ಮಂಡ್ಯ 7 ಜೆಡಿಎಸ್ ತೆಕ್ಕೆಗೆ
ಬಂಡಾಯವೆದ್ದು ನಾಗಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್'ನಿಂದ ಸ್ಪರ್ಧಿಸಿದ್ದ ಚಲುವರಾಯ ಸ್ವಾಮಿ ಸೋಲು ಅನುಭವಿಸಿದ್ದಾರೆ. ಮೇಲುಕೋಟೆಯಲ್ಲಿ ರೈತ ಸಂಘದಿಂದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಪರಾಭವಗೊಂಡಿದ್ದಾರೆ.
ಮಂಡ್ಯದಲ್ಲಿ ಜಾತ್ಯಾತೀತ ಜನತಾದಳ ಕ್ಲೀನ್ ಸ್ವೀಪ್ ಮಾಡಿದೆ. 7 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಂಡಾಯವೆದ್ದು ನಾಗಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್'ನಿಂದ ಸ್ಪರ್ಧಿಸಿದ್ದ ಚಲುವರಾಯ ಸ್ವಾಮಿ ಸೋಲು ಅನುಭವಿಸಿದ್ದಾರೆ. ಮೇಲುಕೋಟೆಯಲ್ಲಿ ರೈತ ಸಂಘದಿಂದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಪರಾಭವಗೊಂಡಿದ್ದಾರೆ.
ಮಳವಳ್ಳಿ[ಮೀಸಲು]
ಗೆಲುವು: ಅನ್ನದಾನಿ[103038-52%], ಜೆಡಿಎಸ್
ಸಮೀಪ ಸ್ಪರ್ಧಿ : ಪಿ.ಎಂ. ನರೇಂದ್ರ ಸ್ವಾಮಿ[76278-39%] ಕಾಂಗ್ರೆಸ್
ಮದ್ದೂರು
ಗೆಲುವು: ಡಿ.ಸಿ.ತಮ್ಮಣ್ಣ[109239-63%]- ಜೆಡಿಎಸ್
ಸಮೀಪ ಸ್ಪರ್ಧಿ: ಮಧು ಜಿ. ಮಾದೇಗೌಡ [55209-32%] -ಕಾಂಗ್ರೆಸ್
ಮೇಲುಕೋಟೆ
ಗೆಲುವು: ಸಿ.ಎಸ್. ಪುಟ್ಟರಾಜು [96003-54%] - ಜೆಡಿಎಸ್
ಸಮೀಪ ಸ್ಪರ್ಧಿ: ದರ್ಶನ್ ಪುಟ್ಟಣ್ಣಯ್ಯ [73779-42%] - ರೈತಸಂಘ
ಮಂಡ್ಯ
ಗೆಲುವು: ಎಂ.ಶ್ರೀನಿವಾಸ್[69421-41%] -ಜೆಡಿಎಸ್
ಸಮೀಪ ಸ್ಪರ್ಧಿ: ಪಿ.ರವಿಕುಮಾರ್ [47813-28%] - ಕಾಂಗ್ರೆಸ್
ಶ್ರೀರಂಗಪಟ್ಟಣ - ರವೀಂದ್ರ ಶ್ರೀಕಂಠಯ್ಯ
ಗೆಲುವು - ರವೀಂದ್ರ ಶ್ರೀಕಂಠಯ್ಯ[101307-57%] ಜೆಡಿಎಸ್
ಸಮೀಪ ಸ್ಪರ್ಧಿ: ರಮೇಶ್ ಬಂಡಿಸಿದ್ದೇಗೌಡ [57619-32%] ಕಾಂಗ್ರೆಸ್
ನಾಗಮಂಗಲ
ಗೆಲುವು : ಸುರೇಶ್ ಗೌಡ[112396-61%]- ಜೆಡಿಎಸ್
ಸಮೀಪ ಸ್ಪರ್ಧಿ: ಎನ್.ಚಲುವನಾರಾಯಣ ಸ್ವಾಮಿ[64789-35%] ಕಾಂಗ್ರೆಸ್
ಕೆ.ಆರ್. ಪೇಟೆ
ಗೆಲುವು: ನಾರಾಯಣ ಗೌಡ[88016-50%] ಜೆಡಿಎಸ್
ಕೆ.ಬಿ.ಚಂದ್ರಶೇಖರ್ [70897-40%] ಕಾಂಗ್ರೆಸ್