ಚಿತ್ರಸಂತೆಯ ರಂಗು ಸುವರ್ಣ ನ್ಯೂಸ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದದ್ದು ಹೀಗೆ
ಕಲಾ ರಸಿಕರಿಗೆ ಇಂದು ಹಬ್ಬವೋ ಹಬ್ಬ. ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ನಲ್ಲಿ ಚಿತ್ರಸಂತೆಯನ್ನು ಆಯೋಜಿಸಲಾಗಿದೆ. ಈ ಬಾರಿಯ ಚಿತ್ರಸಂತೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಅರ್ಪಿಸಲಾಗಿದೆ. ಗಾಂಧಿ ಕುಟೀರ ಹಾಗೂ ಚರಕ ಈ ಬಾರಿಯ ಆಕರ್ಷಣೆ. ಮನೆಗೊಂದು ಕಲಾಕೃತಿ ಶೀರ್ಷಿಕೆಯಡಿ 16 ನೇ ಚಿತ್ರಸಂತೆಯನ್ನು ಇಂದು ಆಯೋಜಿಸಲಾಗಿದೆ. ಚಿತ್ರಸಂತೆಯ ಫೋಟೋಗಳು ಇಲ್ಲಿವೆ ನೋಡಿ.
111

ಕಲಾವಿದನ ಕುಂಚದಲ್ಲಿ ಅರಳಿದ ಕಲೆ
ಕಲಾವಿದನ ಕುಂಚದಲ್ಲಿ ಅರಳಿದ ಕಲೆ
Add Asianetnews Kannada as a Preferred Source

211
ಹಂಪಿಯ ಕಲ್ಲಿನ ರಥ ಕುಂಚದಲ್ಲಿ ಮೂಡಿದ್ದು ಹೀಗೆ
ಹಂಪಿಯ ಕಲ್ಲಿನ ರಥ ಕುಂಚದಲ್ಲಿ ಮೂಡಿದ್ದು ಹೀಗೆ
311
ಚಿತ್ರಸಂತೆಯಲ್ಲಿ ಕಂಡು ಬಂದ ಪೇಯಿಂಟಿಂಗ್ಗಳು
ಚಿತ್ರಸಂತೆಯಲ್ಲಿ ಕಂಡು ಬಂದ ಪೇಯಿಂಟಿಂಗ್ಗಳು
411
ಚಿತ್ರ ಸಂತೆ ನಡುವೆ ನಿಂತ ಗಾಂಧೀಜಿ
ಚಿತ್ರ ಸಂತೆ ನಡುವೆ ನಿಂತ ಗಾಂಧೀಜಿ
511
ಚಿತ್ರ ಬಿಡಿಸುವಲ್ಲಿ ಮಗ್ನನಾದ ಕಲಾವಿದ
ಚಿತ್ರ ಬಿಡಿಸುವಲ್ಲಿ ಮಗ್ನನಾದ ಕಲಾವಿದ
611
ಮರದ ಮೇಲೆ ಕಂಡು ಬಂದ ಫೋಟೋ
ಮರದ ಮೇಲೆ ಕಂಡು ಬಂದ ಫೋಟೋ
711
ಮಗುವಿನ ಮುಗ್ದತೆ ಅಂದ್ರೆ ಇದೆನಾ?
ಮಗುವಿನ ಮುಗ್ದತೆ ಅಂದ್ರೆ ಇದೆನಾ?
811
ಪೇಯಿಂಟಿಂಗನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಯುವತಿ
ಪೇಯಿಂಟಿಂಗನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಯುವತಿ
911
ಕೈ ಮೇಲೆ ಚಿಟ್ಟೆ ಬಿಡಿಸಿಕೊಂಡ ಯುವತಿ
ಕೈ ಮೇಲೆ ಚಿಟ್ಟೆ ಬಿಡಿಸಿಕೊಂಡ ಯುವತಿ
1011
ಚಿತ್ರಸಂತೆಗೆ ನಿಮ್ಮನ್ನು ಸ್ವಾಗತಿಸುತ್ತಿದೆ ’ ಬೆಂಗಳೂರು’
ಚಿತ್ರಸಂತೆಗೆ ನಿಮ್ಮನ್ನು ಸ್ವಾಗತಿಸುತ್ತಿದೆ ’ ಬೆಂಗಳೂರು’
1111
ರಂಗಾ ನೀ ಒಲಿದು ಬಾ... ಎನ್ನುತ್ತಿದೆ ರಂಗವಲ್ಲಿ.....
ರಂಗಾ ನೀ ಒಲಿದು ಬಾ... ಎನ್ನುತ್ತಿದೆ ರಂಗವಲ್ಲಿ.....
Latest Videos