ಚು ಬಳಕೆ ಮಾಡಲಾಗಿದೆ

ಇನ್ನೂ ಹಲವು ಸುತ್ತಿನ ಮತಗಳ ಎಣಿಕೆ ಬಾಕಿ ಇದೆ

ಬಿಹಾರ ಚುನಾವಣೆ ಆಯೋಗದ ಮಾಹಿತಿ

 

12:39 PM IST:

ಕರ್ನಾಟಕದ ಶಿರಾ ಹಾಗೂ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆಗೆ ತೆರಳಿದ ಸಚಿವರು ಅಭಿನಂದನೆ ಸಲ್ಲಿಸಿದರು. 
 

 

12:35 PM IST:

12:34 PM IST:

12:30 PM IST:

ಆರ್ ಆರ್ ನಗರ ಹಿನ್ನೆಡೆ ಬಗ್ಗೆ ಇನ್ನೂ ಒಂದು ಗಂಟೆ ಕಾಲಾವಕಾಶವಿದೆ ಕಾದು ನೋಡೋಣ ಎಂದ ಡಿಕೆಶಿ
ಮತದಾರರು ತೀರ್ಪು ಕೊಟ್ಟಿದ್ದಾರೆ. ಇನ್ನೂ ಬೇಕಾದಷ್ಟು ಕೌಂಟಿಂಗ್ ಇದೆ ಎಂದು ಕೆಪಿಸಿಸಿ ಅಧ್ಯಕ್ಷ

 

12:07 PM IST:

ಆರ್ ನಗರದಲ್ಲಿ 28 ಸಾವಿರ ಲೀಡ್ ಇದ್ದೇವೆ. ಶಿರಾದಲ್ಲಿ 4ಸಾವಿರ ಮುನ್ನೆಡೆಯಲ್ಲಿದ್ದೇವೆ

ಗೆಲುವಿನ ಕಡೆ ದಾಪುಗಾಲು  ಹಾಕುತ್ತಿದ್ದೆವೆ.. ಸಿರಾ ಹಾಗೂ ಬಿಹಾರದಲ್ಲೂ ನಾವೇ ಗೆಲ್ಲುತ್ತೇವೆ. 

ಸಿಎಂಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಸಿಎಂ‌ ನಿವಾಸದ ಬಳಿ ಸಚಿವ ಬೈರತಿ ಬಸವರಾಜ್ ಹೇಳಿಕೆ

 

12:03 PM IST:

 ಮಧ್ಯಪ್ರದೇಶದ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಸರಕಾರಕ್ಕೆ ಈ ವಿಧಾನಸಭಾ ಉಪ ಚುನಾವಣೆ ದೊಡ್ಡ ಅಗ್ನಿ ಪರೀಕ್ಷೆಯಾಗಿದೆ. 28 ವಿಧಾನಸಭಾ ಹಾಗೂ ಒಂದು ಲೋಕ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.  

ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕಾರಣ ಬೆಂಬಲಿಗರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 28 ಸ್ಥಾನಗಳು ತೆರವಾಗಿದ್ದು, ಉಪ ಚುನಾವಣೆ ನಡೆದಿದೆ. ಸರಕಾರ ಉಳಿಸಿಕೊಳ್ಳಲು ಬಿಜೆಪಿಗೆ 28 ಕ್ಷೇತ್ರಗಳನ್ನೂ ಗೆದ್ದು ಕೊಳ್ಳುವುದು ಅನಿವಾರ್ಯವಾಗಿದೆ.

 

11:46 AM IST:

11:44 AM IST:

243 ಬಲದ ಬಿಹಾರ ವಿಧಾನಸಭೆಯಲ್ಲಿ ಸರಕಾರ ರಚಿಸಲು ಮ್ಯಾಜಿಕ್ ನಂಬರ್ 122. ಈಗಾಗಲೇ ಜೆಡಿಯು-ಬಿಜೆಪಿ ಮೈತ್ರಿಯ ಎನ್‌ಡಿಎ 129 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಇನ್ನೂ ಅಂತಿಮ ಫಲಿತಾಂಶ ಪ್ರಕಟವಾಗಲು ಸಮಯ ಬೇಕು. 
ಚಿರಾಗ್ ಪಾಸ್ವಾನ್ ನೇತೃತ್ವದ ಲೋಕಜನ ಶಕ್ತಿ ಪಾರ್ಟಿ, ಕಳೆದ ಸಾರಿಗಿಂದ ಇದೀಗ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಲು ಯಶಸ್ವಿಯಾಗಿದ್ದು, ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ. 

11:39 AM IST:

ದೇಶದ ವಿವಿಧ ರಾಜ್ಯಗಳಲ್ಲಿ ಉಪ ಚುನಾವಣೆಯ ಕಾವು ಜೋರಾಗಿದ್ದು. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಮುನ್ನೆಡ ಸಾಧಿಸಿದೆ. ಉತ್ತರ ಪ್ರದೇಶದ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ. 

 

11:35 AM IST:

ಬಿಹಾರ ಜನತೆ ಮೋದಿ ಹಾಗೂ ನಿತೀಶ್ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಚುನಾವಣೋತ್ತರ ಸಮೀಕ್ಷೆಯನ್ನ ಸುಳ್ಳಾಗಿಸಿ ಬಿಜೆಪಿ ಗೆಲ್ಲಲಿದೆ. ಮಧ್ಯಪ್ರದೇಶ, ಕರ್ನಾಟಕದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವ ಸಾಧಿಸಲಿದೆ. ಸಿರಾ ಜನತೆ ಮೊಟ್ಟ ಮೊದಲ ಬಾರಿಗೆ ಕಮಲವನ್ನು ಅರಳಿಸಲಿದ್ದಾರೆ: ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿಕೆ

 

11:22 AM IST:

"

11:21 AM IST:

ಆರ್‌ಆರ್‌ ನಗರದಲ್ಲಿ ಮೂರನೇ ಬಾರಿ ಗೆಲುವಿನ ನಗೆ ಬೀರಲಿದ್ದಾರೆ ಬಿಜೆಪಿ ಅಭ್ಯರ್ಥಿ ಮುನಿರತ್ನ. 9ನೇ ಸುತ್ತಿನ ಮತ ಎಣಿಕೆ ಮುಗಿದಾಗ 25 ಸಾವಿರ ಮತಗಳ ಮುನ್ನಡೆ ಸಾಧಿಸಿದ ಮುನಿರತ್ನ.

 

11:13 AM IST:

ಶಿರಾದಲ್ಲಿ ಐದನೇ ಸುತ್ತಿನ ಮತ ಎಣಿಕೆ ಮುಗಿದಿದೆ..

ಬಿಜೆಪಿ .1420646
ಕಾಂಗ್ರೆಸ್ .127181
ಜೆಡಿಎಸ್ , 8879
Total lead ಒಟ್ಟು ಮುನ್ನಡೆ ,1488

11:10 AM IST:

11:08 AM IST:

11:49 AM IST:

ಆರ್ ಆರ್ ನಗರ ಚುನಾವಣೆಯಲ್ಲಿ ಗೆಲುವಿನತ್ತ ಬಿಜೆಪಿ ಅಭ್ಯರ್ಥಿ.
ಇತ್ತ ಆರ್.ಆರ್ ನಗರ ಉಸ್ತುವಾರಿ ಸಚಿವ ಅಶೋಕ್ ಮನೆ ಮುಂದೆ ಹೊಸ ಬಾವುಟ ಹಾಕಿದ ಕಾರ್ಯಕರ್ತರು.
ಸಚಿವ ಅಶೋಕ್ ಮನೆ ಮುಂದೆ ಇದ್ದ ಹಳೇ ಬಾವುಟ ತೆಗೆದು, ಬಿಜೆಪಿಯ ಹೊಸ ಬಾವುಟ ಹಾಕಿದ ಕಾರ್ಯಕರ್ತರು.

10:40 AM IST:

ತಮ್ಮ ಅಭ್ಯರ್ಥಿ ಗಳು ಗೆಲುವಿನ ಸನಿಹಕ್ಕೂ ಬರಲಿಲ್ಲ. ಆರ್ ಆರ್ ನಗರ ಮತ್ತು ಶಿರಾ ಎರಡೂ ಕಡೆ ಜೆಡಿಎಸ್ ಹೀನಾಯ ಸೋಲು.

ಮೌನ ಕ್ಕೆ ಶರಣಾದ ಎಚ್ ಡಿ ಕುಮಾರಸ್ವಾಮಿ. ಯಾವುದೇ ಪ್ರತಿಕ್ರಿಯ ಗೂ ಸಿಗದ ಎಚ್ಡಿಕೆ.

ಶಿರಾದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ಕುಮಾರಸ್ವಾಮಿ. ಆದರೆ ಅಲ್ಲಿಯೂ ಕೂಡ ಬಿಜೆಪಿ ಅಭ್ಯರ್ಥಿ ಮುನ್ನಡೆ.

ಹೀಗಾಗಿ ತೀವ್ರ ಭ್ರಮನಿರಸನಕ್ಕೊಳಗಾದ ದಳಪತಿ.

10:40 AM IST:

ಮಣಿಪುರ ವಿಧಾನಸಭೆಯ 5 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ, ಒಂದು ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ

10:20 AM IST:

ಮುನಿರತ್ನ  ನಿರಂತರ ಮುನ್ನಡೆ ಕಾಯ್ದುಕೊಂಡ ಹಿನ್ನಲೆ. ಕಾಂಗ್ರೆಸ್ ಅಭ್ಯರ್ಥಿ  ಕುಸುಮಾ ನಿವಾಸದ ಬಳಿ ನೀರವ ಮೌನ. 

ಮನೆಯಿಂದ ಹೊರ ಬಾರದ ಕುಸುಮ. ಮನೆಯ ಸುತ್ತಮುತ್ತ ಕಾರ್ಯಕರ್ತರ ಸುಳಿವೂ ಇಲ್ಲ. ಕುಸುಮಾ ಮನೆಯ ಬಳಿ ಸುಳಿಯದ ಯಾವುದೇ ಕಾರ್ಯಕರ್ತರು.

10:17 AM IST:

ಆರ್.ಆರ್.ನಗರ ಉಪ ಚುನಾವಣೆ ಮತ ಎಣಿಕೆ

ಮುನಿರತ್ನ ನಿರಂತರ ಮುನ್ನಡೆ ಕಾಯ್ದುಕೊಂಡ ಹಿನ್ನೆಲೆ

ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಕೇಸರ ಬಟ್ಟೆ ಧರಿಸಿ ಭರ್ಜರಿ ಸ್ಟೆಪ್ಸ್

ಮತ ಎಣಿಕೆ ಕೇಂದ್ರದ ಬಳಿ ಭರ್ಜರಿ ನೃತ್ಯ

10:00 AM IST:

ಇಂದು ಉಪ ಚುನಾವಣೆ ಮತ ಎಣಿಕೆ
ಆರ್ ಆರ್ ನಗರ ಉಪ ಚುನಾವಣೆ ಮತ ಎಣಿಕೆ
ಮನೆಯಿಂದ ಎದ್ದು ಹೊರಬಾರದ ತುಳಸಿ ಮುನಿರಾಜು ಗೌಡ
ಮತ ಎಣಿಕೆ ಕೇಂದ್ರದ ಬಳಿ ಹೋಗಲು ತುಳಸಿ ಮುನಿರಾಜು ನಿರಾಸಕ್ತಿ!?
ಇನ್ನೂ ಮನೆಯಲ್ಲೇ ಉಳಿದುಕೊಂಡಿರುವ ತುಳಸಿ ಮುನಿರಾಜು ಗೌಡು?
ಎಲ್ಲೋಗಿದ್ದಾರೆ ಎಂದು ಗೊತ್ತಿಲ್ಲ ಎನ್ನುತ್ತಿರುವ ತುಳಸಿ ಮುನಿರಾಜು ಗೌಡ ಆಪ್ತರು
ಪಕ್ಷದಿಂದ ಟಿಕೆಟ್ ಸಿಗದಿದ್ದ ಕಾರಣ ಇನ್ನೂ ಕಡಿಮೆಯಾಗದ ಕೋಪ!?

 

10:00 AM IST:

9:55 AM IST:

9:50 AM IST:

ತುಮಕೂರು: ಶಿರಾ ಉಪಚುನಾವಣೆ ಮತ ಎಣಿಕೆ ಹಿನ್ನೆಲೆ. 
ತುಮಕೂರಿನ ಮತ ಎಣಿಕೆ ಕೇಂದ್ರ ಬಳಿ ಜಮಾಯಿಸಿದ ಜನ.
ಬಿಜೆಪಿ ಅಭ್ಯರ್ಥಿ ರಾಜೇಶಗೌಡ ಮುನ್ನಡೆ ಹಿನ್ನೆಲೆ.
ಮತ ಎಣಿಕೆ ಕೇಂದ್ರ ಬಳಿ ಬಿಜೆಪಿ ಕಾರ್ಯಕರ್ತರ ಜಮಾವಣೆ.
ಬಿಜೆಪಿ ಪರ ಘೋಷಣೆ ಕೂಗಿ ಹರ್ಷ ವ್ಯಕ್ತ ಪಡಿಸಿದ ಕಾರ್ಯಕರ್ತರು

9:43 AM IST:

9:41 AM IST:

9:37 AM IST:

ತಮ್ಮ ನಿವಾಸಕ್ಕೆ ಬಂದ ಕಾಂಗ್ರೆಸ್ ಅಭ್ಯರ್ಥಿ ಕುಸುಮ.

ಮತ ಎಣಿಕೆಯಲ್ಲಿ ಗೆಲುವಿನ ಅಂತರ ಕಡಿಮೆ ಆಗುತ್ತಿರುವ ಹಿನ್ನಲೆ.

ಆತಂಕದಲ್ಲಿ ಇರುವ ಕುಸುಮ.

ಮನೆಯಲ್ಲೇ ಟಿವಿ ನೋಡುತ್ತಾ ಕುಳಿತಿರುವ ಕುಸುಮ

9:35 AM IST:

9:34 AM IST:

9:30 AM IST:

ಸಿಎಂ ನಿವಾಸದಲ್ಲಿ ಚುರುಕುಗೊಂಡ ಗೆಲುವಿನ ‌ಚರ್ಚೆ


ಆರ್ ಆರ್ ನಗರ ಮತ್ತು ಶಿರಾ ಚುನಾವಣೆಯಲ್ಲಿ ಬಿಜೆಪಿ ಮುನ್ನೆಡೆ
ಫಲಿತಾಂಶದ ಕ್ಷಣ ಕ್ಷಣ ಮಾಹಿತಿ ಪಡೆಯುತ್ತಿರುವ ಸಿಎಂ ಬಿಎಸ್ ವೈ
ಸಿ ಎಂ ಜೊತೆ ಪುತ್ರ ವಿಜಯಯೇಂದ್ರ ಡಿಸಿಎಂ ಗೋವಿಂದ ಕಾರಜೋಳ  ಚರ್ಚೆ
ಟಿವಿ ಮುಂದೆ ಕುಳಿತು ಗೆಲುವಿನ‌ ಲೆಕ್ಕಾಚಾರ ಮಾಡ್ತಿರೋ ನಾಯಕರು

 

9:24 AM IST:

ಆರ್.ಆರ್.ನಗರ ಉಪ ಚುನಾವಣೆ ಮತ ಎಣಿಕೆ

ಆರಂಭಿಕವಾಗಿ ಮುನಿರತ್ನ ಮುನ್ನಡೆ  ಹಿನ್ನೆಲೆ

ಮತ ಎಣಿಕೆ ಕೇಂದ್ರದ ಮುಂದೆ ಬಿಜೆಪಿ ಕಾರ್ಯಕರ್ತರ ಜಮಾವಣೆ

ಮುನಿರತ್ನ ಪರ ಘೋಷಣೆ ಕೂಗುತ್ತಾ ಸಂಭ್ರಮ

9:22 AM IST:

ಮತ ಎಣಿಕಾ‌ ಕೇಂದ್ರದಲ್ಲಿ ಪರದಾಡಿದ ಪಕ್ಷೇತರ ಅಭ್ಯರ್ಥಿ.
ಅಂಬ್ರೋಸ್.ಡಿ ಮೆಲ್ಲೋ, ಶಿರಾ ಉಪಚುನಾವಣೆಯ ಪಕ್ಷೇತರ ಅಭ್ಯರ್ಥಿ.
ಮತ ಎಣಿಕಾ ಕೆಂದ್ರದ ಒಳಗೆ ಬಿಡದ ಹಿನ್ನೆಲೆ ಪರದಾಡಿದ ಮೆಲ್ಲೋ.

9:20 AM IST:

ಆರ್‌ಆರ್ ನಗರ ಮತ ಕೌಂಟಿಂಗ್ ಸೆಂಟರ್ ರಸ್ತೆ ಒಳ ಪ್ರವೇಶಿಸಲು ಯತ್ನಿಸಿದ ವ್ಯಕ್ತಿ
ಪೊಲೀಸ್ ತಡೆದಿದ್ದಕ್ಕೆ ಖಾಕಿಯೊಂದಿಗೆ ವಾದ
ನನ್ನ ಮನೆ ಇರೋದು ಇಲ್ಲೇ ನಾನು ಹೀಗೆ ಹೋಗೋದು ಎಂದ ವ್ಯಕ್ತಿ
ಬಾಲ ಬಿಚ್ಚಿದ  ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು