ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದ 2 ವಾರಗಳ ಬಳಿಕ ಸಚಿವ ಸಂಪುಟವು ಅಸ್ತಿತ್ವಕ್ಕೆ ಬಂದಿದೆ. ಯಾರ್ಯಾರಿಗೆ ಯಾವ್ಯಾವ ಖಾತೆ ಎಂಬುವುದು ಬುಧವಾರ ರಾತ್ತಿ ಅಂತಿಮವಾಗುವ ಸಾಧ್ಯತೆಗಳಿವೆ. ಖಾತೆ ಹಂಚಿಕೆಯ ಸಂಭವನೀಯ ಪಟ್ಟಿ ಇಲ್ಲಿದೆ.
ಸಚಿವರ ಹೆಸರು
ಖಾತೆ
ಎಚ್.ಡಿ. ರೇವಣ್ಣ
ಲೋಕೋಪಯೋಗಿ
ಜಿ.ಟಿ. ದೇವೇಗೌಡ
ಕಂದಾಯ
ಬಂಡೆಪ್ಪ ಕಾಶೆಂಪುರ್
ಅಬಕಾರಿ
ಸಿ.ಎಸ್. ಪುಟ್ಟರಾಜು
ಸಾರಿಗೆ
ವೆಂಕಟರಾವ್ ನಾಡಗೌಡ
ಸಣ್ಣ ನೀರಾವರಿ
ಸಾ.ರಾ. ಮಹೇಶ್
ಸಹಕಾರ
ಎನ್. ಮಹೇಶ್
ಪ್ರವಾಸೋದ್ಯಮ
ಎಂ.ಸಿ. ಮನಗೂಳಿ
ಸಣ್ಣ ಕೈಗಾರಿಕೆ
ಡಿ.ಸಿ. ತಮ್ಮಣ್ಣ
ಉನ್ನತ ಶಿಕ್ಷಣ
ಎಸ್.ಆರ್. ಶ್ರೀನಿವಾಸ್
ತೋಟಗಾರಿಕೆ
ಡಿ.ಕೆ. ಶಿವಕುಮಾರ್
ಇಂಧನ
ಆರ್.ವಿ ದೇಶಪಾಂಡೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ರಮೇಶ್ ಜಾರಕಿಹೊಳಿ
ಸಮಾಜಕಲ್ಯಾಣ
ವೆಂಕಟರಮಣಪ್ಪ
ಮೀನುಗಾರಿಕೆ
ಕೆ.ಜೆ. ಜಾರ್ಜ್
ಬೃಹತ್ ಕೈಗಾರಿಕೆ
ಕೃಷ್ಣ ಬೈರೇಗೌಡ
ಸಂಸದೀಯ ವ್ಯವಹಾರ
ರಾಜಶೇಖರ್ ಪಾಟೀಲ್
ಅರಣ್ಯ
ಶಿವಾನಂದ ಪಾಟೀಲ್
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಪ್ರಿಯಾಂಕ್ ಖರ್ಗೆ
ಐಟಿ ಹಾಗೂ ಬಿಟಿ
ಯು.ಟಿ ಖಾದರ್
ನಗರಾಭಿವೃದ್ಧಿ
ಜಮೀರ್ ಅಹ್ಮದ್ ಖಾನ್
ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ
ಪುಟ್ಟರಂಗ ಶೆಟ್ಟಿ
ಕಾರ್ಮಿಕ
ಶಿವಶಂಕರ್ ರೆಡ್ಡಿ
ಕೃಷಿ
ಜಯಮಾಲ
ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಶಂಕರ್
ಯುವಜನ ಸೇವೆ ಹಾಗೂ ಕ್ರೀಡೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.