ಕಲಕ್ಷ್ಮಿಸಿಂಗನಕೇರಿ ನಿವಾಸಿ ಅಶೋಕ ಕೆಳಗಿಮನೆ ಥಳಿಕ್ಕೊಳಗಾದ ಯುವಕ. ಈ ಚಾಲಾಕಿ ಕಳ್ಳ ಅಕ್ಕ ಪಕ್ಕದ ಮನೆ, ಅಂಗಡಿ , ಹಾಸ್ಟೆಲ್ ಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಕದ್ದ ಮೊಬೈಲ್ ಮಾರಾಟ ಮಾಡುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದು ಒದೆ ತಿಂದಿದ್ದಾನೆ. ಇದೀಗ ಇಲ್ಲಿನ ಸ್ಥಳೀಯರು ಈ ಚಾಲಾಕಿ ಕಳ್ಳನನ್ನು ಗದಗ ಬೆಟಗೇರಿ ಬಡಾವಣೆ ಪೊಲೀಸ್'ರಿಗೆ ಅಶೋಕನ್ನು ಒಪ್ಪಿಸಿದ್ದಾರೆ.

ಗದಗ(ಅ.13): ಕದ್ದ ಮೊಬೈಲ್ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಕಳ್ಳನಿಗೆ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಗದಗ ನಗರದ ಹಾತಲಗೇರಿ ನಾಕಾದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಕ್ಷ್ಮಿಸಿಂಗನಕೇರಿ ನಿವಾಸಿ ಅಶೋಕ ಕೆಳಗಿಮನೆ ಥಳಿಕ್ಕೊಳಗಾದ ಯುವಕ. ಈ ಚಾಲಾಕಿ ಕಳ್ಳ ಅಕ್ಕ ಪಕ್ಕದ ಮನೆ, ಅಂಗಡಿ , ಹಾಸ್ಟೆಲ್ ಗೆ ನುಗ್ಗಿ ಕಳ್ಳತನ ಮಾಡ್ತಿದ್ದ. ಕದ್ದ ಮೊಬೈಲ್ ಮಾರಾಟ ಮಾಡುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದು ಒದೆ ತಿಂದಿದ್ದಾನೆ.

ಇದೀಗ ಇಲ್ಲಿನ ಸ್ಥಳೀಯರು ಈ ಚಾಲಾಕಿ ಕಳ್ಳನನ್ನು ಗದಗ ಬೆಟಗೇರಿ ಬಡಾವಣೆ ಪೊಲೀಸ್'ರಿಗೆ ಅಶೋಕನ್ನು ಒಪ್ಪಿಸಿದ್ದಾರೆ.