Asianet Suvarna News Asianet Suvarna News

ಕೊನೆಯುಸಿರೆಳೆದ ಮಂಡ್ಯದ ಪುಟ್ಟ ಡಿ-ಬಾಸ್ ಅಭಿಮಾನಿ

ಚಾಲೆಂಜಿಂಗ್ ಸ್ಟಾರ್ ಯಜಮಾನ ಚಿತ್ರ ಮುನ್ನುಗುತ್ತ ಇದೆ. ಆದರೆ ಡಿ ಬಾಸ್ ಅಭಿಮಾನಿಗಳಿಗೆ ಒಂದು ನೋವಿನ ಸುದ್ದಿ ಇದ್ದು ದರ್ಶನ್ ರ ಕಟ್ಟಾ ಪುಟ್ಟ ಅಭಿಮಾನಿಯೊಬ್ಬರು ಮೃತಪಟ್ಟಿದ್ದಾರೆ.

Sandalwood Challenging Star Darshan Fan Dies In Mandya
Author
Bengaluru, First Published Mar 8, 2019, 5:17 PM IST

ಮಂಡ್ಯ[ಮಾ. 08] ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ಪೂರ್ವಿಕಾ ಮೃತಪಟ್ಟಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಪಣ್ಣೆದೊಡ್ಡಿ ಗ್ರಮಾದ ನಿವಾಸಿ ದರ್ಶನ್ ಅಭಿಮಾನಿ ಪೂರ್ವಿಕಾ(10)ರನ್ನು ಈ ಹಿಂದೆ ದರ್ಶನ್ ಭೇಟಿಯಾಗಿದ್ದರು. 

ಸುಮಲತಾ ಪರ ಚಾಲೆಂಜಿಂಗ್ ಸ್ಟಾರ್ ಪ್ರಚಾರ

ದರ್ಶನ್ ಅನ್ನು ನೋಡುವ ಇಚ್ಚೆ ವ್ಯಕ್ತಪಡಿಸಿದ್ದ ಪೂರ್ವಿಕಾಳ ಆಸೆಯನ್ನು ದರ್ಶನ್ ಪೂರೈಸಿದ್ದರು. ಯಜಮಾನ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ವೇಳೆ ದರ್ಶನ್ ಪೂರ್ವಿಕಾರನ್ನು ಭೇಟಿಯಾಗಿದ್ದು.

Follow Us:
Download App:
  • android
  • ios