ರಾಜ್ಯದ ಈ ಐವರು ಪ್ರಭಾವಿ ಸಚಿವರ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ.

ಬೆಂಗಳೂರು(ಆ.02): ಇಡೀ ದೇಶದ ರಾಜಕೀಯ ಕ್ಷೇತ್ರವೇ ಶಾಕ್ ಆಗುವ ರೀತಿಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಸ್ವತ್ತುಗಳು ಹಾಗೂ ಸಂಬಂಧಿಕರ ಮೇಲೆ ಐಟಿ ಇಂದು ಬೆಳಗಿನಿಂದ ದಾಳಿ ನಡೆದಿದೆ. ದಾಳಿ ಸಂದರ್ಭದಲ್ಲಿ ಹಲವು ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇನ್ನು 2 ದಿನ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇಷ್ಟು ಮಾತ್ರವಲ್ಲದೆ ರಾಜ್ಯದ ಈ ಐವರು ಪ್ರಭಾವಿ ಸಚಿವರ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ.

ಐಟಿಹಿಟ್ಲಿಸ್ಟ್ನಲ್ಲಿರುವಸಚಿವರು

------------------------------------------

ಎಂ.ಬಿ. ಪಾಟೀಲ್, ಜಲಸಂಪನ್ಮೂಲಸಚಿವ

ಕೆ.ಜೆ. ಜಾರ್ಜ್​, ಬೆಂಗಳೂರುನಗರಾಭಿವೃದ್ಧಿಸಚಿವ

ಎಚ್​.ಸಿ. ಮಹಾದೇವಪ್ಪ- ಲೋಕೋಪಯೋಗಿಸಚಿವ

ರೋಷನ್ಬೇಗ್​- ಮೂಲಭೂತಸೌಲಭ್ಯ

ರಾಮಲಿಂಗಾರೆಡ್ಡಿ- ಸಾರಿಗೆಸಚಿವ