ಗೋಹತ್ಯೆ ನಿಯಂತ್ರಣ ಕುರಿತ ಕೇಂದ್ರದ ಹೊಸ ನಿಯಮದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿ ರುವಾಗಲೇ, ಗೋವುಗಳ ರಕ್ಷಣೆ ಬಗ್ಗೆ ಜನರಲ್ಲಿ ಕಾಳಜಿ ಮೂಡಿಸಲು, ಕ್ರಿಕೆಟ್‌ ಟೂರ್ನಿ ಗೆದ್ದವರಿಗೆ ಗೋವುಗಳನ್ನೇ ಉಡುಗೊರೆ ಯಾಗಿ ನೀಡಿದ ಅಚ್ಚರಿಯ ಪ್ರಕರಣ ವೊಂದು ಗುಜರಾತ್‌ನ ವಡೋದರಲ್ಲಿ ನಡೆದಿದೆ.
ಗುಜರಾತ್(ಜೂ.05): ಗೋಹತ್ಯೆ ನಿಯಂತ್ರಣ ಕುರಿತ ಕೇಂದ್ರದ ಹೊಸ ನಿಯಮದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿ ರುವಾಗಲೇ, ಗೋವುಗಳ ರಕ್ಷಣೆ ಬಗ್ಗೆ ಜನರಲ್ಲಿ ಕಾಳಜಿ ಮೂಡಿಸಲು, ಕ್ರಿಕೆಟ್ ಟೂರ್ನಿ ಗೆದ್ದವರಿಗೆ ಗೋವುಗಳನ್ನೇ ಉಡುಗೊರೆ ಯಾಗಿ ನೀಡಿದ ಅಚ್ಚರಿಯ ಪ್ರಕರಣ ವೊಂದು ಗುಜರಾತ್ನ ವಡೋದರಲ್ಲಿ ನಡೆದಿದೆ.
