Asianet Suvarna News Asianet Suvarna News

ಅಧಿಕಾರ ಸ್ವೀಕರಿಸಿದ 6 ಗಂಟೆಯಲ್ಲೇ ನಾಲ್ವರು ಐಪಿಎಸ್ ವರ್ಗಾವಣೆ

ಗುಪ್ತಚರ ಇಲಾಖೆ ಎಡಿಜಿಪಿ ಹುದ್ದೆಗೆ ಅಮರ್ ಕುಮಾರ್ ಪಾಂಡೆ, ಗುಪ್ತಚರ ಇಲಾಖೆ ಡಿಐಜಿಪಿಯಾಗಿ ಸಂದೀಪ್ ಪಾಟೀಲ್ ,ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿ ಡಿ.ದೇವರಾಜ್, ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿಯಾಗಿ ಎಸ್.ಗಿರೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.

After Formation Karnataka Government 4 IPS officer Transfer

ಬೆಂಗಳೂರು(ಮೇ.17): ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ 6 ಗಂಟೆಗಳಲ್ಲೇ  ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 
ಗುಪ್ತಚರ ಇಲಾಖೆ ಎಡಿಜಿಪಿ ಹುದ್ದೆಗೆ ಅಮರ್ ಕುಮಾರ್ ಪಾಂಡೆ, ಗುಪ್ತಚರ ಇಲಾಖೆ ಡಿಐಜಿಪಿಯಾಗಿ ಸಂದೀಪ್ ಪಾಟೀಲ್ ,ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿ ಡಿ.ದೇವರಾಜ್, ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿಯಾಗಿ ಎಸ್.ಗಿರೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ರೆಸಾರ್ಟ್'ನಲ್ಲಿ ಹೈಡ್ರಾಮ : ಶಾಸಕನನ್ನು ತಡೆದ ಪೊಲೀಸರು
Follow Us:
Download App:
  • android
  • ios