Asianet Suvarna News Asianet Suvarna News

ಸಾಮಾಜಿಕ ಬಹಿಷ್ಕಾರ ಹಾಕಿದ ಯಜಮಾನನಿಗೆ ಬಿಸಿ ಮುಟ್ಟಿಸಿದ ಬಿಗ್ 3

ಸಾಮಾಜಿಕ ಬಹಿಷ್ಕಾರ ಕಾನೂನು ಬಾಹಿರ ಅಪರಾಧ. ಆದರೆ ಮೈಸೂರಿನ ರಾಮನಹಳ್ಳಿ ಗ್ರಾಮದಲ್ಲಿ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸುವರ್ಣನ್ಯೂಸ್ ಬಿಗ್ 3 ಇದಕ್ಕೆ ಪರಿಹಾರ ಒದಗಿಸಿಕೊಟ್ಟಿದೆ.

Socially Boycotted Family in Mysuru Big 3 Finds Solution
Author
Mysuru, First Published Dec 28, 2018, 10:03 PM IST

ಮೈಸೂರು: ಸಾಮಾಜಿಕ ಬಹಿಷ್ಕಾರ ಕಾನೂನು ಬಾಹಿರ ಅಪರಾಧ. ಆದರೆ ಮೈಸೂರಿನ ರಾಮನಹಳ್ಳಿ ಗ್ರಾಮದಲ್ಲಿ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸುವರ್ಣನ್ಯೂಸ್ ಬಿಗ್ 3 ಇದಕ್ಕೆ ಪರಿಹಾರ ಒದಗಿಸಿಕೊಟ್ಟಿದೆ.

ಊರಿನ ಇಬ್ಬರು ಮುಖಂಡರು ನಾಗರಾಜ್ ಕುಟುಂಬದವರ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಈ ಬಗ್ಗೆ ಸುವರ್ಣನ್ಯೂಸ್ ಬಿಗ್ 3 ಬಳಗ ಬೆಳಕು ಚೆಲ್ಲಿ, ಸಮಸ್ಯೆ ಪರಿಹರಿಸಲು ಯಶಸ್ವಿಯಾಗಿದೆ. ಅಷ್ಟಕ್ಕೂ ಏನಿದು ಸ್ಟೋರಿ, ಏನೆಲ್ಲಾ ಆಯ್ತು ನೀವೇ ನೋಡಿ...

"

"

"


 
   


 

Follow Us:
Download App:
  • android
  • ios