Asianet Suvarna News Asianet Suvarna News

ರಾಜೀನಾಮೆ ಕೊಟ್ಟರೂ ಬೆಂಗಳೂರಿನಲ್ಲೇ ಉಳಿದುಕೊಂಡ ಈ 4 ಶಾಸಕರು

ರಾಜೀನಾಮೆ ಕೊಟ್ಟವರು ಈಗ ಏನು ಮಾಡುತ್ತಿದ್ದಾರೆ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ.  ಆನಂದ್ ಸಿಂಗ್ ಅವರನ್ನು ಸೇರಿ ರಾಜೀನಾಮೆ ಕೊಟ್ಟಿರುವ 14 ಜನ ಶಾಸಕರಲ್ಲಿ 10 ಜನ ಮುಂಬೈಗೆ ಹಾರಿದ್ದಾರೆ. ಇನ್ನು ಉಳಿದವರು ಬೆಂಗಳೂರಿನಲ್ಲಿಯೇ ಇದ್ದಾರೆ.

karnataka congress-rebel-mlas-list-who-are- in Bengaluru
Author
Bengaluru, First Published Jul 6, 2019, 9:29 PM IST

ಬೆಂಗಳೂರು[ಜು. 06] ರಾಜೀನಾಮೆ ನೀಡಿರುವ 14 ರಲ್ಲಿ 10 ಜನ ಶಾಸಕರು ಮುಂಬೈ ಹಾರಿದ್ದರೆ ಉಳಿದ ನಾಲ್ಕು ಜನ ಬೆಂಗಳೂರಿನಲ್ಲೇ ಇದ್ದಾರೆ. ಹಾಗಾದರೆ ಬೆಂಗಳೂರಿನಲ್ಲಿಯೇ  ಉಳಿದುಕೊಂಡಿರುವ ಆ ನಾಲ್ಕು ಶಾಸಕರು ಯಾರು?

ರಾಜೀನಾಮೆ ಕೊಟ್ಟು ಬೆಂಗಳೂರಿನಲ್ಲೇ ಉಳಿದುಕೊಂಡಿರುವ ಶಾಸಕರೊಂದಿಗೆ ಕಾಂಗ್ರೆಸ್ ನಾಯಕರು ಸಂಧಾನ ಮಾಡುವ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗಿಲ್ಲ.

ರಾಜೀನಾಮೆ ಕೊಟ್ಟು ಮುಂಬೈಗೆ ಹಾರಿದ ಶಾಸಕರ ಲಿಸ್ಟ್..ನಿಮ್ಮವರಿದ್ದಾರಾ?

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನಲ್ಲೇ ಉಳಿದುಕೊಂಡವರು

1. ಮುನಿರತ್ನ - ರಾಜರಾಜೇಶ್ವರಿ ನಗರ ಶಾಸಕ[ಕಾಂಗ್ರೆಸ್]

2. ರಾಮಲಿಂಗಾ ರೆಡ್ಡಿ- ಬಿಟಿಎಂ ಲೇಔಟ್[ಕಾಂಗ್ರೆಸ್]

3. ಸೌಮ್ಯಾ ರೆಡ್ಡಿ- ಜಯನಗರ [ಕಾಂಗ್ರೆಸ್]

4. ಆನಂದ್ ಸಿಂಗ್-ವಿಜಯನಗರ, ಬಳ್ಳಾರಿ [ಕಾಂಗ್ರೆಸ್]

Follow Us:
Download App:
  • android
  • ios