MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Magazine
  • Web Special
  • ಕುವೆಂಪು, ರಾಮಾಯಣ ದರ್ಶನಂ: ಕುಪ್ಪಳ್ಳಿಯಲ್ಲೊಂದು ಅದ್ಭುತ ಶಿಬಿರ

ಕುವೆಂಪು, ರಾಮಾಯಣ ದರ್ಶನಂ: ಕುಪ್ಪಳ್ಳಿಯಲ್ಲೊಂದು ಅದ್ಭುತ ಶಿಬಿರ

ರಾಷ್ಟ್ರಕವಿ ಕುವೆಂಪು ವಿರಚಿತ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ ಸುವರ್ಣ ವರ್ಷವಿದು.

2 Min read
Noorjahan A
Published : Sep 29 2018, 09:21 PM IST| Updated : Oct 02 2018, 07:04 PM IST
Share this Photo Gallery
  • FB
  • TW
  • Linkdin
  • Whatsapp
115
ರಾಷ್ಟ್ರಕವಿ ಕುವೆಂಪು ವಿರಚಿತ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ ಸುವರ್ಣ ವರ್ಷವಿದು

ರಾಷ್ಟ್ರಕವಿ ಕುವೆಂಪು ವಿರಚಿತ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ ಸುವರ್ಣ ವರ್ಷವಿದು

ರಾಷ್ಟ್ರಕವಿ ಕುವೆಂಪು ವಿರಚಿತ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ ಸುವರ್ಣ ವರ್ಷವಿದು
215
ಈ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಮತ್ತು ಅವಿರತ ಪ್ರತಿಷ್ಠಾನ ಬೆಂಗಳೂರು 'ಶ್ರೀ ರಾಮಾಯಣದ ದರ್ಶನಂ' ಕಾವ್ಯ ವಾಚನ, ವ್ಯಾಖ್ಯಾನ, ಉಪನ್ಯಾಸ ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಮತ್ತು ಅವಿರತ ಪ್ರತಿಷ್ಠಾನ ಬೆಂಗಳೂರು 'ಶ್ರೀ ರಾಮಾಯಣದ ದರ್ಶನಂ' ಕಾವ್ಯ ವಾಚನ, ವ್ಯಾಖ್ಯಾನ, ಉಪನ್ಯಾಸ ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಮತ್ತು ಅವಿರತ ಪ್ರತಿಷ್ಠಾನ ಬೆಂಗಳೂರು 'ಶ್ರೀ ರಾಮಾಯಣದ ದರ್ಶನಂ' ಕಾವ್ಯ ವಾಚನ, ವ್ಯಾಖ್ಯಾನ, ಉಪನ್ಯಾಸ ಹಮ್ಮಿಕೊಂಡಿತ್ತು.
315
ಕುವೆಂಪು ಹುಟ್ಟಿ, ಆಡಿ, ಬೆಳೆದು ಓಡಾಡಿ ಮೇರು ಕವಿಯಾಗುವಲ್ಲಿ ಪ್ರಜ್ಞೆ ಮೂಡಿಸಿದ ಅವರ ಹುಟ್ಟೂರಿಗೆ ಬಂದು ಅವರ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಿನ ಗೌರವ, ಪ್ರಶಸ್ತಿ ಇಲ್ಲ: ಎಚ್ಚೆಸ್ವಿ

ಕುವೆಂಪು ಹುಟ್ಟಿ, ಆಡಿ, ಬೆಳೆದು ಓಡಾಡಿ ಮೇರು ಕವಿಯಾಗುವಲ್ಲಿ ಪ್ರಜ್ಞೆ ಮೂಡಿಸಿದ ಅವರ ಹುಟ್ಟೂರಿಗೆ ಬಂದು ಅವರ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಿನ ಗೌರವ, ಪ್ರಶಸ್ತಿ ಇಲ್ಲ: ಎಚ್ಚೆಸ್ವಿ

ಕುವೆಂಪು ಹುಟ್ಟಿ, ಆಡಿ, ಬೆಳೆದು ಓಡಾಡಿ ಮೇರು ಕವಿಯಾಗುವಲ್ಲಿ ಪ್ರಜ್ಞೆ ಮೂಡಿಸಿದ ಅವರ ಹುಟ್ಟೂರಿಗೆ ಬಂದು ಅವರ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಿನ ಗೌರವ, ಪ್ರಶಸ್ತಿ ಇಲ್ಲ: ಎಚ್ಚೆಸ್ವಿ
415
ಶ್ರೀ ರಾಮಾಯಣ ದರ್ಶನಂ ಕಾವ್ಯಕ್ಕೆ ಪ್ರಶಸ್ತಿ, ಗೌರವದ ನ್ಯಾಯ ಸಿಕ್ಕಿದ್ದರೂ ಸಾಂಸ್ಕೃತಿಕವಾಗಿ ನ್ಯಾಯ ದೊರೆತಿಲ್ಲ ಎಂಬುದನ್ನು ಒಪ್ಪಿಕೊಳ್ಳದಿದ್ದರೆ, ನಾವು ಪ್ರಾಯಶ್ಚಿತ್ತಕ್ಕೆ ಸಿದ್ಧರಾಗಿಲ್ಲವೆಂದರ್ಥ: ಡಾ. ಕೆ ವೈ ನಾರಾಯಣ ಸ್ವಾಮಿ

ಶ್ರೀ ರಾಮಾಯಣ ದರ್ಶನಂ ಕಾವ್ಯಕ್ಕೆ ಪ್ರಶಸ್ತಿ, ಗೌರವದ ನ್ಯಾಯ ಸಿಕ್ಕಿದ್ದರೂ ಸಾಂಸ್ಕೃತಿಕವಾಗಿ ನ್ಯಾಯ ದೊರೆತಿಲ್ಲ ಎಂಬುದನ್ನು ಒಪ್ಪಿಕೊಳ್ಳದಿದ್ದರೆ, ನಾವು ಪ್ರಾಯಶ್ಚಿತ್ತಕ್ಕೆ ಸಿದ್ಧರಾಗಿಲ್ಲವೆಂದರ್ಥ: ಡಾ. ಕೆ ವೈ ನಾರಾಯಣ ಸ್ವಾಮಿ

ಶ್ರೀ ರಾಮಾಯಣ ದರ್ಶನಂ ಕಾವ್ಯಕ್ಕೆ ಪ್ರಶಸ್ತಿ, ಗೌರವದ ನ್ಯಾಯ ಸಿಕ್ಕಿದ್ದರೂ ಸಾಂಸ್ಕೃತಿಕವಾಗಿ ನ್ಯಾಯ ದೊರೆತಿಲ್ಲ ಎಂಬುದನ್ನು ಒಪ್ಪಿಕೊಳ್ಳದಿದ್ದರೆ, ನಾವು ಪ್ರಾಯಶ್ಚಿತ್ತಕ್ಕೆ ಸಿದ್ಧರಾಗಿಲ್ಲವೆಂದರ್ಥ: ಡಾ. ಕೆ ವೈ ನಾರಾಯಣ ಸ್ವಾಮಿ
515
ಕುವೆಂಪು ಹುಟ್ಟಿ, ಆಡಿ, ಬೆಳೆದು ಓಡಾಡಿ ಮೇರು ಕವಿಯಾಗುವಲ್ಲಿ ಪ್ರಜ್ಞೆ ಮೂಡಿಸಿದ ಅವರ ಹುಟ್ಟೂರಿಗೆ ಬಂದು ಅವರ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಿನ ಗೌರವ, ಪ್ರಶಸ್ತಿ ಇಲ್ಲ: ಎಚ್ಚೆಸ್ವಿ

ಕುವೆಂಪು ಹುಟ್ಟಿ, ಆಡಿ, ಬೆಳೆದು ಓಡಾಡಿ ಮೇರು ಕವಿಯಾಗುವಲ್ಲಿ ಪ್ರಜ್ಞೆ ಮೂಡಿಸಿದ ಅವರ ಹುಟ್ಟೂರಿಗೆ ಬಂದು ಅವರ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಿನ ಗೌರವ, ಪ್ರಶಸ್ತಿ ಇಲ್ಲ: ಎಚ್ಚೆಸ್ವಿ

ಕುವೆಂಪು ಹುಟ್ಟಿ, ಆಡಿ, ಬೆಳೆದು ಓಡಾಡಿ ಮೇರು ಕವಿಯಾಗುವಲ್ಲಿ ಪ್ರಜ್ಞೆ ಮೂಡಿಸಿದ ಅವರ ಹುಟ್ಟೂರಿಗೆ ಬಂದು ಅವರ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಿನ ಗೌರವ, ಪ್ರಶಸ್ತಿ ಇಲ್ಲ: ಎಚ್ಚೆಸ್ವಿ
615
715
815
915
ಶ್ರೀ ರಾಮಾಯಣ ದರ್ಶನಂ ಕಾವ್ಯಕ್ಕೆ ಪ್ರಶಸ್ತಿ, ಗೌರವದ ನ್ಯಾಯ ಸಿಕ್ಕಿದ್ದರೂ ಸಾಂಸ್ಕೃತಿಕವಾಗಿ ನ್ಯಾಯ ದೊರೆತಿಲ್ಲ ಎಂಬುದನ್ನು ಒಪ್ಪಿಕೊಳ್ಳದಿದ್ದರೆ, ನಾವು ಪ್ರಾಯಶ್ಚಿತ್ತಕ್ಕೆ ಸಿದ್ಧರಾಗಿಲ್ಲವೆಂದರ್ಥ: ಡಾ. ಕೆ ವೈ ನಾರಾಯಣ ಸ್ವಾಮಿ

ಶ್ರೀ ರಾಮಾಯಣ ದರ್ಶನಂ ಕಾವ್ಯಕ್ಕೆ ಪ್ರಶಸ್ತಿ, ಗೌರವದ ನ್ಯಾಯ ಸಿಕ್ಕಿದ್ದರೂ ಸಾಂಸ್ಕೃತಿಕವಾಗಿ ನ್ಯಾಯ ದೊರೆತಿಲ್ಲ ಎಂಬುದನ್ನು ಒಪ್ಪಿಕೊಳ್ಳದಿದ್ದರೆ, ನಾವು ಪ್ರಾಯಶ್ಚಿತ್ತಕ್ಕೆ ಸಿದ್ಧರಾಗಿಲ್ಲವೆಂದರ್ಥ: ಡಾ. ಕೆ ವೈ ನಾರಾಯಣ ಸ್ವಾಮಿ

ಶ್ರೀ ರಾಮಾಯಣ ದರ್ಶನಂ ಕಾವ್ಯಕ್ಕೆ ಪ್ರಶಸ್ತಿ, ಗೌರವದ ನ್ಯಾಯ ಸಿಕ್ಕಿದ್ದರೂ ಸಾಂಸ್ಕೃತಿಕವಾಗಿ ನ್ಯಾಯ ದೊರೆತಿಲ್ಲ ಎಂಬುದನ್ನು ಒಪ್ಪಿಕೊಳ್ಳದಿದ್ದರೆ, ನಾವು ಪ್ರಾಯಶ್ಚಿತ್ತಕ್ಕೆ ಸಿದ್ಧರಾಗಿಲ್ಲವೆಂದರ್ಥ: ಡಾ. ಕೆ ವೈ ನಾರಾಯಣ ಸ್ವಾಮಿ
1015
ಖ್ಯಾತ ಮನೋವೈದ್ಯೆ ಮತ್ತು ನೃತ್ಯ ಕಲಾವಿದೆ ಡಾ. ಪವಿತ್ರ ಅವರು ಶ್ರೀ ರಾಮಾಯಣ ದರ್ಶನಂ ಕಾವ್ಯವನ್ನು ನೃತ್ಯಾನುಸಂಧಾನಕ್ಕೆ ಅಳವಡಿಸಿಕೊಳ್ಳುವ ಸಾಧ್ಯತೆ ಮತ್ತು ಸವಾಲು ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಖ್ಯಾತ ಮನೋವೈದ್ಯೆ ಮತ್ತು ನೃತ್ಯ ಕಲಾವಿದೆ ಡಾ. ಪವಿತ್ರ ಅವರು ಶ್ರೀ ರಾಮಾಯಣ ದರ್ಶನಂ ಕಾವ್ಯವನ್ನು ನೃತ್ಯಾನುಸಂಧಾನಕ್ಕೆ ಅಳವಡಿಸಿಕೊಳ್ಳುವ ಸಾಧ್ಯತೆ ಮತ್ತು ಸವಾಲು ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಖ್ಯಾತ ಮನೋವೈದ್ಯೆ ಮತ್ತು ನೃತ್ಯ ಕಲಾವಿದೆ ಡಾ. ಪವಿತ್ರ ಅವರು ಶ್ರೀ ರಾಮಾಯಣ ದರ್ಶನಂ ಕಾವ್ಯವನ್ನು ನೃತ್ಯಾನುಸಂಧಾನಕ್ಕೆ ಅಳವಡಿಸಿಕೊಳ್ಳುವ ಸಾಧ್ಯತೆ ಮತ್ತು ಸವಾಲು ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
1115
ಶ್ರೀ ರಾಮಾಯಣ ದರ್ಶನಂ ನಮ್ಮ ಕಾಲದಲ್ಲಿ ಬಹಳ ಪ್ರಸಿದ್ಧವಾದ, ಆದರೆ ಈ ಕಳೆದ ಕೆಲ ದಶಕದ ಸಾಂಸ್ಕೃತಿಕ ರಾಜಕಾರಣದ ಕಾರಣಗಳಿಂದ ಓದುಗರನ್ನು ತಲುಪುವ ಅವಕಾಶಗಳನ್ನು ಪಡೆದುಕೊಳ್ಳದ ಮಹಾಕಾವ್ಯ: ಡಾ. ಎಚ್ ಎಸ್ ರಾಘವೇಂದ್ರ ರಾವ್

ಶ್ರೀ ರಾಮಾಯಣ ದರ್ಶನಂ ನಮ್ಮ ಕಾಲದಲ್ಲಿ ಬಹಳ ಪ್ರಸಿದ್ಧವಾದ, ಆದರೆ ಈ ಕಳೆದ ಕೆಲ ದಶಕದ ಸಾಂಸ್ಕೃತಿಕ ರಾಜಕಾರಣದ ಕಾರಣಗಳಿಂದ ಓದುಗರನ್ನು ತಲುಪುವ ಅವಕಾಶಗಳನ್ನು ಪಡೆದುಕೊಳ್ಳದ ಮಹಾಕಾವ್ಯ: ಡಾ. ಎಚ್ ಎಸ್ ರಾಘವೇಂದ್ರ ರಾವ್

ಶ್ರೀ ರಾಮಾಯಣ ದರ್ಶನಂ ನಮ್ಮ ಕಾಲದಲ್ಲಿ ಬಹಳ ಪ್ರಸಿದ್ಧವಾದ, ಆದರೆ ಈ ಕಳೆದ ಕೆಲ ದಶಕದ ಸಾಂಸ್ಕೃತಿಕ ರಾಜಕಾರಣದ ಕಾರಣಗಳಿಂದ ಓದುಗರನ್ನು ತಲುಪುವ ಅವಕಾಶಗಳನ್ನು ಪಡೆದುಕೊಳ್ಳದ ಮಹಾಕಾವ್ಯ: ಡಾ. ಎಚ್ ಎಸ್ ರಾಘವೇಂದ್ರ ರಾವ್
1215
ಖ್ಯಾತ ಗಮಕಿಗಳಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಶ್ರೀ ಚಂದ್ರಶೇಖರ ಕೆದಿಲಾಯ ಶ್ರೀ ಗಣಪತಿ ಪದ್ಯಾಣ ಹಾಗೂ ರಂಗಕರ್ಮಿ ಗಣೇಶ್ ಅವರು ಈ ಮಹಾಕಾವ್ಯವನ್ನು ಸುಶ್ರಾವ್ಯವಾಗಿ ವಾಚಿಸಿ ಕಾವ್ಯದ ರಸಾಸ್ವಾದನೆಯ ಮತ್ತೊಂದು ಆಯಾಮವನ್ನು ಪರಿಚಯಿಸಿದರು.

ಖ್ಯಾತ ಗಮಕಿಗಳಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಶ್ರೀ ಚಂದ್ರಶೇಖರ ಕೆದಿಲಾಯ ಶ್ರೀ ಗಣಪತಿ ಪದ್ಯಾಣ ಹಾಗೂ ರಂಗಕರ್ಮಿ ಗಣೇಶ್ ಅವರು ಈ ಮಹಾಕಾವ್ಯವನ್ನು ಸುಶ್ರಾವ್ಯವಾಗಿ ವಾಚಿಸಿ ಕಾವ್ಯದ ರಸಾಸ್ವಾದನೆಯ ಮತ್ತೊಂದು ಆಯಾಮವನ್ನು ಪರಿಚಯಿಸಿದರು.

ಖ್ಯಾತ ಗಮಕಿಗಳಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಶ್ರೀ ಚಂದ್ರಶೇಖರ ಕೆದಿಲಾಯ ಶ್ರೀ ಗಣಪತಿ ಪದ್ಯಾಣ ಹಾಗೂ ರಂಗಕರ್ಮಿ ಗಣೇಶ್ ಅವರು ಈ ಮಹಾಕಾವ್ಯವನ್ನು ಸುಶ್ರಾವ್ಯವಾಗಿ ವಾಚಿಸಿ ಕಾವ್ಯದ ರಸಾಸ್ವಾದನೆಯ ಮತ್ತೊಂದು ಆಯಾಮವನ್ನು ಪರಿಚಯಿಸಿದರು.
1315
ಶ್ರೀ ರಾಮಾಯಣ ದರ್ಶನಂ ನಮ್ಮ ಕಾಲದಲ್ಲಿ ಬಹಳ ಪ್ರಸಿದ್ಧವಾದ, ಆದರೆ ಈ ಕಳೆದ ಕೆಲ ದಶಕದ ಸಾಂಸ್ಕೃತಿಕ ರಾಜಕಾರಣದ ಕಾರಣಗಳಿಂದ ಓದುಗರನ್ನು ತಲುಪುವ ಅವಕಾಶಗಳನ್ನು ಪಡೆದುಕೊಳ್ಳದ ಮಹಾಕಾವ್ಯ: ಡಾ. ಎಚ್ ಎಸ್ ರಾಘವೇಂದ್ರ ರಾವ್

ಶ್ರೀ ರಾಮಾಯಣ ದರ್ಶನಂ ನಮ್ಮ ಕಾಲದಲ್ಲಿ ಬಹಳ ಪ್ರಸಿದ್ಧವಾದ, ಆದರೆ ಈ ಕಳೆದ ಕೆಲ ದಶಕದ ಸಾಂಸ್ಕೃತಿಕ ರಾಜಕಾರಣದ ಕಾರಣಗಳಿಂದ ಓದುಗರನ್ನು ತಲುಪುವ ಅವಕಾಶಗಳನ್ನು ಪಡೆದುಕೊಳ್ಳದ ಮಹಾಕಾವ್ಯ: ಡಾ. ಎಚ್ ಎಸ್ ರಾಘವೇಂದ್ರ ರಾವ್

ಶ್ರೀ ರಾಮಾಯಣ ದರ್ಶನಂ ನಮ್ಮ ಕಾಲದಲ್ಲಿ ಬಹಳ ಪ್ರಸಿದ್ಧವಾದ, ಆದರೆ ಈ ಕಳೆದ ಕೆಲ ದಶಕದ ಸಾಂಸ್ಕೃತಿಕ ರಾಜಕಾರಣದ ಕಾರಣಗಳಿಂದ ಓದುಗರನ್ನು ತಲುಪುವ ಅವಕಾಶಗಳನ್ನು ಪಡೆದುಕೊಳ್ಳದ ಮಹಾಕಾವ್ಯ: ಡಾ. ಎಚ್ ಎಸ್ ರಾಘವೇಂದ್ರ ರಾವ್
1415
ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಹತ್ತು ಹಲವು ದೃಷ್ಟಿ ಕೋನಗಳಿಂದ ಕಲಿಯುವ, ತಿಳಿಯುವ, ಆನಂದಿಸುವ ಬಗೆ, ಸಂಗೀತ, ಗಮಕ, ನೃತ್ಯ ಪ್ರಾತ್ಯಕ್ಷಿಕೆ, ವ್ಯಾಖ್ಯಾನ, ಉಪನ್ಯಾಸದ ಮೂಲಕ ಸಾಹಿತ್ಯದ ಸ್ವಾದ ಸವಿಯುವ ಸದಾವಕಾಶ ಶಿಬಿರಾರ್ಥಿಗಳಿಗಿತ್ತು.

ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಹತ್ತು ಹಲವು ದೃಷ್ಟಿ ಕೋನಗಳಿಂದ ಕಲಿಯುವ, ತಿಳಿಯುವ, ಆನಂದಿಸುವ ಬಗೆ, ಸಂಗೀತ, ಗಮಕ, ನೃತ್ಯ ಪ್ರಾತ್ಯಕ್ಷಿಕೆ, ವ್ಯಾಖ್ಯಾನ, ಉಪನ್ಯಾಸದ ಮೂಲಕ ಸಾಹಿತ್ಯದ ಸ್ವಾದ ಸವಿಯುವ ಸದಾವಕಾಶ ಶಿಬಿರಾರ್ಥಿಗಳಿಗಿತ್ತು.

ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಹತ್ತು ಹಲವು ದೃಷ್ಟಿ ಕೋನಗಳಿಂದ ಕಲಿಯುವ, ತಿಳಿಯುವ, ಆನಂದಿಸುವ ಬಗೆ, ಸಂಗೀತ, ಗಮಕ, ನೃತ್ಯ ಪ್ರಾತ್ಯಕ್ಷಿಕೆ, ವ್ಯಾಖ್ಯಾನ, ಉಪನ್ಯಾಸದ ಮೂಲಕ ಸಾಹಿತ್ಯದ ಸ್ವಾದ ಸವಿಯುವ ಸದಾವಕಾಶ ಶಿಬಿರಾರ್ಥಿಗಳಿಗಿತ್ತು.
1515
ಶ್ರೀ ತೋಳ್ಪಾಡಿಯವರು ಶ್ರೀ ವಾಲ್ಮೀಕಿ ಮತ್ತು ಶ್ರೀ ಕುವೆಂಪು “ಕಾಡಿನ ಕವಿಗಳು” ಎಂದು ಬಣ್ಣಿಸಿ ಇಬ್ಬರು ಶ್ರೇಷ್ಠ ಕವಿಗಳ ಕಾವ್ಯದ ಪ್ರೇರಣೆ, ಸೋಪಜ್ಞತೆ ಮತ್ತು ಸೃಷ್ಟಿಶೀಲತೆ ಕುರಿತು ತಮ್ಮ ಉಪನ್ಯಾಸದಲ್ಲಿ ಮಾತನಾಡಿದರು.

ಶ್ರೀ ತೋಳ್ಪಾಡಿಯವರು ಶ್ರೀ ವಾಲ್ಮೀಕಿ ಮತ್ತು ಶ್ರೀ ಕುವೆಂಪು “ಕಾಡಿನ ಕವಿಗಳು” ಎಂದು ಬಣ್ಣಿಸಿ ಇಬ್ಬರು ಶ್ರೇಷ್ಠ ಕವಿಗಳ ಕಾವ್ಯದ ಪ್ರೇರಣೆ, ಸೋಪಜ್ಞತೆ ಮತ್ತು ಸೃಷ್ಟಿಶೀಲತೆ ಕುರಿತು ತಮ್ಮ ಉಪನ್ಯಾಸದಲ್ಲಿ ಮಾತನಾಡಿದರು.

ಶ್ರೀ ತೋಳ್ಪಾಡಿಯವರು ಶ್ರೀ ವಾಲ್ಮೀಕಿ ಮತ್ತು ಶ್ರೀ ಕುವೆಂಪು “ಕಾಡಿನ ಕವಿಗಳು” ಎಂದು ಬಣ್ಣಿಸಿ ಇಬ್ಬರು ಶ್ರೇಷ್ಠ ಕವಿಗಳ ಕಾವ್ಯದ ಪ್ರೇರಣೆ, ಸೋಪಜ್ಞತೆ ಮತ್ತು ಸೃಷ್ಟಿಶೀಲತೆ ಕುರಿತು ತಮ್ಮ ಉಪನ್ಯಾಸದಲ್ಲಿ ಮಾತನಾಡಿದರು.

About the Author

NA
Noorjahan A

Latest Videos
Recommended Stories
Recommended image1
ಶತಮಾನದ ಸಂತ ಸಿದ್ಧಗಂಗಾ ಶ್ರೀಗಳ ನೆನಪು-ಮೆಲುಕು
Recommended image2
Now Playing
ಬಿಗ್‌ಬಾಸ್ ಮನೆಯ ಕಹಿ ಅನುಭವ ಬಿಚ್ಚಿಟ್ಟ ಆನಂದ್
Recommended image3
ಕಾಂಗ್ರೆಸ್ಸಿಗರೇಕೆ ಮೋದಿ ಅಪ್ಪನ ಬಗ್ಗೆ ಕೇಳ್ತಿದ್ದಾರೆ ಅಂದ್ರೆ...
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved