11 IAS, 8 KAS ಅಧಿಕಾರಿಗಳ ವರ್ಗಾವಣೆ, ಮೂರು ಡಿಸಿಗಳು ಚೆಂಜ್!
11 ಐಎಎಸ್ ಅಧಿಕಾರಿಗಳ ವರ್ಗಾವಣೆ/ 8 ಕೆಎಎಸ್ ಅಧಿಕಾರಿಗಳಿಗೂ ವರ್ಗಾವಣೆ ಭಾಗ್ಯ/ ರಾಜ್ಯ ಸರ್ಕಾರದ ಆದೇಶ/ ಮೂರು ಜಿಲ್ಲಾಧಿಕಾರಿಗಳು ಬದಲು
ಬೆಂಗಳೂರು [ಆ. 19] 11 ಮಂದಿ ಐಎಎಸ್ ಹಾಗೂ 8 ಕೆಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ರಾಮನಗರ, ಬೆಂಗಳೂರು ನಗರ, ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿಗಳ ಬದಲಾವಣೆಯಾಗಿದೆ.
ವರ್ಗಾವಣೆಯಾದ ಅಧಿಕಾರಿ ಮತ್ತು ಸ್ಥಳ ನಿಯೋಜನೆ
1. ಡಾ.ಜಿ.ಕಲ್ಪನಾ -ಅಪರ ಮುಖ್ಯ ಕಾರ್ಯದರ್ಶಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.
2. ಡಾ.ಎನ್.ಮಂಜುಳಾ -ವ್ಯವಸ್ಥಾಪಕ ನಿರ್ದೇಶಕಿ, ಕೆಪಿಟಿಸಿಎಲ್, ಬೆಂಗಳೂರು.
3. ಡಾ.ಶಾಮ್ಲಾ ಇಕ್ಬಾಲ್ -ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ (ಆಹಾರ ನಿಗಮದ ಎಂ.ಡಿ.ಹುದ್ದೆಯ ಹೆಚ್ಚುವರಿ ಹೊಣೆ).
4. ಜಿ.ಎನ್.ಶಿವಮೂರ್ತಿ- ಜಿಲ್ಲಾಧಿಕಾರಿ, ಬೆಂಗಳೂರು ನಗರ
5. ಪಿ.ಎನ್.ರವೀಂದ್ರ -ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ
6. ಆರ್.ಎಸ್.ಪೆದ್ದಪ್ಪಯ್ಯ -ಆಯುಕ್ತ, ಸಮಾಜ ಕಲ್ಯಾಣ ಇಲಾಖೆ.
7. ಮಹಾಂತೇಶ್ ಬೀಳಗಿ -ಜಿಲ್ಲಾಧಿಕಾರಿ, ದಾವಣಗೆರೆ.
8. ಎಂ.ಎಸ್.ಅರ್ಚನಾ -ಜಿಲ್ಲಾಧಿಕಾರಿ, ರಾಮನಗರ.
9. ಕೆ.ಲೀಲಾವತಿ -ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
10. ಡಾ.ಅರುಂಧತಿ ಚಂದ್ರಶೇಖರ್ -ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ
11. ಜಿ.ಜಗದೀಶ -ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ.
ವರ್ಗಾವಣೆಯಾದ ಕೆಎಎಸ್ ಅಧಿಕಾರಿಗಳು
1. ಎಂ.ಎಲ್.ವೈಶಾಲಿ- ಸಿಇಒ, ಜಿ.ಪಂ. ಶಿವಮೊಗ್ಗ .
2. ಜಿ.ಎಲ್.ಪ್ರವೀಣ ಕುಮಾರ್ -ನಿರ್ದೇಶಕ (ಆಡಳಿತ ಮತ್ತು ಮಾನವ ಸಂಪನ್ಮೂಲ), ಕೆಪಿಟಿಸಿಎಲ್, ಬೆಂಗಳೂರು.
3. ಜಯಲಕ್ಷ್ಮಿ -ಆಯುಕ್ತರು, ಹೊಸಪೇಟೆ ನಗರಸಭೆ, ಹೊಸಪೇಟೆ.
4. ಬಿ.ಆರ್.ಹರೀಶ್ -ಉಪ ವಿಭಾಗಾಧಿಕಾರಿ, ದೊಡ್ಡಬಳ್ಳಾಪುರ.
5. ಎಂ.ಎಸ್.ಎನ್.ಬಾಬು -ಉಪ ಕಾರ್ಯದರ್ಶಿ-1, ಬಿಡಿಎ, ಬೆಂಗಳೂರು.
6. ಆರ್.ಅನಿಲ್ ಕುಮಾರ್ -ವಿಶೇಷ ಭೂಸ್ವಾಧೀನಾಧಿಕಾರಿ, ಎತ್ತಿನಹೊಳೆ ಯೋಜನೆ, ದೊಡ್ಡಬಳ್ಳಾಪುರ.
7. ಎನ್.ಆರ್.ಉಮೇಶ್ಚಂದ್ರ -ಉಪ ಕಾರ್ಯದರ್ಶಿ-2, ಬಿಡಿಎ, ಬೆಂಗಳೂರು.
8. ಡಾ.ಎಂ.ಜಿ.ಶಿವಣ್ಣ -ಉಪ ವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ಉಪವಿಭಾಗ, ಬೆಂಗಳೂರು.