Asianet Suvarna News Asianet Suvarna News

ಜಮಖಂಡಿಯಲ್ಲಿ ’ಕೈ’ ಗೆ ಟಕ್ಕರ್ ನೀಡುತ್ತಾ ಬಿಜೆಪಿ?

ಜಮಖಂಡಿಯಲ್ಲಿ ಉಪಚುನಾವಣೆ ಕದನ ರಂಗೇರಿದೆ.  ಸಂಘ-ಪರಿವಾರ, ಆರ್ ಎಸ್ ಎಸ್ ಕಾರ್ಯಕರ್ತರು ಬೀಡು ಬಿಟ್ಟಿದ್ದಾರೆ. ಮನೆ ಮನೆಗೆ ತೆರಳಿ ಹಿಂದುತ್ವದ ಪ್ರಚಾರ ಮಾಡಲಿದ್ದಾರೆ. ವಿಭಿನ್ನವಾಗಿ ಪ್ರಚಾರ ಕೈಗೊಂಡಿದ್ದಾರೆ. ಪಕ್ಷದ ಬಾವುಟ ಹಿಡಿದು ಪ್ರಚಾರ ಮಾಡುತ್ತಿಲ್ಲ. ಹಿಂದುತ್ವದ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ.  

RSS, Sangha Parivar election campaing in Jamakhandi
Author
Bengaluru, First Published Oct 31, 2018, 9:35 AM IST

ಜಮಖಂಡಿಯಲ್ಲಿ ಉಪಚುನಾವಣೆ ಕದನ ರಂಗೇರಿದೆ.  ಸಂಘ-ಪರಿವಾರ, ಆರ್ ಎಸ್ ಎಸ್ ಕಾರ್ಯಕರ್ತರು ಬೀಡು ಬಿಟ್ಟಿದ್ದಾರೆ. ಮನೆ ಮನೆಗೆ ತೆರಳಿ ಹಿಂದುತ್ವದ ಪ್ರಚಾರ ಮಾಡಲಿದ್ದಾರೆ. ವಿಭಿನ್ನವಾಗಿ ಪ್ರಚಾರ ಕೈಗೊಂಡಿದ್ದಾರೆ. ಪಕ್ಷದ ಬಾವುಟ ಹಿಡಿದು ಪ್ರಚಾರ ಮಾಡುತ್ತಿಲ್ಲ. ಹಿಂದುತ್ವದ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ.   

Follow Us:
Download App:
  • android
  • ios