ವೃಷಭ ರಾಶಿಯವರ ಕಾರ್ಯ ಹಿನ್ನಡೆ ಸಾಧ್ಯತೆ: ಉಳಿದ ರಾಶಿ ಹೇಗಿದೆ..?
ವೃಷಭ ರಾಶಿಯವರ ಕಾರ್ಯ ಹಿನ್ನಡೆ ಸಾಧ್ಯತೆ: ಉಳಿದ ರಾಶಿ ಹೇಗಿದೆ..?
ಮೇಷ : ಭ್ರಾತೃಗಳ ಜೊತೆ ಮಾತಿನ ಘರ್ಷಣೆ, ತಾಯಿ ಆರೋಗ್ಯದಲ್ಲೂ ಏರುಪೇರು, ಸಂಜೀವಿನಿ ಯಂತ್ರ ಧರಿಸಿ
ವೃಷಭ : ಕಾರ್ಯದಲ್ಲಿ ಹಿನ್ನಡೆ, ಗುರುಬಲ ಬರುವವರೆಗೆ ಶುಭಕಾರ್ಯಗಳನ್ನು ಮಾಡುವುದು ಬೇಡ.
ಮಿಥುನ : ಹಬ್ಬದ ತಯಾರಿಗೆ ಓಡಾಟ, ಮಿತ್ರರ ಭೇಟಿ, ದಂಪತಿಗಳಲ್ಲಿ ಘರ್ಷಣೆ, ವಿಷ್ಣು ಸ್ಮರಣೆ ಮಾಡಿ
ಕಟಕ : ಆರೋಗ್ಯ ಬಾಧೆ ಇದ್ದರೂ ಚೇತರಿಕೆ ಕಾಣುವಿರಿ, ವಾಹನ ಖರೀದಿಯ ಯೋಜನೆ, ದುರ್ಗಾರಾಧನೆ ಮಾಡಿ
ಸಿಂಹ : ಆರೋಗ್ಯ ಸುಧಾರಣೆ, ಹೆಚ್ಚಿನ ಓಡಾಟ, ಪರಿಶ್ರಮದ ದಿನ, ಶಿವನಿಗೆ ರುದ್ರಾಭಿಷೇಕ ಮಾಡಿಸಿ
ಕನ್ಯಾ : ಕುಟುಂಬ ಸೌಖ್ಯ, ಧನ ಪ್ರಾಪ್ತಿ, ಜೊತೆಗೆ ಸುಖ ಹಾನಿಯೂ ಇದೆ, ನಾರಾಯಣ ನಾಮ ಪಠಿಸಿ
ತುಲಾ : ಧನವ್ಯಯ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಖರೀದಿ ಮಾಡುವಾಗ ಹಣ ಕಳೆದುಕೊಳ್ಳುವ ಸಾಧ್ಯತೆ, ಕಾರ್ತವೀರ್ಯಾರ್ಜುನ ಮಂತ್ರ ಪಠಿಸಿ
ವೃಶ್ಚಿಕ : ಗಂಟಲು ನೋವು, ಹಲ್ಲು ನೋವು ಬರುವ ಸಾಧ್ಯತೆ, ಶನೈಶ್ಚರ ಮಂತ್ರ ಪಠಿಸಿ
ಧನಸ್ಸು : ಯುಗಾದಿ ಹಬ್ಬದ ನಂತರ ವಾಹನ ಖರೀದಿ, ಸುಖ ಸಮೃದ್ಧಿಗೊಳ್ಳಲಿದೆ, ಗುರು ಮಂತ್ರ ಪಠಿಸಿ
ಮಕರ : ರಾಶ್ಯಾಧಿಪತಿಯು ವ್ಯಯದಲ್ಲಿದ್ದಾನೆ, ಅನಾನುಕೂಲದ ದಿನ, ಶಿವನಿಗೆ ಜಲಾಭಿಷೇಕ ಅಭಿಷೇಕ ಮಾಡಿಸಿ
ಕುಂಭ : ಕಾರ್ಯ ಸಾಧನೆ, ಉದ್ಯೋಗದಲ್ಲಿ ಪ್ರಗತಿಯ ಕಾಲ, ಉತ್ತಮ ದಿನ, ಶಿವ ಧ್ಯಾನ ಮಾಡಿ
ಮೀನ : ಗುರುವಿನ ಅನುಗ್ರಹ ಬೇಕು, ಹಬ್ಬದಲ್ಲಿ ಗುರುವಿನಿಂದ ಮಾರ್ಗದರ್ಷನ ಪಡೆದುಕೊಳ್ಳಿ