ನಾಳೆಯಿಂದ ಪಾಂಡಿಚೆರಿ,ವಿಶಾಖಪಟ್ಟಣ,ಉದಯ್'ಪುರ, ಜೆಮ್ಶೆಡ್'ಪುರ ಹಾಗೂ ಛತ್ತೀಸ್'ಘಡ ಪಟ್ಟಣಗಳಲ್ಲಿ ತೈಲ ಬೆಲೆಗಳು ನಿತ್ಯ ಏರಿಳಿತವಾಗಲಿದೆ. ನಂತರದ ದಿನಗಳಲ್ಲಿ ಈ ಕ್ರಮವನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಲಾಗುವುದಾಗಿ ತೈಲೋದ್ಯಮ ಕಂಪನಿಗಳು ತಿಳಿಸಿವೆ.

ನವದೆಹಲಿ(ಏ.30): ಕೇಂದ್ರ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗಳನ್ನು ಏರಿಸಿದ್ದು, ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ.

Add Asianetnews Kannada as a Preferred SourcegooglePreferred

ಪೆಟ್ರೋಲ್ 1 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು 44 ಪೈಸೆ ಏರಿಸಲಾಗಿದೆ ದೆಹಲಿಯಲ್ಲಿ ಮಾತ್ರ ಏರಿಕೆಯಾಗಿದೆ. 15 ದಿನಗಳ ಹಿಂದಷ್ಟೆ ಬೆಲೆಯನ್ನು ಕ್ರಮವಾಗಿ 1.78 ಹಾಗೂ 1.22 ರೂ.ಗೆ ಏರಿಸಲಾಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಳಿತ ಪ್ರಕ್ರಿಯೆಯೇ ಬೆಲೆ ಹೆಚ್ಚಳಕೆ ಕಾರಣ ಎನ್ನಲಾಗಿದೆ.

ನಾಳೆಯಿಂದ ಪಾಂಡಿಚೆರಿ,ವಿಶಾಖಪಟ್ಟಣ,ಉದಯ್'ಪುರ, ಜೆಮ್ಶೆಡ್'ಪುರ ಹಾಗೂ ಛತ್ತೀಸ್'ಘಡ ಪಟ್ಟಣಗಳಲ್ಲಿ ತೈಲ ಬೆಲೆಗಳು ನಿತ್ಯ ಏರಿಳಿತವಾಗಲಿದೆ. ನಂತರದ ದಿನಗಳಲ್ಲಿ ಈ ಕ್ರಮವನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಲಾಗುವುದಾಗಿ ತೈಲೋದ್ಯಮ ಕಂಪನಿಗಳು ತಿಳಿಸಿವೆ.