ನಾಳೆಯಿಂದ ರಾಜ್ಯದ ಜನತೆಗೆ ಕರೆಂಟ್ ಶಾಕ್
ಆದರೆ ಚುನಾವಣೆ ಹಿನ್ನಲೆಯಲ್ಲಿ ದರ ಪರಿಷ್ಕರಣೆಯನ್ನು ತಡೆಹಿಡಿದಿದ್ದವು.
ಬೆಂಗಳೂರು(ಏ.10): ನಾಳೆಯಿಂದ ರಾಜ್ಯದ ಜನತೆಗೆ ಕರೆಂಟ್ ಶಾಕ್ ಆಗಲಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ನಾಳೆಯಿಂದ ಅಧಿಕೃತವಾಗಿ ದರದ ಏರಿಕೆಯನ್ನು ಪ್ರಕಟಿಸಲಿದೆ.ಪ್ರತಿ ಯುನಿಟ್'ಗೆ 1.49 ಪೈಸೆ ಹೆಚ್ಚಳಕ್ಕೆ 5 ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಚುನಾವಣೆ ಹಿನ್ನಲೆಯಲ್ಲಿ ದರ ಪರಿಷ್ಕರಣೆಯನ್ನು ತಡೆಹಿಡಿದಿದ್ದವು. ಏಪ್ರಿಲ್ 1 ರಿಂದಲೇ ನೂತನ ದರ ಅನ್ವಯವಾಗಲಿದೆ.