ಶುಭೋದಯ ಓದುಗರೆ : ಇಂದಿನ ರಾಶಿಗಳ ಫಲಾಫಲ ಹೇಗಿದೆ..?
ಶುಭೋದಯ ಓದುಗರೆ : ಇಂದಿನ ರಾಶಿಗಳ ಫಲಾಫಲ ಹೇಗಿದೆ..?
ಮೇಷ : ಕಾರ್ಯದಲ್ಲಿ ಜಯ,ವ್ಯಾಪಾರದಲ್ಲಿ ಲಾಭ,ಕಾರ್ಯ ಸಿದ್ಧಿ,ಉತ್ತಮ ದಿನ.
ವೃಷಭ : ಆರೋಗ್ಯದಲ್ಲಿ ಏರುಪೇರು,ಕಾರ್ಯದಲ್ಲಿ ವಿಳಂಬ,ಸಾಮಾನ್ಯ ದಿನ ಚಾಮುಂಡಿ ದೇವಿಯ ಆರಾಧನೆ ಮಾಡಿ.
ಮಿಥುನ : ಮಹಿಳೆಯರಿಗೆ ಅನಾನೂ ಕೂಲ,ಮನೆಯಲ್ಲಿ ಗೊಂದಲದ ವಾತಾವರಣ,ಸಾಮಾನ್ಯ ದಿನ.
ಕಟಕ : ಆರೋಗ್ಯದಲ್ಲಿ ಸುಧಾರಣೆ,ಮನೆಯಲ್ಲಿ ಮಂಗಳ ಕಾರ್ಯ,ಶುಭ ದಿನ.
ಸಿಂಹ : ನೂತನ ಕಾರ್ಯಾ ಕೈಗೊಳ್ಳಿ,ಇಷ್ಟ ಕಾರ್ಯದಲ್ಲಿ ಜಯ,ಸರ್ವ ಕಷ್ಟ ನಿವಾರಣೆ,ದೇವತಾ ಆರಾಧನೆ ಮಾಡಿ.
ಕನ್ಯಾ : ದೂರ ಪ್ರಯಾಣ ಕೈಗೊಳ್ಳುವ ಸಂಭವ,ವಾಹನ ಚಲಾಯಿಸುವಾಗ ಎಚ್ಚರದಿಂದ ಇರಿ,ನರಸಿಂಹನ ಆರಾಧನೆ ಮಾಡಿ.
ತುಲಾ : ಕೌಟುಂಬಿಕ ಕಲಹ,ಸಹೋದರರಲ್ಲಿ ಭಿನ್ನಾಭಿಪ್ರಾಯ,ಮಾನಸಿಕ ಖಿನ್ನತೆ,ಸಾಮಾನ್ಯ ದಿನ.
ವೃಶ್ಚಿಕ :ಮಾನಸಿಕ ಒತ್ತಡ,ಮನಸಿನಲ್ಲಿ ದುಗುಡ,ಆರೋಗ್ಯದಲ್ಲಿ ಕೊಂಚ ಬದಲಾವಣೆ,ಇಷ್ಟ ದೇವರ ಆರಾಧನೆ ಮಾಡಿ.
ಧನಸ್ಸು :ರೈತರಿಗೆ ಉತ್ತಮ ದಿನ,ವ್ಯಾಪಾರದಲ್ಲಿ ಸ್ವಲ್ಪ ನಷ್ಟ,ಗುರುವಿನ ಆರಾಧನೆ ಮಾಡಿ.
ಮಕರ : ದೇವತಾ ಕಾರ್ಯಗಳಲ್ಲಿ ಆಸಕ್ತಿ,ನೂತನ ಮನೆ ಖರೀದಿ,ಮನೆದೇವರ ಆರಾಧನೆ ಮಾಡಿ.
ಕುಂಭ :ಮನೆಯಲ್ಲಿ ಮಂಗಳ ಕಾರ್ಯ,ಕುಟುಂಬದಲ್ಲಿ ಸೌಖ್ಯ,ಸ್ನೇಹಿತರ ಭೇಟಿಯಾಗುವ ಸಂಭವ,ಉತ್ತಮ ದಿನ.
ಮೀನ : ಕಾರ್ಯದಲ್ಲಿ ಸ್ವಲ್ಪ ವಿಳಂಬ,ಗುರು-ಹಿರಿಯರ ಸಲಹೆ ಪಡೆದು ಮುಂದುವರಿಯಿರಿ,ಉತ್ತಮ ದಿನ.