ಚುನಾವಣೆ ಎಣಿಕೆ ಮುನ್ನವೆ ಜನತೆಗೆ ಕರೆಂಟ್ ಶಾಕ್
ನಾಳೆ ವಿದ್ಯುತ್ ನಿಯಂತ್ರಣ ಆಯೋಗದಿಂದ ಪರಿಷ್ಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ದರ ಏರಿಕೆ ತಡೆಯಲಾಗಿತ್ತು.
ಬೆಂಗಳೂರು(ಮೇ.13): ಮತೆಎಣಿಕೆ ಮುನ್ನ ದಿನವೇ ರಾಜ್ಯದ ಜನರಿಗೆ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆಯ ಶಾಕ್ ಶುರುವಾಗಲಿದೆ.
ವಿದ್ಯುತ್ ದರ ಏರಿಕೆಗೆ ಕೆಇಆರ್'ಸಿ ನಿರ್ಧರಿಸಿದ್ದು ಪ್ರತಿ ಯುನಿಟ್'ಗೆ 80 ಪೈಸೆಯಿಂದ 1:30 ರೂ.ಗೆ ಏರಿಸಲು ಐದು ವಿದ್ಯುತ್ ಸರಬಾರಾಜು ಕಂಪನಿಗಳಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾಳೆ ವಿದ್ಯುತ್ ನಿಯಂತ್ರಣ ಆಯೋಗದಿಂದ ಪರಿಷ್ಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ದರ ಏರಿಕೆ ತಡೆಯಲಾಗಿತ್ತು.