Amruthadhare Serial: ಅಷ್ಟು ವರ್ಷಗಳು ಕಳೆದ ಮೇಲೆ ಎಲ್ಲವೂ, ಎಲ್ಲರಲ್ಲೂ ಬದಲಾವಣೆಯಾಗಿದೆ. ಭೂಮಿ ಮಗ ದೊಡ್ಡವನಾಗಿದ್ದಾನೆ. ಭೂಮಿ ಸ್ಟೈಲ್ ಕೂಡ ಚೇಂಜ್ ಆಗಿದೆ. ಹೆಚ್ಚು ಕಡಿಮೆ ಗೌತಮ್ ಮುಖದಲ್ಲೂ ಬದಲಾವಣೆ ನೋಡಬಹುದು. ಆದರೆ…?
ರಶ್ಮಿಕಾ ಅಂಡ್ ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ವಿಷ್ಯ ಈಗ ಸಿನಿಲೋಕದಲ್ಲಿ ಹಾಟ್ ಟಾಪಿಕ್. ಆದ್ರೆ ಎಂಗೇಜ್ಮೆಂಟ್ ಬೆನ್ನಲ್ಲೇ ವಿಜಯ್ ದೇವರಕೊಂಡ ಕಾರು ಅಪಘಾತ ಆಗಿದ್ದನ್ನ ನೋಡಿ ಫ್ಯಾನ್ಸ್ ಆತಂಕಿತರಾಗಿದ್ರು.
ಭೀಮಾತೀರದಲ್ಲಿ ಸಂಚಲನ ಸೃಷ್ಟಿಸಿದ್ದ ಚಡಚಣ ಎಸ್ಬಿಐ ದರೋಡೆ ಪ್ರಕರಣದಲ್ಲಿ, ಪೊಲೀಸರು ಬಿಹಾರ ಮೂಲದ ಮೂವರು ಯುವಕರನ್ನು ಬಂಧಿಸಿದ್ದಾರೆ. ಅವರಿಂದ 9 ಕೆ.ಜಿ. ಚಿನ್ನಾಭರಣ ಮತ್ತು ₹86.31 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ದರೋಡೆಗೆ ಬಿಹಾರದಿಂದ ತಂದಿದ್ದ ಕಂಟ್ರಿ ಪಿಸ್ತೂಲ್ಗಳನ್ನು ಬಳಸಲಾಗಿತ್ತು.
ಬಿಳಿ ಮುಖ ಇಲ್ಲ, ಸ್ಲಂಗೆ ರೀತಿ ಇದೆ, ಭಾರತೀಯರಿರುವ ಬರ್ಮಿಂಗ್ಹ್ಯಾಂ ಕುರಿತು ಯುಕೆ ಸಂಸದನ ವಿವಾದ ಸೃಷ್ಟಿಸಿದ್ದಾರೆ. ಏಷ್ಯಾದ ಜನರೇ ಹೆಚ್ಚಿರುವ ಪ್ರದೇಶದ ಕುರಿತು ನಿಂದಿಸಿದ ಯುಕೆ ಸಂಸದನ ವಿರುದ್ದ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ.
777 ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಮದುವೆ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಪ್ರೀತಿಸಿದ ಹುಡುಗಿ ಅನಯಾ ವಸುಧಾ ಜೊತೆ ಜನವರಿ ತಿಂಗಳಲ್ಲಿ ನಿಶ್ಚಿತಾರ್ಥ ನಡೆದಿತ್ತು. ಸದ್ಯದಲ್ಲೇ ಹಸೆಮಣೆ ಏರಲಿರುವ ಈ ಜೋಡಿ ಇದೀಗ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದಾರೆ.
Humiliating Student Over Fees: ಪೋಷಕರು ಶಾಲಾ ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಯನ್ನು ಶಾಲೆಯಲ್ಲಿ ನೆಲದ ಮೇಲೆ ಕೂರಿಸಿ ಇತರ ಮಕ್ಕಳ ಮುಂದೆ ಅವಮಾನಿಸಿದಂತಹ ಘಟನೆ ನಡೆದಿದೆ. ಮಹಾರಾಷ್ಟ್ರದ ಭಿವಾಂಡಿಯಲ್ಲಿ ಇರುವ ಸಲಾಹುದ್ದೀನ್ ಅಯ್ಯುಬಿ ಮೆಮೋರಿಯಲ್ ಉರ್ದು ಶಾಲೆಯಲ್ಲಿ ಈ ಘಟನೆ ನಡೆದಿದೆ.
Kannada Serial TV TRP 2025: ಈ ವಾರದ ಟಿಆರ್ಪಿ ಹೊರಬಿದ್ದಿದೆ. ವಾರದಿಂದ ವಾರಕ್ಕೆ ಟಿಆರ್ಪಿ ಬದಲಾಗುವುದು, ಈ ಬಾರಿ ಟಿಆರ್ಪಿಯಲ್ಲಿ ದೊಡ್ಡ ಬದಲಾವಣೆ ಆಗಿದ್ದು, ಹೊಸ ಸೀರಿಯಲ್ವೊಂದು ಟಾಪ್ 5 ಸ್ಥಾನದಲ್ಲಿ ಕೂತಿದೆ. ಟಾಪ್ 10 ಧಾರಾವಾಹಿಗಳು ಯಾವುವು? ಯಾವ ಧಾರಾವಾಹಿಗೆ ಎಷ್ಟು ಟಿಆರ್ಪಿ ಸಿಗ್ತು?
ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ಸಚಿವ ಸಂpuಟ ಪುನರ್ರಚನೆಗೆ ಮುಂದಾಗಿದ್ದಾರೆ. ಈ 'ಮೇಜರ್ ಸರ್ಜರಿ' ಮೂಲಕ 15 ರಿಂದ 25 ಹಾಲಿ ಸಚಿವರಿಗೆ ಕೊಕ್ ನೀಡಿ, ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಯೋಜನೆ ಇದಾಗಿದೆ.
ಯುಪಿಐ ಬಳಸಿ ಎಟಿಎಂನಿಂದ ಹಣ ವಿಥ್ಡ್ರಾ, ಸ್ಮಾರ್ಟ್ ಗ್ಲಾಸಸ್ ಪಾವತಿ ಸೇರಿ ಹೊಸ ರೂಲ್ಸ್ ಜಾರಿ, ಬಳಕೆದಾರರ ಪಾವತಿಯಲ್ಲಿ ಸುರಕ್ಷತೆ, ದೇಶಾದ್ಯಂತ ಅಡೆ ತಡೆ ಇಲ್ಲದೆ ಪಾವತಿ ಹಾಗೂ ವ್ಯವಹಾರಕ್ಕಾಗಿ ಮಹತ್ವದ ಅಪ್ಡೇಟ್ ಮಾಡಲಾಗಿದೆ. ಹೊಸ ರೂಲ್ಸ್ ಏನು?
Tumakuru Grandmother Asks Police to Find a Bride for Her Son ತುಮಕೂರಿನ ಮಧುಗಿರಿ ತಾಲೂಕಿನಲ್ಲಿ 'ಮನೆ ಮನೆಗೂ ಪೊಲೀಸ್' ಕಾರ್ಯಕ್ರಮದ ವೇಳೆ, ಅಜ್ಜಿಯೊಬ್ಬರು ತಮ್ಮ ಮಗನಿಗೆ ಮದುವೆಯಾಗುತ್ತಿಲ್ಲ, ಹೆಣ್ಣು ಹುಡುಕಿಕೊಡಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.