ವೃಷಭ ರಾಶಿಯವರಿಗಿಂದು ಭಾಗ್ಯವೃದ್ಧಿ : ನಿಮ್ಮ ರಾಶಿ ಹೇಗಿದೆ..?
ವೃಷಭ ರಾಶಿಯವರಿಗಿಂದು ಭಾಗ್ಯವೃದ್ಧಿ : ನಿಮ್ಮ ರಾಶಿ ಹೇಗಿದೆ..?
ಮೇಷ : ಪ್ರೇತಬಾಧೆ ನಿವಾರಣೆ, ದೂರ ಪ್ರಯಾಣ ಸಂಭವ, ಕೃಷ್ಣ ಮಂತ್ರ ಜಪಿಸಿ
ವೃಷಭ : ಭಾಗ್ಯವೃದ್ಧಿ, ಮಿತ್ರರಿಂದ ಸಹಾಯ, ಕಾರ್ಯದಲ್ಲಿ ಅಸಡ್ಡೆ, ಕ್ಲೇಶ, ಅನ್ನಪೂರ್ಣೆಯ ದರ್ಶನ ಮಾಡಿ
ಮಿಥುನ : ಬಾಲಕರಿಗೆ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಗುರುವಿನ ಅನುಗ್ರಹ ರಲಿದೆ. ಉದ್ಯೀಗ ಪ್ರಾಪ್ತಿ, ನಾಗದೇವರ ಆರಾಧನೆ ಮಾಡಿ
ಕಟಕ : ನಾಗದೋಷದ ತೊಂದರೆ, ಶತ್ರುಕಾಟ, ಸ್ತ್ರೀಯರೇ ಶತ್ರುಗಳಾಗುತ್ತಾರೆ, ಮಾತಿನಲಿ ಹಿಡಿತವಿರಲಿ
ಸಿಂಹ : ರಾಶಿಯ ಅಧಿಪತಿ ಆರರಲ್ಲಿರುವುದರಿಂದ ಆರೋಗ್ಯ ಹಾನಿ, ಸೂರ್ಯನ ಉಪಾಸನೆ ಮಾಡಿ
ಕನ್ಯಾ : ವಾಹನ ಖರೀದಿ, ವಸ್ತ್ರ ಖರೀದಿ, ಹಸಿರು ಬಟ್ಟೆಯಲ್ಲಿ ಹೆಸರು ಕಾಳು ದಾನ ಮಾಡಿ
ತುಲಾ : ಸ್ತ್ರೀಯರಿಗೆ ಶುಭಧಿನ, ವಾಹನ ಖರೀದಿ ಯೋಗ, ಸಹೋದರರಿಂದ ಅನುಕೂಲ, ಅನ್ನಪೂರ್ಣೆಯ ಆರಾಧನೆ ಮಾಡಿ
ವೃಶ್ಚಿಕ : ಧನವ್ಯಯ, ವ್ಯರ್ಥವಾಗಿ ಹಣ ಖರ್ಚು, ಸಾಲ ಮಾಡಬೇಡಿ, ದತ್ತಾತ್ರೇಯ ದರ್ಶನ ಮಾಡಿ
ಧನಸ್ಸು : ಸಾಮಾನ್ಯ ತೊಂದರೆ, ಅಜೀರ್ಣವಾಗುವ ಸಾಧ್ಯತೆ, ಕೈಕಾಲು ನೋವು, ಆರೋಗ್ಯ ತೊಂದರೆ, ವಿಷ್ಣು ಆರಾಧನೆ ಮಾಡಿ
ಮಕರ : ವಿದ್ಯುತ್ ಅವಘಡ : ಮನಕ್ಲೇಷ, ಕೆಲಸದಲ್ಲಿ ನಷ್ಟ, ಮೃತ್ಯುಂಜಯ ಆರಾಧನೆ ಮಾಡಿ
ಕುಂಭ : ಧನಲಾಭ, ಉದ್ಯೋಗದಲ್ಲಿ ಸ್ಥಾನ ಪ್ರಾಪ್ತಿ, ಅನಾನುಕೂಲದ ದಿನ, ಶುಭದಿನ, ಹೊಸ ಜನರ ಭೇಟಿ, ಗುರುವಿನ ಆರಾಧನೆ ಮಾಡಿ
ಮೀನಾ : ಶತ್ರುನಾಶಕ್ಕೆ ಕ್ರಮ, ಕಷ್ಟದ ಜೀವನ, ಸುಬ್ರಮಣ್ಯ ಮಂತ್ರಿ ಪಠಿಸಿ