Asianet Suvarna News Asianet Suvarna News

ಕಾವೇರಿ ತಂಡದಿಂದ ಇಂದು ಈರೋಡಿನ ಭವಾನಿ ಸಾಗರ ಪರಿಶೀಲನೆ

ಈರೋಡಿನ ಭವಾನಿ ಸಾಗರ ಅಣೆಕಟ್ಟು ಪರಿಶೀಲಿಸುವ ತಂಡ, ಬಳಿಕ ತಂಜಾವೂರು, ತಿರವರೂರು, ನಾಗಪಟ್ಟಿಣಂ ಜಿಲ್ಲೆಗಳಿಗೆ ಭೇಟಿ

Cauvery Committe to Visit Bhavani Sagar Dam in Erode

ಕೊಯಮತ್ತೂರು: ಕರ್ನಾಟಕದಲ್ಲಿ ಎರಡು ದಿನಗಳ ಅಧ್ಯಯನ ಮುಗಿಸಿದ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌.ಝಾ ನೇತೃತ್ವದ 13 ಸದಸ್ಯರ ತಂಡ ಭಾನುವಾರ ಮೆಟ್ಟೂರು ತಲುಪಿ ಅಣೆಕಟ್ಟಿನ ನೀರಿನ ಮಟ್ಟ, ಒಳ ಹರಿವು, ಹೊರಹರಿವಿನ ಪ್ರಮಾಣವನ್ನು ಪರಿಶೀಲಿಸಿದೆ.

ಈ ವೇಳೆ ಅಲ್ಲಿನ ಸಚಿವ ಎಡಪಡಿ ಪಳನಿಸಾಮಿ ರಾಜ್ಯದ ಹಿತ ಕಾಯಬೇಕೆಂದು ತಂಡಕ್ಕೆ ಮನವಿ ಸಲ್ಲಿಸಿದ್ದಾರೆ. ಸೋಮವಾರ ಈರೋಡಿನ ಭವಾನಿ ಸಾಗರ ಅಣೆಕಟ್ಟು ಪರಿಶೀಲಿಸುವ ತಂಡ, ಬಳಿಕ ತಂಜಾವೂರು, ತಿರವರೂರು, ನಾಗಪಟ್ಟಿಣಂ ಜಿಲ್ಲೆಗಳಿಗೆ ಭೇಟಿ ನೀಡಲಿದೆ.

Latest Videos
Follow Us:
Download App:
  • android
  • ios