ಮಹಾರಾಷ್ಟ್ರದ ಲಾತೂರು ಜಿಲ್ಲೆಯ ಉದಗೀರ ಮೂಲದ ಯುವಕರು ಮಾರ್ಕೆಟ್​ ಪೊಲೀಸರ ಅತಿಥಿಯಾಗಿದ್ದಾರೆ.

ಮಹಾರಾಷ್ಟ್ರ(ಆ.19): ಮಹಾರಾಷ್ಟ್ರದ ಲಾತೂರು ಜಿಲ್ಲೆಯ ಉದಗೀರ ಮೂಲದ ಯುವಕರು ಮಾರ್ಕೆಟ್​ ಪೊಲೀಸರ ಅತಿಥಿಯಾಗಿದ್ದಾರೆ.

ಕರ್ನಾಟಕ ಮೂಲದ ಬಾಲಕರನ್ನು ಹೆದರಿಸಲು ಮಹಾರಾಷ್ಟ್ರ ಮೂಲದ ಅಪ್ರಾಪ್ತ ಬಾಲಕರು ಏರ್​ ಗನ್​ ತಂದಿದ್ದರು. ಆದರೆ ಬಾಲಕರ ಕೈಯ್ಯಲ್ಲಿ ದ್ದ ಗನ್ ನೋಡಿ ನಗರದ ಅಂಬೇಡ್ಕರ್​ ವೃತದಲ್ಲಿ ವ್ಯಾಪಾರಸ್ಥರು ಮತ್ತು ಸ್ಥಳೀಯರು ಕೆಲ ಕಾಲ ಬೆಚ್ಚಿಬಿದ್ದಿದ್ದಾರೆ.

ಬಳಿಕ ಸ್ಥಳಕ್ಕೆ ಬಂದ ಮಾರ್ಕೆಟ್​ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು ಅಲ್ಲದೇ ಮಹಾರಾಷ್ಟ್ರ ಮೂಲದ ಇಬ್ಬರು ಅಪ್ರಾಪ್ತ ಬಾಲಕರನ್ನ ಮಾರ್ಕೆಟ್​ ಪೊಲೀಸರ ಬಂಧಿಸಿ ಅವರ ಬಳಿ ಇದ್ದ ಎರಡು ಏನ್​ ಗನ್​ ವಶಕ್ಕೆ ಪಡೆದಿದ್ದಾರೆ