ವೆಟ್ರಿಮಾರನ್ ನಿರ್ದೇಶನದ 'ವಿಡುತಲೈ' ಚಿತ್ರದ ಎರಡೂ ಭಾಗಗಳು ಓಟಿಟಿಯಲ್ಲಿ ಬಿಡುಗಡೆಯಾಗಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಆವೃತ್ತಿಗಿಂತ 21 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಓಟಿಟಿ ಆವೃತ್ತಿಯಲ್ಲಿ ಸೇರಿಸಲಾಗಿದೆ.
- Home
- Entertainment
- News
- OTT ವೇದಿಕೆಯಲ್ಲಿ ರಿಲೀಸ್ ಆದ ವಿಜಯ್ ಸೇತುಪತಿಯ Viduthalai part 2 ಸಿನಿಮಾ; ಡಿಲಿಟ್ ಆದ ವಿಡಿಯೋ ಇರತ್ತೆ!
OTT ವೇದಿಕೆಯಲ್ಲಿ ರಿಲೀಸ್ ಆದ ವಿಜಯ್ ಸೇತುಪತಿಯ Viduthalai part 2 ಸಿನಿಮಾ; ಡಿಲಿಟ್ ಆದ ವಿಡಿಯೋ ಇರತ್ತೆ!

ಬಾಲಿವುಡ್ ಹಿರಿಯ ನಟ ಜಿತೇಂದ್ರ ಹಾಗೂ ಕುಟುಂಬ ತಮ್ಮ ಮುಂಬೈನಲ್ಲಿರುವ ಆಸ್ತಿ ಮಾರಾಟ ಮಾಡಿದ್ದಾರೆ.ಗ್ಲೋಬಲ್ ಡೇಟಾ ಸೆಂಟರ್ ಪ್ರಕಾರ ಬರೋಬ್ಬರಿ 855 ಕೋಟಿ ರೂಪಾಯಿಗೆ ಆಸ್ತಿ ಮಾರಾಟ ಮಾಡಿದ್ದಾರೆ. ಮುಂಬೈನ ಅಂಧೇರಿಯಲ್ಲಿದ್ದ ನಿವೇಶನ ಇದಾಗಿದೆ. ಒಟ್ಟು 2.39 ಎಕರೆ ಪ್ರದೇಶದ ಈ ಸ್ಥಳದಲ್ಲಿ ಐಟಿ ಪಾರ್ಕ್ ಸೇರಿದಂತೆ ಕೆಲ ಕಟ್ಟಡಗಳಿವೆ. 8.69 ಕೋಟಿ ರೂಪಾಯಿ ಈ ವ್ಯವಹಾರದಲ್ಲಿ ಸ್ಟಾಂಪ್ ಡ್ಯೂಟಿಯಾಗಿ ಪಾವತಿ ಮಾಡಲಾಗಿದೆ.
Entertainment news Live:OTT ವೇದಿಕೆಯಲ್ಲಿ ರಿಲೀಸ್ ಆದ ವಿಜಯ್ ಸೇತುಪತಿಯ Viduthalai part 2 ಸಿನಿಮಾ; ಡಿಲಿಟ್ ಆದ ವಿಡಿಯೋ ಇರತ್ತೆ!
Entertainment news Live:ಬೇರೆಯವರ ಪತ್ನಿ ಸಿಕ್ಕಾಗ v/s ಸ್ವಂತ ಹೆಂಡತಿ ಪಕ್ಕದಲ್ಲಿದ್ದಾಗ... ವೈರಲ್ ವಿಡಿಯೋಗೆ ಭರ್ಜರಿ ಕಮೆಂಟ್ಸ್
ಬೇರೆಯವರ ಪತ್ನಿ ಸಿಕ್ಕಾಗ ಹಾಗೂ ಸ್ವಂತ ಹೆಂಡತಿ ಪಕ್ಕದಲ್ಲಿದ್ದಾಗ ಪುರುಷರು ಹೀಗೆ ಮಾಡ್ತಾರಂತೆ! ವೈರಲ್ ವಿಡಿಯೋಗೆ ಭರ್ಜರಿ ಕಮೆಂಟ್ಸ್
Entertainment news Live:ಪ್ರಭಾಸ್ ಸಹೋದರ ಕೂಡಾ ಹೀರೋ ಆಗಿ ಎಂಟ್ರಿ ಕೊಟ್ಟಿದ್ದರು! ಯಾವ ಸಿನಿಮಾ? ಏಕೆ ಫ್ಲಾಪ್ ಆಯ್ತು?
ಪ್ರಭಾಸ್ ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದು ಎಲ್ಲರಿಗೂ ಗೊತ್ತು. ಆದರೆ ಪ್ರಭಾಸ್ ಸಹೋದರ ಕೂಡ ನಟನಾಗಿ ಚಿತ್ರರಂಗಕ್ಕೆ ಬಂದಿದ್ರು ಗೊತ್ತಾ? ಯಾಕೆ ಯಶಸ್ಸು ಸಿಗಲಿಲ್ಲ? ಯಾವ ಚಿತ್ರ ಮಾಡಿದ್ರು?
Entertainment news Live:ಗಗನಾಗೆ ಹೊಸ ರೂಪ ಕೊಟ್ಟ Drone Pratap! ಕುಳಿತಲ್ಲೇ ಜಿಗಿಜಿಗಿದು ಬಾಯ್ಬಿಟ್ಟ ರಚಿತಾ ರಾಮ್
ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನಲ್ಲಿ ಡ್ರೋನ್ ಪ್ರತಾಪ್ ಗಗನ್ ಅವರಿಗೆ ಜಡೆ ಹೆಣೆದು ಹೂವು ಮುಡಿಸಿದ್ದಾರೆ. ಇವರಿಬ್ಬರನ್ನು ವೇದಿಕೆ ಮೇಲೆ ನೋಡಿ ರಚಿತಾ ರಾಮ್ ಸುಸ್ತಾಗಿ ಹೋಗಿದ್ದಾರೆ. ಆಗಿದ್ದೇನು ನೋಡಿ!
Entertainment news Live:ಪ್ರಭಾಸ್ ಜತೆ ನಟಿಸುವ ಹೀರೋಯಿನ್ಸ್ ಈ 'ಕಂಡೀಷನ್' ಫಾಲೋ ಮಾಡಲೇಬೇಕು, ಡೈರೆಕ್ಟರ್ಗೂ ಶಾಕ್!
Entertainment news Live:ನಟನೆ ಬಿಟ್ಟು 21 ವರ್ಷವಾದ್ರೂ 300 ಕೋಟಿ ಆಸ್ತಿಯ ಒಡತಿ ಈಕೆ - ಬಾಲ್ಯದಲ್ಲೇ ಫೇಮಸ್ ಆಗಿದ್ರು ಈ ನಟಿ!
ಸಿನಿಮಾ ಬಿಟ್ಟ ಮೇಲೂ 300 ಕೋಟಿ ಆಸ್ತಿಯ ಒಡತಿಯಾಗಿರೋ ಪ್ರಸಿದ್ಧ ನಟಿ ಮತ್ತು ಅವರ ಬಾಲ್ಯದ ಫೋಟೋಗಳ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.
Entertainment news Live:ಸಿನಿಮಾ ಪ್ರೀತಿಗೆ ವಯಸ್ಸಿಲ್ಲ - 16ರ ಹರೆಯದಲ್ಲೇ ಹೀರೋಯಿನ್ ಆದ ನಟಿಯರಿವರು
ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಸಿದ್ಧರಾಗಿರೋ ಹಲವು ನಟಿಯರು ತುಂಬಾ ಚಿಕ್ಕ ವಯಸ್ಸಲ್ಲಿಯೇ ಕ್ಷೇತ್ರಕ್ಕೆ ಬಂದಿದ್ದಾರೆ. ಕೆಲವರು ಬಾಲನಟಿಯರಾಗಿ ಜರ್ನಿ ಶುರು ಮಾಡಿದ್ರೆ, ಇನ್ನು ಕೆಲವರು 16ರ ಹರೆಯದಲ್ಲೇ ಹೀರೋಯಿನ್ ಆಗಿ ಬೆಳ್ಳಿತೆರೆ ಮೇಲೆ ಮಿಂಚಿದ್ದಾರೆ. ಯಾರ್ಯಾರು ಅಂತ ತಿಳ್ಕೊಳ್ಳೋಣ.
Entertainment news Live:ಅದೊಂದೇ ಕಾರಣಕ್ಕೆ ಕೃಷ್ಣಗೆ ರಾಮನ ಪಾತ್ರ ಮಿಸ್ ಆಯ್ತು, ಅವ್ರು ರಿಜೆಕ್ಟ್ ಮಾಡಿಲ್ಲ ಅಂದ್ರೆ ಕಥೆನೇ ಬೇರೆ ಇರ್ತಿತ್ತು..!
ಸೂಪರ್ ಸ್ಟಾರ್ ಕೃಷ್ಣಗೆ ಶ್ರೀರಾಮನ ಪಾತ್ರ ಮಿಸ್ ಆಗಿದೆ. ಒಂದು ಕಾರಣದಿಂದ ಎನ್.ಟಿ.ಆರ್ ಕೃಷ್ಣಗೆ ಶ್ರೀರಾಮನ ಪಾತ್ರ ಕೊಡಲಿಲ್ಲ. ಏನಾಯ್ತು ಅಂತ ಈ ಲೇಖನದಲ್ಲಿ ತಿಳ್ಕೊಳ್ಳೋಣ.
Entertainment news Live:ಬಿಗ್ ಬಾಸ್ ಖ್ಯಾತಿಯ ಶುಭಶ್ರೀಗೆ ಹೊಸ ಅಧ್ಯಾಯ - ಅಜಯ್ ಮೈಸೂರ್ ಜತೆ ನಿಶ್ಚಿತಾರ್ಥ - ಫೋಟೋಸ್ ವೈರಲ್
Entertainment news Live:ಅಭಿರಾ ಮತ್ತು ಅರ್ಮಾನ್ ಮತ್ತೆ ಭೇಟಿ; 7 ವರ್ಷಗಳ ಬಳಿಕ ಸಂಬಂಧದಲ್ಲಿ ಬಿರುಕು ಮೂಡಿದ್ದು ಏಕೆ..!?
7 ವರ್ಷಗಳ ನಂತರ ಅಭಿರಾ ಮತ್ತು ಅರ್ಮಾನ್ ಮತ್ತೆ ಭೇಟಿಯಾಗುತ್ತಾರೆ, ಆದರೆ ಈ ಬಾರಿ ಅವರ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಅಂಶುಮಾನ್ನ ಬಹಿರಂಗಪಡಿಸುವಿಕೆಯ ನಂತರ ಅಭಿರಾ ಅರ್ಮಾನ್ನನ್ನು ಕ್ಷಮಿಸುತ್ತಾಳಾ?
Entertainment news Live:ಅಕ್ಷಯ್ ಕುಮಾರ್ ಓಪನಿಂಗ್ ಡೇ ಹಿಟ್ಸ್ ಲಿಸ್ಟ್ ಇಲ್ಲಿದೆ; ಟಾಪ್ 7 ನೋಡಿದ್ರೆ ನಿಮ್ಗೆ ಸಾಕಲ್ವಾ..!?
Entertainment news Live:Vaishnavi Gowda ಮದ್ವೆಯಲ್ಲಿ 'ಅಗ್ನಿಸಾಕ್ಷಿ’ ಸೀರಿಯಲ್ನ ಸೇಡು ತೀರಿಸಿಕೊಂಡ್ರಾ ನಟಿ? ವಿಡಿಯೋ ವೈರಲ್
ನಟಿ ವೈಷ್ಣವಿ ಗೌಡ ಅವರ ಮದುವೆ ನೆರವೇರಿದ್ದು, ಈ ಸಂದರ್ಭದಲ್ಲಿ ಅಗ್ನಿಸಾಕ್ಷಿಯಲ್ಲಿ ಕಾಟ ಕೊಟ್ಟಿದ್ದ ಚಂದ್ರಿಕಾಳ ಮೇಲೆ ಈಗ ಸೇಡು ತೀರಿಸಿಕೊಂಡ್ರಾ? ಏನಿದು ವಿಷ್ಯ?
Entertainment news Live:6 ಸಿನಿಮಾಗಳು ಸೋತು ಡಿಪ್ರೆಶನ್ಗೆ ಹೋಗಿದ್ದ ಸ್ಟಾರ್ ಹೀರೋ ಲೈಫ್ ಬದಲಿಸಿದ್ರು ಚಿರು - ಯಾರು ಆ ನಟ?
6 ಸಿನಿಮಾಗಳು ಸೋತಾಗ ಇಂಡಸ್ಟ್ರಿ ಬಿಡೋಣ ಅಂದಿದ್ದ ಸ್ಟಾರ್ ಹೀರೋಗೆ ಮೆಗಾಸ್ಟಾರ್ ಚಿರಂಜೀವಿ ಕೊಟ್ಟ ಸಲಹೆ ಏನು? ಈ ಕಥೆಯಲ್ಲಿ ತಿಳಿಯಿರಿ.
Entertainment news Live:ಹಾಸ್ಯನಟನಿಗೆ ಭಾವನಾತ್ಮಕ ಪಾತ್ರ ಯಾಕೆ? ಚಿರಂಜೀವಿ ಸ್ಟಾಲಿನ್ ಕ್ಲೈಮ್ಯಾಕ್ಸ್ ಹಿಂದಿರುವ ರಹಸ್ಯವೇನು?
Entertainment news Live:ಚಿರು ಸಿನಿಮಾದಲ್ಲಿ ಚಾನ್ಸ್ ಮಿಸ್ - ನಟಿ ಜಯಲಲಿತಾ
ಕ್ಯಾರೆಕ್ಟರ್ ಆರ್ಟಿಸ್ಟ್ ಜಯಲಲಿತಾಗೆ ಚಿರಂಜೀವಿ ಸೂಪರ್ ಹಿಟ್ ಸಿನಿಮಾದಲ್ಲಿ ಚಾನ್ಸ್ ಮಿಸ್ ಆಗಿದೆಯಂತೆ. ಆ ಘಟನೆ ಬಗ್ಗೆ ಜಯಲಲಿತಾ ಆಸಕ್ತಿಕರ ಮಾತುಗಳನ್ನಾಡಿದ್ದಾರೆ.
Entertainment news Live:'ಹರಿಹರ ವೀರಮಲ್ಲು' ಚಿತ್ರ ಮುಂದೂಡಿದ್ದೇಕೆ? ಮೇಕರ್ಸ್ ಅಧಿಕೃತ ಹೇಳಿಕೆ ಹಿಂದೆ ಸತ್ಯ ಇದೆಯೇ?
ಪವನ್ ಕಲ್ಯಾಣ್ ಅಭಿಮಾನಿಗಳು ಮತ್ತು ಸಾಮಾನ್ಯ ಪ್ರೇಕ್ಷಕರು ಕೂಡ ಕಾತರದಿಂದ ಎದುರು ನೋಡುತ್ತಿರುವ ಚಿತ್ರ 'ಹರಿ ಹರ ವೀರ ಮಲ್ಲು'. ಈ ಚಿತ್ರ ಮುಂದೂಡಲ್ಪಡುತ್ತದೆ ಎಂಬ ಪ್ರಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರತಿಕ್ರಿಯಿಸಿದೆ. ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
Entertainment news Live:ಡಾರ್ಲಿಂಗ್ ಪ್ರಭಾಸ್ 'ರಾಜಾ ಸಾಬ್' ಸಿನಿಮಾ - ಹಾಲಿವುಡ್ ಲೆವೆಲ್ ಕ್ಲೈಮ್ಯಾಕ್ಸ್ ರೀಚ್ ಆಗಿದ್ದು ಹೇಗೆ..?!
Entertainment news Live:ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಕಲೆಕ್ಷನ್ ‘ಇಂಡಿಯನ್ 2’ ಹತ್ತಿರವೂ ಬರಲಿಲ್ಲ; ಮುಂದೇನು ಗತಿ..?
ಕಮಲ್ ಹಾಸನ್ ನಟನೆಯ, ಮಣಿರತ್ನಂ ನಿರ್ದೇಶನದ ಥಗ್ ಲೈಫ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ವರದಿ ಬಂದಿದೆ. ಈ ಚಿತ್ರ ಕಮಲ್ ಅವರ ಹಿಂದಿನ ಚಿತ್ರ ‘ಇಂಡಿಯನ್ 2’ ಅನ್ನು ಮೀರಿಸಲು ಸಾಧ್ಯವಾಗಿಲ್ಲ.
Entertainment news Live:ಅಖಿಲ್ ಅಕ್ಕಿನೇನಿ ಮದುವೆ ನಡೆದಿರೋದು ನಿಜವೇ? ಊಹಾಪೋಹ ಏಕೆ, ವೈರಲ್ ಫೋಟೋ ಅಸಲಿಯತ್ತೇನು?
ಚಿತ್ರದಲ್ಲಿ, ಅಖಿಲ್ ಅಕ್ಕಿನೇನಿ ಮತ್ತು ಜೈನಾಬ್ ರವ್ದ್ಜೀ ಅವರು ಹೂವಿನ ಹಾರಗಳನ್ನು ಧರಿಸಿ, ಮದುಮಕ್ಕಳಂತೆ ಕಂಗೊಳಿಸುತ್ತಿದ್ದಾರೆ. ಅಖಿಲ್ ಅಕ್ಕಿನೇನಿ ವಿವಾಹದ ಸುದ್ದಿ ಸದ್ಯಕ್ಕೆ ಕೇವಲ ಊಹಾಪೋಹವಷ್ಟೇ. ಈ ವೈರಲ್ ಫೋಟೋದ ಹಿಂದಿನ ಸತ್ಯಾಂಶವನ್ನು ತಿಳಿಯಲು ಅಕ್ಕಿನೇನಿ ಕುಟುಂಬದ ಅಧಿಕೃತ ಸ್ಪಷ್ಟನೆಗಾಗಿ
Entertainment news Live:ಆಟೋ ಚಾಲಕನಾದ 'ರಾಮಾ ರಾಮಾ ರೇ' ನಿರ್ದೇಶಕ ಸತ್ಯ ಪ್ರಕಾಶ್ - ಕಾರಣವೇನು?
ಆಟೋ ಚಾಲಕ ಟಗರು ಶಿವ ಅವರ ಸಾರಥ್ಯದಲ್ಲಿ ಅನೇಕ ಆಟೋ ಚಾಲಕರು ರೀಲ್ಸ್ ಮೂಲಕ ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಚಿತ್ರಕ್ಕೆ ವಿಶೇಷವಾಗಿ ಪ್ರಚಾರ ಕೊಡುತ್ತಿದ್ದಾರೆ.