11:27 PM (IST) Oct 25

India Latest News Liveಎಂಟೇ ನಿಮಿಷದಲ್ಲಿ ಲೌವ್ರೆ ಮ್ಯೂಸಿಯಂನಿಂದ 896 ಕೋಟಿ ಮೌಲ್ಯದ ಆಭರಣ ದರೋಡೆ, ಉಳಿದವು ಬ್ಯಾಂಕ್‌ಗೆ ಶಿಫ್ಟ್‌!

Louvre Heist 8 French Crown Jewels Stolen in 8 Minutes ಫ್ರಾನ್ಸ್‌ನ ಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ ಕಟ್ಟಡ ಕಾರ್ಮಿಕರ ವೇಷದಲ್ಲಿ ಬಂದ ದರೋಡೆಕೋರರು ಕೇವಲ 8 ನಿಮಿಷಗಳಲ್ಲಿ ಭಾರೀ ದರೋಡೆ ನಡೆಸಿದ್ದಾರೆ. ಅಪೊಲೋ ಗ್ಯಾಲರಿಯಲ್ಲಿದ್ದ ಸುಮಾರು 896 ಕೋಟಿ ರೂಪಾಯಿ ಮೌಲ್ಯದ ಆಭರಣ ಕದ್ದಿದ್ದಾರೆ.

Read Full Story
10:47 PM (IST) Oct 25

India Latest News Live'ಭಾರತದ ಮಾನ ಹರಾಜು ಮಾಡಿದ್ದಾರೆ..' ರಾಜಕೀಯ ವಿವಾದಕ್ಕೆ ನಾಂದಿ ಹಾಡಿದ ಆಸೀಸ್‌ ಆಟಗಾರ್ತಿಯರಿಗೆ ಕಿರುಕುಳ ಕೇಸ್‌!

Australian Cricketers Harassment Case Becomes Political Firestorm ಈ ಘಟನೆಯು ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಪ್ರತಿಪಕ್ಷಗಳು ಟಾರ್ಗೆಟ್‌ ಮಾಡಿದೆ. 

Read Full Story
09:56 PM (IST) Oct 25

India Latest News Liveಪ್ರಯಾಣದ ನಡುವೆ ಗಂಡ-ಹೆಂಡ್ತಿ ಗಲಾಟೆ, ಅವಳಿ ಮಕ್ಕಳನ್ನು ಕಾಡಿಗೆ ಕರೆದುಕೊಂಡು ಹೋಗಿ ಕತ್ತುಸೀಳಿ ಕೊಂದ ಗಂಡ!

Maharashtra Man Murders Twin Daughters in Forest After Wife Leaves Him ಪೊಲೀಸರ ಪ್ರಕಾರ, ಆರೋಪಿಯನ್ನು ವಾಶಿಮ್ ಜಿಲ್ಲೆಯ ನಿವಾಸಿ ರಾಹುಲ್ ಚವಾಣ್ ಎಂದು ಗುರುತಿಸಲಾಗಿದೆ.

Read Full Story
07:58 PM (IST) Oct 25

India Latest News Liveಗಂಡನ ಆಲ್ಕೋಹಾಲ್‌ ಚಟಕ್ಕೆ ಬಿಟ್ಟುಹೋದ ಹೆಂಡತಿ, 14 ವರ್ಷದ ಮಗಳ ಮೇಲೆ ಹಲವು ದಿನ ರೇ*ಪ್‌ ಮಾಡಿದ ಗಂಡ!

Father Arrested for Repeatedly Raping 14-Year-Old Daughter After Wife Leaves Over Alcoholism ಎರಡು ತಿಂಗಳಿನಿಂದ ತನ್ನ 14 ವರ್ಷದ ಮಗಳ ಮೇಲೆ ಪದೇ ಪದೇ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ 42 ವರ್ಷದ ವ್ಯಕ್ತಿಯನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ.

Read Full Story
07:31 PM (IST) Oct 25

India Latest News Liveಬ್ಯಾಂಕ್​ ಲಾಕರ್​, ಠೇವಣಿಗೆ ನಾಮಿನಿ ಮಾಡಿರುವಿರಾ? ನ.1ರಿಂದ ಈ ಹೊಸ ರೂಲ್ಸ್​ - ಕೂಡಲೇ ತಿಳಿಯಿರಿ

ನವೆಂಬರ್ 1 ರಿಂದ ಜಾರಿಗೆ ಬರುವ ಹೊಸ ಬ್ಯಾಂಕಿಂಗ್ ನಿಯಮದ ಪ್ರಕಾರ, ಖಾತೆದಾರರು ತಮ್ಮ ಬ್ಯಾಂಕ್ ಖಾತೆ ಮತ್ತು ಲಾಕರ್‌ಗಳಿಗೆ ಒಬ್ಬರ ಬದಲು ನಾಲ್ಕು ಜನರನ್ನು ನಾಮಿನಿಗಳಾಗಿ ನೇಮಿಸಬಹುದು. ಈ ಬದಲಾವಣೆಯು ನಾಮಿನಿಗಳಿಗೆ ಷೇರುಗಳನ್ನು ನಿಗದಿಪಡಿಸಲು ಸಹ ಅವಕಾಶ ನೀಡುತ್ತದೆ. ಇಲ್ಲಿದೆ ಡಿಟೇಲ್ಸ್​

Read Full Story
06:51 PM (IST) Oct 25

India Latest News Liveಐಸಿಸಿ ಮಹಿಳಾ ವಿಶ್ವಕಪ್‌ಗೆ ಬಂದಿದ್ದ ಆಸೀಸ್‌ನ ಇಬ್ಬರು ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ!

2 Australian Women Cricketers Sexually Harassed in Indoreಇಂದೋರ್‌ನಲ್ಲಿ ಇಬ್ಬರು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗರಿಗೆ ಬೈಕ್ ಸವಾರನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಕೆಫೆಗೆ ಹೋಗುತ್ತಿದ್ದಾಗ ಆಟಗಾರ್ತಿಯರನ್ನು ಹಿಂಬಾಲಿಸಿ, ಅನುಚಿತವಾಗಿ ಸ್ಪರ್ಶಿಸಿ ಪರಾರಿಯಾಗಿದ್ದ.

Read Full Story
05:56 PM (IST) Oct 25

India Latest News Liveಕನ್ನಡದ ಏಕೈಕ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್‌ನ ಪ್ರಖ್ಯಾತ ನಟ ಸತೀಶ್‌ ಶಾ ನಿಧನ

Veteran Bollywood Actor Satish Shah Passes Away at 74 ಹಿರಿಯ ಬಾಲಿವುಡ್ ನಟ ಸತೀಶ್ ಶಾ (74) ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, 'ಸಾರಾಭಾಯ್ ವರ್ಸಸ್ ಸಾರಾಭಾಯ್' ನಂತಹ ಶೋಗಳು ಮತ್ತು ಹಲವು ಚಿತ್ರಗಳ ಮೂಲಕ ಖ್ಯಾತರಾಗಿದ್ದರು. 

Read Full Story
05:25 PM (IST) Oct 25

India Latest News Liveಅದಾನಿ ಗ್ರೂಪ್‌ನಲ್ಲಿ 33 ಸಾವಿರ ಕೋಟಿ ಹೂಡಿಕೆ ಮಾಡಿದ ಎಲ್‌ಐಸಿ, ಅಮೆರಿಕ ಪತ್ರಿಕೆ ವರದಿ!

LIC Invested ₹33000 Crore in Adani Group ಅದಾನಿ ಗ್ರೂಪ್‌ನಲ್ಲಿ ಭಾರತೀಯ ಜೀವ ವಿಮಾ ನಿಗಮ ₹33,000 ಕೋಟಿ ಹೂಡಿಕೆ ಮಾಡಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ತನಿಖೆಗೆ ಒತ್ತಾಯಿಸುತ್ತಿದ್ದರೆ, ಎಲ್‌ಐಸಿ ಈ ವರದಿಗಳನ್ನು ಸುಳ್ಳು ಎಂದು ನಿರಾಕರಿಸಿದೆ. 

Read Full Story
05:09 PM (IST) Oct 25

India Latest News Liveಸಂಗಕ್ಕಾರ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ಕೊಹ್ಲಿ! ಒನ್‌ಡೇ ಕ್ರಿಕೆಟ್‌ನಲ್ಲಿ ವಿರಾಟ್ ಎರಡನೇ ಗರಿಷ್ಠ ರನ್ ಸರದಾರ

ಸಿಡ್ನಿ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕಿ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾದರು. ಇದಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೊಹ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

Read Full Story
04:50 PM (IST) Oct 25

India Latest News Liveಶೈನ್‌ ಕಳೆದುಕೊಂಡ ಸಿಲ್ವರ್‌, 10 ದಿನದಲ್ಲಿ 34 ಸಾವಿರ ಕುಸಿದ ಬೆಳ್ಳಿ ಬೆಲೆ!

Silver Price Drops by ₹34,000 in 10 Days After Dhanteras Peak ಟಾಟಾ ಮ್ಯೂಚುಯಲ್ ಫಂಡ್ ತನ್ನ ಸಿಲ್ವರ್ ಇಟಿಎಫ್ ಫಂಡ್-ಆಫ್-ಫಂಡ್ ಯೋಜನೆಯಲ್ಲಿ ಹೊಸ ಹೂಡಿಕೆಗಳನ್ನು ಪುನರಾರಂಭಿಸಿದೆ.

Read Full Story
04:21 PM (IST) Oct 25

India Latest News Liveಸಿಡ್ನಿಯಲ್ಲಿ ಶತಕ ಸಿಡಿಸಿ ಹಲವು ಅಪರೂಪದ ದಾಖಲೆ ಬರೆದ ರೋಹಿತ್ ಶರ್ಮಾ!

ಸಿಡ್ನಿ: ಆಸ್ಟ್ರೇಲಿಯಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಜೇಯ ಶತಕ ಸಿಡಿಸುವ ಮೂಲಕ ಹಲವು ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Read Full Story
04:09 PM (IST) Oct 25

India Latest News Liveಅಪ್ರಾಪ್ತರ ಆಸ್ತಿ ವರ್ಗಾವಣೆ ಕುರಿತು 'ಸುಪ್ರೀಂ' ಮಹತ್ವದ ತೀರ್ಪು - ಲಕ್ಷಾಂತರ ಮಂದಿಯ ಪ್ರಶ್ನೆಗಳಿಗೆ ಉತ್ತರ

ಅಪ್ರಾಪ್ತರ ಆಸ್ತಿಯನ್ನು ಪಾಲಕರು ಮಾರಾಟ ಮಾಡಿದರೆ, ಆ ಮಕ್ಕಳು 18 ವರ್ಷ ತುಂಬಿದ ನಂತರ ಮೊಕದ್ದಮೆ ಹೂಡದೆಯೇ ಆ ವ್ಯವಹಾರವನ್ನು ತಿರಸ್ಕರಿಸಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರ ಫುಲ್​ ಡಿಟೇಲ್ಸ್​ ಇಲ್ಲಿದೆ..

Read Full Story
04:00 PM (IST) Oct 25

India Latest News Live2026ರ ಏಪ್ರಿಲ್‌ನಿಂದ ಬೆಳ್ಳಿಯ ಮೇಲೂ ಸಿಗಲಿದೆ ಬ್ಯಾಂಕ್‌ ಸಾಲ!

RBI Approves Silver Loans from April 2026 ಬ್ಯಾಂಕ್‌ಗಳಲ್ಲಿ ಚಿನ್ನದ ರೀತಿಯಲ್ಲೇ ಬೆಳ್ಳಿಯನ್ನು ಕೂಡ ಆಧಾರವಾಗಿ ಸ್ವೀಕರಿಸಲಾಗುತ್ತದೆ. ಬೆಳ್ಳಿ/ಚಿನ್ನದ ಮೇಲಿನ ಸಾಲಗಳ ವಿರುದ್ಧ ಸಾಲ ನೀಡಲು RBI ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ, ಇದನ್ನು ಏಪ್ರಿಲ್ 01, 2026 ರೊಳಗೆ ಅನುಸರಿಸಬೇಕು.

Read Full Story
03:56 PM (IST) Oct 25

India Latest News Liveಆಸೀಸ್ ಸದ್ದಡಗಿಸಿದ ರೋಹಿತ್-ಕೊಹ್ಲಿ - ಕಾಂಗರೂ ಪಡೆ ಚೆಲ್ಲಾಪಿಲ್ಲಿ!

ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಅವರ ಅಜೇಯ ಶತಕ ಮತ್ತು ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ, ಟೀಂ ಇಂಡಿಯಾ 237 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.
Read Full Story
03:28 PM (IST) Oct 25

India Latest News Live19 ಪ್ರಯಾಣಿಕರ ಸಜೀವ ದಹನಕ್ಕೆ ಕಾರಣವಾದ ಬಸ್‌ನಲ್ಲಿತ್ತು 46 ಲಕ್ಷ ಮೌಲ್ಯದ 234 ಹೊಸ ಸ್ಮಾರ್ಟ್‌ ಫೋನ್

Kurnool bus fire case:19 ಜನರ ಸಜೀವ ದಹನಕ್ಕೆ ಕಾರಣವಾದ ಬೆಂಕಿಗಾಹುತಿಯಾದ ಬಸ್‌ನಲ್ಲಿ 234 ಸ್ಮಾರ್ಟ್‌ಫೋನ್‌ಗಳಿದ್ದವು, ಇವುಗಳ ಸ್ಫೋಟ ಅನಾಹುತದ ತೀವ್ರತೆಯನ್ನು ಹೆಚ್ಚಿಸಿತ್ತು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಹೇಳಿದ್ದಾರೆ.

Read Full Story
03:04 PM (IST) Oct 25

India Latest News LiveIPL 2026 ಮಿನಿ ಹರಾಜಿಗೂ ಮುನ್ನ ಈ ನಾಲ್ವರಿಗೆ ಮುಂಬೈ ಇಂಡಿಯನ್ಸ್ ಗೇಟ್‌ಪಾಸ್!

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಈಗಿನಿಂದಲೇ ಸಿದ್ದತೆಗಳು ಶುರುವಾಗಿವೆ. ಇದೀಗ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್, ಮಿನಿ ಹರಾಜಿಗೂ ಮುನ್ನ ಈ ನಾಲ್ಕು ಆಟಗಾರರನ್ನು ತಂಡದಿಂದ ಕೈಬಿಡಲು ತೀರ್ಮಾನಿಸಿದೆ. ಯಾರವರು?

Read Full Story
02:39 PM (IST) Oct 25

India Latest News Liveಗಡಿ ಬಂದ್ ಮಾಡಿದ ಅಫ್ಘಾನ್ - ಪಾಕ್‌ನಲ್ಲಿ ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ, ಟೊಮೆಟೋಗೆ ಕೇಜಿಗೆ 600

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷದಿಂದಾಗಿ ಗಡಿಗಳನ್ನು ಮುಚ್ಚಲಾಗಿದ್ದು, ಎರಡೂ ದೇಶಗಳ ವ್ಯಾಪಾರ ಸ್ಥಗಿತಗೊಂಡಿದೆ. ಈ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಕೆಜಿಗೆ 600 ರೂಪಾಯಿ ತಲುಪಿದ್ದು, ಸಾವಿರಾರು ಕಂಟೇನರ್‌ಗಳು ಗಡಿಯಲ್ಲಿ ಸಿಲುಕಿಕೊಂಡಿವೆ.

Read Full Story
02:05 PM (IST) Oct 25

India Latest News Liveಉರಿಯುವ ಬೆಂಕಿಗೆ ತುಪ್ಪ ಸುರಿದ ನಖ್ವಿ! ಏಷ್ಯಾಕಪ್ ಟ್ರೋಫಿ ಅಜ್ಞಾತ ಸ್ಥಳಕ್ಕೆ ಶಿಫ್ಟ್!

ದುಬೈ: ಏಷ್ಯಾಕಪ್ ಟ್ರೋಫಿ ಹಸ್ತಾಂತರ ವಿವಾದ ಇದೀಗ ಮತ್ತೊಂದು ಹಂತ ತಲುಪಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಇದೀಗ ಏಷ್ಯಾಕಪ್ ಟ್ರೋಫಿಯನ್ನು ಅಜ್ಞಾತ ಸ್ಥಳದಲ್ಲಿಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

Read Full Story
01:35 PM (IST) Oct 25

India Latest News Liveಮರ ಬೀಳಿಸಿ ರೋಡ್‌ ಬ್ಲಾಕ್ ಮಾಡಿದ ಕಬಾಲಿ - ಕಾಡಾನೆ ದರ್ಬಾರ್‌ಗೆ 18 ಗಂಟೆ ಕೇರಳ ಹೆದ್ದಾರಿ ಬಂದ್

ಕೇರಳದ ಪ್ರಸಿದ್ಧ ಒಂಟಿ ಸಲಗ ಕಬಾಲಿ ರಸ್ತೆಗೆ ಮರ ಬೀಳಿಸಿ ರೋಡ್‌ ಬ್ಲಾಕ್ ಮಾಡಿದ್ದರಿಂದ ಸುಮಾರು 18 ಗಂಟೆಗ ಕಾಲ ಕೇರಳದ ಹೆದ್ದಾರಿಯೊಂದು ಬಂದ್ ಆಗಿ ರಸ್ತೆಯುದ್ಧಕ್ಕೂ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆದಂತಹ ಘಟನೆ ನಡೆದಿದೆ.

Read Full Story
12:44 PM (IST) Oct 25

India Latest News Liveಆಸ್ಟ್ರೇಲಿಯಾ ಬ್ಯಾಟಿಂಗ್ ಬೆನ್ನೆಲುಬು ಮುರಿದ ಹರ್ಷಿತ್ ರಾಣಾ! ಭಾರತಕ್ಕೆ ಗೆಲ್ಲಲು ಸಾಧಾರಣ ಗುರಿ

ಮೂರನೇ ಏಕದಿನ ಪಂದ್ಯದಲ್ಲಿ ಹರ್ಷಿತ್ ರಾಣಾ ಅವರ ಮಾರಕ ಬೌಲಿಂಗ್ ದಾಳಿಗೆ (4 ವಿಕೆಟ್) ಆಸ್ಟ್ರೇಲಿಯಾ ತಂಡವು 236 ರನ್‌ಗಳಿಗೆ ಸರ್ವಪತನ ಕಂಡಿದೆ. ಮ್ಯಾಟ್ ರೆನ್‌ಶೋ ಅವರ ಅರ್ಧಶತಕದ ಹೊರತಾಗಿಯೂ ಆಸೀಸ್ ಕುಸಿತ ಕಂಡಿದ್ದು, ಭಾರತಕ್ಕೆ ಗೆಲ್ಲಲು ಸಾಧಾರಣ ಗುರಿ ನೀಡಿದೆ.
Read Full Story