10:36 PM (IST) Sep 27

India Latest New live 27 September 2025ಟಿವಿಕೆ ರ‍್ಯಾಲಿ ಭೀಕರ ಚಿತ್ರಣ, 6 ಗಂಟೆ ಕಾಯಿಸಿ 29 ಮುಗ್ದರ ಬಲಿಪಡೆದರಾ ನಟ ವಿಜಯ್?

ಟಿವಿಕೆ ರ‍್ಯಾಲಿ ಭೀಕರ ಚಿತ್ರಣ, 6 ಗಂಟೆ ಕಾಯಿಸಿ 29 ಮುಗ್ದರ ಬಲಿಪಡೆದರಾ ನಟ ವಿಜಯ್? ಪಕ್ಷದ ರ‍್ಯಾಲಿಯಲ್ಲಿ ಸಾಲು ಸಾಲು ನಿಯಮ ಉಲ್ಲಂಘನೆ ಮಾಡಲಾಗಿದೆ. 10 ಸಾವಿರ ಎಂದು 50 ಸಾವಿರ ಜನ ಸೇರಿಸಿ ಬರೋಬ್ಬರಿ 6 ಗಂಟೆ ಕಾಯಿಸಲಾಗಿದೆ. ಕಾಲ್ತುಳಿತದ ಭೀಕರ ಚಿತ್ರಣ ಇಲ್ಲಿದೆ.

Read Full Story
09:38 PM (IST) Sep 27

India Latest New live 27 September 2025ನಟ ವಿಜಯ್ ಜೊಸೆಫ್ ಟಿವಿಕೆ ರ‍್ಯಾಲಿಯಲ್ಲಿ ಕಾಲ್ತುಳಿತ, ಮಕ್ಕಳು ಸೇರಿ 20ಕ್ಕೂ ಅಧಿಕ ಸಾವಿನ ಶಂಕೆ

ನಟ ವಿಜಯ್ ಜೊಸೆಫ್ ಟಿವಿಕೆ ರ‍್ಯಾಲಿಯಲ್ಲಿ ಕಾಲ್ತುಳಿತ, ಮಕ್ಕಳು ಸೇರಿ 20ಕ್ಕೂ ಅಧಿಕ ಸಾವಿನ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ 20ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

Read Full Story
09:01 PM (IST) Sep 27

India Latest New live 27 September 2025ತಮಿಳು ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ ಪರಿಸ್ಥಿತಿ, ಹಲವರು ಆಸ್ಪತ್ರೆ ದಾಖಲು

ತಮಿಳು ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ ಪರಿಸ್ಥಿತಿ, ಹಲವರು ಆಸ್ಪತ್ರೆ ದಾಖಲು, ಓರ್ವ ಬಾಲಕಿ ಕಾಣೆಯಾಗಿದ್ದು, ಪರಿಸ್ಥಿತಿ ಕೈಮೀರಿದ ಹಂತಕ್ಕೆ ಹೋಗಿದೆ. ಹಲವರು ಮೂರ್ಛೆ ಹೋಗಿದ್ದಾರೆ.

Read Full Story
08:09 PM (IST) Sep 27

India Latest New live 27 September 2025ಬಾಡಿಗೆ ಮನೆಯಲ್ಲಿದ್ದಾಕೆಗೆ ನೀಲಿಚಿತ್ರ ತೋರಿಸಿದ ಮನೆಯ ಮಾಲೀಕ, ಗೋಳು ತೋಡಿಕೊಂಡ ಯುವತಿ!

Mumbai Landlord Shows Explicit Videos to Tenant ಮುಂಬೈನಲ್ಲಿ 27 ವರ್ಷದ ಯುವತಿಯೊಬ್ಬರು ತನ್ನ ಮನೆ ಮಾಲೀಕನಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ. ರಿಪೇರಿ ನೆಪದಲ್ಲಿ ಮನೆಗೆ ಬಂದ ಮಾಲೀಕ, ತನ್ನ ಅಶ್ಲೀಲ ಡಿವಿಡಿಗಳ ಸಂಗ್ರಹವನ್ನು ತೋರಿಸಿ ಕಿರುಕುಳ ನೀಡಿದ್ದಾನೆ ಎಂದಿದ್ದಾರೆ.

Read Full Story
07:57 PM (IST) Sep 27

India Latest New live 27 September 2025ಭಾರತ ಪಾಕಿಸ್ತಾನ ಏಷ್ಯಾಕಪ್ ಫೈನಲ್ ಪಂದ್ಯ ಯಾವಾಗ? ಆ್ಯಪ್‌ನಲ್ಲಿದೆಯಾ ಲೈವ್ ಟೆಲಿಕಾಸ್ಟ್?

ಭಾರತ ಪಾಕಿಸ್ತಾನ ಏಷ್ಯಾಕಪ್ ಫೈನಲ್ ಪಂದ್ಯ ಯಾವಾಗ? ಆ್ಯಪ್‌ನಲ್ಲಿದೆಯಾ ಲೈವ್ ಟೆಲಿಕಾಸ್ಟ್? ಪಂದ್ಯದ ದಿನಾಂಕ, ಸ್ಥಳ, ಕ್ರೀಡಾಂಗಣ ಸೇರಿದಂತೆ ಪ್ರಶಸ್ತಿ ಸುತ್ತಿನ ಹೋರಾಟದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

Read Full Story
06:36 PM (IST) Sep 27

India Latest New live 27 September 2025ಬೇಬಿ ಬಾಹುಬಲಿ - ಮುಳುಗುತ್ತಿದ್ದ ಶಿವಗಾಮಿಯ ಕೈಯಲ್ಲಿದ್ದ ಚಿಕ್ಕ ಬಾಹುಬಲಿ ಅಚ್ಚರಿಯ ಕಥೆ!

Bahubali Baby Shocking Truth: ಬಾಹುಬಲಿ ಚಿತ್ರದಲ್ಲಿ ಶಿವಗಾಮಿಯು ನೀರಿನ ಮೇಲೆ ಎತ್ತಿ ಹಿಡಿದಿದ್ದ ಪುಟ್ಟ ಮಹೇಂದ್ರ ಬಾಹುಬಲಿಯ ದೃಶ್ಯ ಎಲ್ಲರಿಗೂ ನೆನಪಿದೆ. ಹಲವರು ಇದನ್ನು ಗ್ರಾಫಿಕ್ಸ್ ಎಂದು ಭಾವಿಸಿದ್ದರು, ಆದರೆ ಆ ಪಾತ್ರವನ್ನು ನಿರ್ವಹಿಸಿದ್ದು ಕೇವಲ 18 ದಿನದ ಅಕ್ಷಿತಾ ವಲ್ಸನ್ ಎಂಬ ಹೆಣ್ಣು ಮಗು.

Read Full Story
05:48 PM (IST) Sep 27

India Latest New live 27 September 2025ಏರ್‌ ಇಂಡಿಯಾದಿಂದ ಭರ್ಜರಿ ಆಫರ್ - ₹1,200ಕ್ಕೆ ವಿಮಾನ ಟಿಕೆಟ್‌, 50% ಡಿಸ್ಕೌಂಟ್; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್‌!

Air India Express PayDay Sale Flights from ₹1200 ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ 'ಪೇಡೇ ಸೇಲ್' ಘೋಷಿಸಿದ್ದು, ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.

Read Full Story
05:45 PM (IST) Sep 27

India Latest New live 27 September 2025Asia Cup 2025 - ಭಾರತವನ್ನು ಗೆಲ್ಲಿಸಿದ ಈ ಸ್ಟಾರ್ ಕ್ರಿಕೆಟಿಗನಿಗೆ ಫೈನಲ್‌ನಲ್ಲಿಲ್ಲ ಸ್ಥಾನ! ಅಚ್ಚರಿಯಾದ್ರೂ ಸತ್ಯ

ದುಬೈ: 2025ರ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ಭಾರತ ತಂಡವು ಏಷ್ಯಾಕಪ್ ಫೈನಲ್‌ನಲ್ಲಿ ಯಾವ ಕಾಂಬಿನೇಷನ್‌ನೊಂದಿಗೆ ಕಣಕ್ಕಿಳಿಯಲಿದೆ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Read Full Story
04:56 PM (IST) Sep 27

India Latest New live 27 September 2025ಚಿನ್ನ, ಹಣದ ಮೇಲೆ ಹೆಡೆಯೆತ್ತಿದ ನಾಗರಹಾವು; ಸೇಫ್ ಲಾಕರ್‌ನೊಳಗೆ ವಿಷ ಸರ್ಪ, ವಿಡಿಯೋ ನೋಡಿ ಜನರು ಶಾಕ್‌!

obra Found Inside Safe Filled with Gold and Cash ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಹಣ ಮತ್ತು ಚಿನ್ನಾಭರಣಗಳಿದ್ದ ತಿಜೋರಿಯೊಳಗೆ ನಾಗರಹಾವೊಂದು ಹೆಡೆಯೆತ್ತಿ ಕುಳಿತಿರುವುದು ಕಂಡುಬಂದಿದೆ. 

Read Full Story
04:11 PM (IST) Sep 27

India Latest New live 27 September 2025ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ, ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್ ಮಾಡಿದ ಪ್ರಧಾನಿ ಮೋದಿ

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ, ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್ ಮಾಡಿದ ಪ್ರಧಾನಿ ಮೋದಿ, ಬರೋಬ್ಬರಿ 97 ಸಾವಿರ ಟವರ್ ಮೂಲಕ ಜನರಿಗೆ ಮೂಲೆ ಮೂಲೆಗೆ 4ಜಿ ನೆಟ್‌ವರ್ಕ್ ಸರ್ವೀಸ್ ನೀಡಲಿದೆ.

Read Full Story
03:55 PM (IST) Sep 27

India Latest New live 27 September 2025Asia Cup ಫೈನಲ್‌ - ಭಾರತದ ಪ್ಲೇಯಿಂಗ್ 11 ನಲ್ಲಿ ಮೇಜರ್ ಚೇಂಜ್! ಟೀಂ ಇಂಡಿಯಾಗೆ ಶುರುವಾಯ್ತು ಹೊಸ ಟೆನ್ಶನ್

ದುಬೈ: 2025ರ ಏಷ್ಯಾಕಪ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಡಲಿವೆ. ಫೈನಲ್‌ನಲ್ಲಿ ಭಾರತ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ.ಇದರ ಜತೆಗೆ ಗಾಯದ ಸಮಸ್ಯೆ ಭಾರತದ ಆತಂಕವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

Read Full Story
03:51 PM (IST) Sep 27

India Latest New live 27 September 2025ನಿಮಗೆ ಅರಿವಿಲ್ಲದೇ Pan Cardಗೆ ಕನ್ನ! ಲಕ್ಷ ಲಕ್ಷ ಸಾಲ ಮಾಡ್ತಿದ್ದಾರೆ ಖದೀಮರು- ಹೀಗೆ ಮಾಡಿ ಸೇಫ್​ ಆಗಿ

ನಿಮ್ಮ ಅರಿವಿಲ್ಲದೆ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ವಂಚಕರು ಸಾಲ ಪಡೆಯುವ ಜಾಲದ ಬಗ್ಗೆ ಈ ಲೇಖನವು ಎಚ್ಚರಿಸುತ್ತದೆ. ಇಂತಹ ವಂಚನೆಗಳನ್ನು ಪತ್ತೆಹಚ್ಚಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿಯಮಿತವಾಗಿ ಪರಿಶೀಲಿಸುವುದು ಹೇಗೆ?

Read Full Story
03:22 PM (IST) Sep 27

India Latest New live 27 September 2025ಬಿಹಾರ ಚುನಾವಣೆ ಪೂರ್ವ ಸಮೀಕ್ಷೆ - ಬಿಹಾರಿಗಳು ಲಾಟೀನು ಹಿಡಿತಾರಾ? ಕಮಲ ಮುಡೀತಾರಾ?

ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಲೋಕ್ ಪೋಲ್ ಮತ್ತು ಯೆಸ್‌ ಇಂಡಿಯಾ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬಿದ್ದಿವೆ. ಪ್ರಶಾಂತ್ ಕಿಶೋರ್ ಅವರ ಜನ್ ಸೂರಜ್ ಪಕ್ಷವು ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

Read Full Story
03:06 PM (IST) Sep 27

India Latest New live 27 September 2025ಹಿಂಸಾಚಾರಕ್ಕೆ ತಿರುಗಿದ ಐ ಲವ್ ಮೊಹಮ್ಮದ್, ಮುಸ್ಲಿಂ ಗುರು ತೌಕೀರ್ ರಜಾ ಖಾನ್ ಅರೆಸ್ಟ್

ಹಿಂಸಾಚಾರಕ್ಕೆ ತಿರುಗಿದ ಐ ಲವ್ ಮೊಹಮ್ಮದ್, ಮುಸ್ಲಿಂ ಗುರು ತೌಕೀರ್ ರಾಜಾ ಖಾನ್ ಅರೆಸ್ಟ್ ಮಾಡಲಾಗಿದೆ. ಹಿಂಸಾಚಾರದಲ್ಲಿ ಗುಂಡಿನ ದಾಳಿಯಾಗಿದ್ದು, 10 ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಮುಸ್ಲಿಂ ಗುರು ಕೌಕೀರ್ ರಜಾ ಖಾನ್ ಅರೆಸ್ಟ್ ಮಾಡಲಾಗಿದೆ.

Read Full Story
02:05 PM (IST) Sep 27

India Latest New live 27 September 2025Rahul Gandhi South America visit - ರಾಹುಲ್ ಗಾಂಧಿಯ ದಕ್ಷಿಣ ಅಮೆರಿಕ ಭೇಟಿ; 'ಭಾರತ ವಿರೋಧಿ' ಎಂದ ಬಿಜೆಪಿ

Rahul Gandhi South America visi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರೆಜಿಲ್, ಕೊಲಂಬಿಯಾ ಸೇರಿದಂತೆ ದಕ್ಷಿಣ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿ ಭಾರತದ ಜಾಗತಿಕ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಿದೆ ಎಂದು ಕಾಂಗ್ರೆಸ್ ಹೇಳಿದರೆ, ಬಿಜೆಪಿ ಇದನ್ನು 'ಭಾರತ ವಿರೋಧಿ' ಎಂದು ಟೀಕಿಸಿದೆ.

Read Full Story
01:33 PM (IST) Sep 27

India Latest New live 27 September 2025'ನಂಗೇನೂ ಗೊತ್ತಿಲ್ಲ, ನಾನ್‌ ತುಂಬಾ ಒಳ್ಳೇವ್ನು' - 2500 ವಿಡಿಯೋ ಆರೋಪಕ್ಕೆ ಕಾಮುಕ ಕ್ರಿಕೆಟ್‌ ಕೋಚ್‌ ಮ್ಯಾಥ್ಯೂ ಮಾತು!

Bengaluru Cricket Coach Matthew ತನ್ನ ಮೊಬೈಲ್‌ನಲ್ಲಿ 2500ಕ್ಕೂ ಅಧಿಕ ಮಹಿಳೆಯರ ಅಶ್ಲೀಲ ವಿಡಿಯೋಗಳಿವೆ ಎಂಬ ಆರೋಪದ ಬಗ್ಗೆ ಬೆಂಗಳೂರಿನ ಕ್ರಿಕೆಟ್‌ ಕೋಚ್‌ ಮ್ಯಾಥ್ಯೂ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. 

Read Full Story
01:26 PM (IST) Sep 27

India Latest New live 27 September 2025ಸಂಜು ಸ್ಯಾಮ್ಸನ್ ಸಿಕ್ಸರ್ ಆರ್ಭಟಕ್ಕೆ ಧೋನಿಯ ದಾಖಲೆ ನುಚ್ಚುನೂರು!

ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಪಂದ್ಯದಲ್ಲಿ 3 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ, ಅವರು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ವಿಕೆಟ್ ಕೀಪರ್ ಎಂಬ ಎಂಎಸ್ ಧೋನಿಯ ದಾಖಲೆಯನ್ನು ಮುರಿದರು.

Read Full Story
12:52 PM (IST) Sep 27

India Latest New live 27 September 2025Viral Video - ಸಾಲದ ಹಣ ವಾಪಾಸ್‌ ಕೊಡದೇ ಸತ್ತ ಬಾಲ್ಯದ ಗೆಳೆಯ, ಚಿತೆಗೆ ಕೋಲಿನಿಂದ ಹೊಡೆದು ದುಃಖ ತೋಡಿಕೊಂಡ ವ್ಯಕ್ತಿ!

man hits friends pyre in Uttar Pradesh ಬಾಲ್ಯದ ಸ್ನೇಹಿತನಿಂದ 50 ಸಾವಿರ ರೂಪಾಯಿ ಸಾಲ ಪಡೆದ ವ್ಯಕ್ತಿಯೊಬ್ಬ, ಅದನ್ನು ಹಿಂತಿರುಗಿಸದೆ ಸಾವನ್ನಪ್ಪಿದ್ದಾನೆ. ಇದರಿಂದ ಕೋಪಗೊಂಡ ಸಾಲ ನೀಡಿದ ಸ್ನೇಹಿತ, ಮೃತನ ಅಂತ್ಯಕ್ರಿಯೆ ವೇಳೆ ಆತನ ಚಿತೆಗೆ ಬಡಿಗೆಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

Read Full Story
12:06 PM (IST) Sep 27

India Latest New live 27 September 2025ಮತಾಂತರ ನಿಯಂತ್ರಣಕ್ಕಾಗಿ ದಲಿತರ ಬಡಾವಣೆಯಲ್ಲಿ 5 ಸಾವಿರ ತಿರುಪತಿ ದೇವಸ್ಥಾನ ಸ್ಥಾಪನೆ

Temples in Dalit colonies Andhra Pradesh: ಆಂಧ್ರಪ್ರದೇಶದಲ್ಲಿ ಮತಾಂತರವನ್ನು ನಿಯಂತ್ರಿಸುವ ಉದ್ದೇಶದಿಂದ, ಟಿಟಿಡಿಯು ದಲಿತರ ಕಾಲೋನಿಗಳಲ್ಲಿ 5,000 ಶ್ರೀನಿವಾಸ ಸ್ವಾಮಿ ದೇವಸ್ಥಾನಗಳನ್ನು ನಿರ್ಮಿಸಲು ಮುಂದಾಗಿದೆ.

Read Full Story
11:59 AM (IST) Sep 27

India Latest New live 27 September 2025ಬರೋಬ್ಬರಿ 6,600 ಕೋಟಿ ರೂ ಬಿಟ್‌ಕಾಯಿನ್ ಹಗರಣ - ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ವಿರುದ್ಧ ಇಡಿ ಎಫ್‌ಐಆರ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ 6,600 ಕೋಟಿ ರೂ. ಮೌಲ್ಯದ ಬಿಟ್‌ಕಾಯಿನ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ED) ಎಫ್‌ಐಆರ್ ದಾಖಲಿಸಿದೆ. ಹಗರಣದ ರೂವಾರಿ ಅಮಿತ್ ಭಾರದ್ವಾಜ್‌ನಿಂದ ಬಿಟ್‌ಕಾಯಿನ್‌ಗಳನ್ನು ಪಡೆದು ಆದಾಯವನ್ನು ಮರೆಮಾಚಿದ ಗಂಭೀರ ಆರೋಪವಿದೆ.

Read Full Story