Asianet Suvarna News Asianet Suvarna News

42 ಪೊಲೀಸ್ ಅಧಿಕಾರಿಗಳ ವರ್ಗಾವಣೆ

ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿ ರುವ 42 ಡಿವೈಎಸ್ಪಿ ಹಾಗೂ ಎಸಿಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. 
 

Karnataka Govt Transfer 42 police Officer
Author
Bengaluru, First Published Sep 24, 2018, 8:42 AM IST

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿ ರುವ 42 ಡಿವೈಎಸ್ಪಿ ಹಾಗೂ ಎಸಿಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. 

ಬೆಂಗಳೂರಿಗೆ ಬಂದವರು: ಟಿ.ಮಹದೇವ- ಸುಬ್ರಹ್ಮಣ್ಯಪುರ ಉಪವಿಭಾಗ, ಎನ್.ಆರ್. ಮಹಾಂತರೆಡ್ಡಿ- ಚಿಕ್ಕಪೇಟೆ ಉಪವಿಭಾಗ, ಸಿ.ಎಸ್. ಮಲ್ಲಿಕಾರ್ಜುನ - ಸಂಚಾರ ಉತ್ತರ ಉಪವಿಭಾಗ, ಎಸ್. ಮಂಜುನಾಥ್ - ಕೆಂಗೇರಿ ಉಪವಿಭಾಗ, ನಿರಂಜನರಾಜೇ ಅರಸ್- ಶೇಷಾದ್ರಿಪುರ, ಜಿ.ಯು.ಸೋಮೇಗೌಡ - ಮಡಿವಾಳಕ್ಕೆ ವರ್ಗಾವಣೆಗೊಳಿಸಲಾಗಿದೆ.

Follow Us:
Download App:
  • android
  • ios