ನಿರ್ದೇಶಕ ಮಣಿರತ್ನಂ ಅವರನ್ನು ಸಿಎಂ ಸಂಬೋಧನೆ ಮಾಡಿದ್ದು ಹೀಗೆ
ಇದೇ ಕಾರ್ಯಕ್ರಮದಲ್ಲಿ ಮಣಿರತ್ನಂ ಅವರನ್ನು 10 ಲಕ್ಷ ರೂ. ನಗದು ಫಲಕ ನೀಡಿ ಸನ್ಮಾನಿಸಲಾಯಿತು.
ಬೆಂಗಳೂರು(ಮಾ.01): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10ನೇ ಅಂತರರಾಷ್ಟ್ರೀಯ ಸಿನಿಮೋತ್ಸವ ಸಮಾರಂಭದಲ್ಲಿ ಮುಜುಗರಕ್ಕೆ ಒಳಗಾದ ಪ್ರಸಂಗ ನಡೆಯಿತು.
ವೇದಿಕೆಯ ಮೇಲಿರುವ ಹೆಸರನ್ನು ಹೇಳುವ ವಿಚಾರದಲ್ಲಿ ಖ್ಯಾತ ಸಿನಿಮಾ ನಿರ್ದೇಶಕ ಮಣಿರತ್ನ ಅವರನ್ನು ಮುನಿರತ್ನ ಎಂದು ಕರೆದು ಮಿಜುಗರಕ್ಕೆ ಒಳಗಾದರು. ಇದೇ ಕಾರ್ಯಕ್ರಮದಲ್ಲಿ ಮಣಿರತ್ನಂ ಅವರನ್ನು 10 ಲಕ್ಷ ರೂ. ನಗದು ಫಲಕ ನೀಡಿ ಸನ್ಮಾನಿಸಲಾಯಿತು.