MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • 2020ರಲ್ಲಿ ಮತ್ತೊಂದು ಗಂಡಾಂತರ?: ವರ್ಷಾಂತ್ಯದಲ್ಲಿ ನೈಸರ್ಗಿಕ ವಿಕೋಪದ ಆತಂಕ!

2020ರಲ್ಲಿ ಮತ್ತೊಂದು ಗಂಡಾಂತರ?: ವರ್ಷಾಂತ್ಯದಲ್ಲಿ ನೈಸರ್ಗಿಕ ವಿಕೋಪದ ಆತಂಕ!

ಈಗಾಗಲೇ ಕೊರೋನಾ ಆರ್ಭಟಕ್ಕೆ ತತ್ತರಿಸಿರುವ ಜಗತ್ತಿಗೆ ಮತ್ತೊಂದು ಗಂಡಾಂತರ ಎದುರಾಗುವ ಆತಂಕ ಕಂಡು ಬಂದಿದೆ. 2019ರ ಅಂತ್ಯದಲ್ಲೇ ತನ್ನ ರುದ್ರ ನರ್ತನ ಆರಂಭಿಸಿದ್ದ ಕೊರೋನಾ ಈಗಾಗಲೇ ಅನೇ ಜೀವಗಳನ್ನು ಬಲಿ ಪಡೆದಿದೆ. ಅಲ್ಲದೇ 2020, ಈ ಇಡೀ ವರ್ಷವನ್ನು ಆಹುತಿ ಪಡೆಯುವ ಹಂತದಲ್ಲಿದೆ. ಹೀಗಿರುವಾಗಲೇ ವರ್ಷದ ಅಂತ್ಯದಲ್ಲಿ ನೈಸರ್ಗಿಕ ವಿಕೋಪದ ಆತಂಕವೂ ಎದುರಾಗಿದೆ. ಅಷ್ಟಕ್ಕೂ ಏನದು? ಇಲ್ಲಿದೆ ನೋಡಿ ಶಾಕಿಂಗ್ ವರದಿ 

1 Min read
Author : Suvarna News
Published : Nov 24 2020, 11:58 AM IST
Share this Photo Gallery
  • FB
  • TW
  • Linkdin
  • Whatsapp
19
<p>ಕೊರೋನಾದಿಂದ ಇನ್ನೂ ಸುಧಾರಿಸಿಲ್ಲ, ಆಗಲೇ ಬಂದಿದೆ ನೈಸರ್ಗಿಕ ವಿಕೋಪ ಎದುರಾಗುವ ಸುದ್ದಿ.</p>

<p>ಕೊರೋನಾದಿಂದ ಇನ್ನೂ ಸುಧಾರಿಸಿಲ್ಲ, ಆಗಲೇ ಬಂದಿದೆ ನೈಸರ್ಗಿಕ ವಿಕೋಪ ಎದುರಾಗುವ ಸುದ್ದಿ.</p>

ಕೊರೋನಾದಿಂದ ಇನ್ನೂ ಸುಧಾರಿಸಿಲ್ಲ, ಆಗಲೇ ಬಂದಿದೆ ನೈಸರ್ಗಿಕ ವಿಕೋಪ ಎದುರಾಗುವ ಸುದ್ದಿ.

29
<p>ಈ ವರ್ಷ ಕ್ಷುದ್ರಗ್ರಹ ಭೂಮಿಗೆ ಸಮೀಪಿಸುವ ಸುಳಿವು ಸಿಕ್ಕಿದ್ದು, ಈ ವೇಳೆ ಮನುಕುಲದಲ್ಲಿ ಮನಕಲಕುವ ಘಟನೆಯೂ ನಡೆಯಬಹುದು ಎನ್ನಲಾಗುತ್ತಿದೆ.&nbsp;</p>

<p>ಈ ವರ್ಷ ಕ್ಷುದ್ರಗ್ರಹ ಭೂಮಿಗೆ ಸಮೀಪಿಸುವ ಸುಳಿವು ಸಿಕ್ಕಿದ್ದು, ಈ ವೇಳೆ ಮನುಕುಲದಲ್ಲಿ ಮನಕಲಕುವ ಘಟನೆಯೂ ನಡೆಯಬಹುದು ಎನ್ನಲಾಗುತ್ತಿದೆ.&nbsp;</p>

ಈ ವರ್ಷ ಕ್ಷುದ್ರಗ್ರಹ ಭೂಮಿಗೆ ಸಮೀಪಿಸುವ ಸುಳಿವು ಸಿಕ್ಕಿದ್ದು, ಈ ವೇಳೆ ಮನುಕುಲದಲ್ಲಿ ಮನಕಲಕುವ ಘಟನೆಯೂ ನಡೆಯಬಹುದು ಎನ್ನಲಾಗುತ್ತಿದೆ. 

39
<p>ಎರಡು ದಿನಗಳಲ್ಲಿ ಒಟ್ಟು ಐದು ಕ್ಷುದ್ರಗ್ರಹಗಳು ಭೂಮಿಗೆ ಸಮೀಪವಾಗಿ ಹಾದುಹೋಗಲಿವೆ.&nbsp;</p>

<p>ಎರಡು ದಿನಗಳಲ್ಲಿ ಒಟ್ಟು ಐದು ಕ್ಷುದ್ರಗ್ರಹಗಳು ಭೂಮಿಗೆ ಸಮೀಪವಾಗಿ ಹಾದುಹೋಗಲಿವೆ.&nbsp;</p>

ಎರಡು ದಿನಗಳಲ್ಲಿ ಒಟ್ಟು ಐದು ಕ್ಷುದ್ರಗ್ರಹಗಳು ಭೂಮಿಗೆ ಸಮೀಪವಾಗಿ ಹಾದುಹೋಗಲಿವೆ. 

49
<p><br />ಇವುಗಳಲ್ಲಿ ಒಂದು ಕ್ಷುದ್ರಗ್ರಹ ವಿಶ್ವದ ಅತ್ಯಂತ ಎತ್ತರದ ದುಬೈನ ಭುರ್ಜ್ ಖಾಲೀಫಾದಷ್ಟು ದೊಡ್ಡದಾದ ಈ ಅನಗತ್ಯ ಅತಿಥಿ ಭಾನುವಾರ ಭೂಮಿಗೆ ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ.</p>

<p><br />ಇವುಗಳಲ್ಲಿ ಒಂದು ಕ್ಷುದ್ರಗ್ರಹ ವಿಶ್ವದ ಅತ್ಯಂತ ಎತ್ತರದ ದುಬೈನ ಭುರ್ಜ್ ಖಾಲೀಫಾದಷ್ಟು ದೊಡ್ಡದಾದ ಈ ಅನಗತ್ಯ ಅತಿಥಿ ಭಾನುವಾರ ಭೂಮಿಗೆ ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ.</p>


ಇವುಗಳಲ್ಲಿ ಒಂದು ಕ್ಷುದ್ರಗ್ರಹ ವಿಶ್ವದ ಅತ್ಯಂತ ಎತ್ತರದ ದುಬೈನ ಭುರ್ಜ್ ಖಾಲೀಫಾದಷ್ಟು ದೊಡ್ಡದಾದ ಈ ಅನಗತ್ಯ ಅತಿಥಿ ಭಾನುವಾರ ಭೂಮಿಗೆ ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ.

59
<p>ಇನ್ನು ಈ ಕ್ಷುದ್ರಗ್ರಹದ ವೇಗ ವೇಗ ಗಂಟೆಗೆ ಒಂಬತ್ತು ಸಾವಿರ ಕಿಲೋಮೀಟರ್ ಇದೆ ಎನ್ನಲಾಗುತ್ತಿದೆ.&nbsp;</p>

<p>ಇನ್ನು ಈ ಕ್ಷುದ್ರಗ್ರಹದ ವೇಗ ವೇಗ ಗಂಟೆಗೆ ಒಂಬತ್ತು ಸಾವಿರ ಕಿಲೋಮೀಟರ್ ಇದೆ ಎನ್ನಲಾಗುತ್ತಿದೆ.&nbsp;</p>

ಇನ್ನು ಈ ಕ್ಷುದ್ರಗ್ರಹದ ವೇಗ ವೇಗ ಗಂಟೆಗೆ ಒಂಬತ್ತು ಸಾವಿರ ಕಿಲೋಮೀಟರ್ ಇದೆ ಎನ್ನಲಾಗುತ್ತಿದೆ. 

69
<p>ಕೆಲವೇ ಸೆಕೆಂಡ್‌ಗಳ ಕಾಲ ಈ ಸೌರ ಜಗತ್ತಿನ ವಿಸ್ಮಯ ಭೂಮಿ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.</p>

<p>ಕೆಲವೇ ಸೆಕೆಂಡ್‌ಗಳ ಕಾಲ ಈ ಸೌರ ಜಗತ್ತಿನ ವಿಸ್ಮಯ ಭೂಮಿ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.</p>

ಕೆಲವೇ ಸೆಕೆಂಡ್‌ಗಳ ಕಾಲ ಈ ಸೌರ ಜಗತ್ತಿನ ವಿಸ್ಮಯ ಭೂಮಿ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

79
<p>ಇದು ಕೆಲವೇ ಕ್ಷಣಗಳಾಗಿದ್ದರೂ ಆ ಸಂದರ್ಭದಲ್ಲಿ ಯಾವ ಅನಾಹುತ ಬೇಕಾದರೂ ಸಂಭವಿಸಬಹುದು ಎಂದು ನಾಸಾ ಹೇಳಿದೆ.&nbsp;</p>

<p>ಇದು ಕೆಲವೇ ಕ್ಷಣಗಳಾಗಿದ್ದರೂ ಆ ಸಂದರ್ಭದಲ್ಲಿ ಯಾವ ಅನಾಹುತ ಬೇಕಾದರೂ ಸಂಭವಿಸಬಹುದು ಎಂದು ನಾಸಾ ಹೇಳಿದೆ.&nbsp;</p>

ಇದು ಕೆಲವೇ ಕ್ಷಣಗಳಾಗಿದ್ದರೂ ಆ ಸಂದರ್ಭದಲ್ಲಿ ಯಾವ ಅನಾಹುತ ಬೇಕಾದರೂ ಸಂಭವಿಸಬಹುದು ಎಂದು ನಾಸಾ ಹೇಳಿದೆ. 

89
<p><br />ಸೋಮವಾರ ಮೂರು ಕ್ಷುದ್ರಗ್ರಹಗಳು ಭೂಮಿ ಸಮೀಪಿಸಲಿದೆ ಎನ್ನಲಾಗಿದೆ.</p>

<p><br />ಸೋಮವಾರ ಮೂರು ಕ್ಷುದ್ರಗ್ರಹಗಳು ಭೂಮಿ ಸಮೀಪಿಸಲಿದೆ ಎನ್ನಲಾಗಿದೆ.</p>


ಸೋಮವಾರ ಮೂರು ಕ್ಷುದ್ರಗ್ರಹಗಳು ಭೂಮಿ ಸಮೀಪಿಸಲಿದೆ ಎನ್ನಲಾಗಿದೆ.

99
<p><br /><strong>ಸೋಮವಾರ ಮೂರು ಕ್ಷುದ್ರಗ್ರಹಗಳು ಭೂಮಿ ಸಮೀಪಿಸಲಿದೆ ಎನ್ನಲಾಗಿದೆ.</strong></p>

<p><br /><strong>ಸೋಮವಾರ ಮೂರು ಕ್ಷುದ್ರಗ್ರಹಗಳು ಭೂಮಿ ಸಮೀಪಿಸಲಿದೆ ಎನ್ನಲಾಗಿದೆ.</strong></p>


ಸೋಮವಾರ ಮೂರು ಕ್ಷುದ್ರಗ್ರಹಗಳು ಭೂಮಿ ಸಮೀಪಿಸಲಿದೆ ಎನ್ನಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ಸ್ವಿಜರ್ಲೆಂಡ್‌ನಲ್ಲಿ ಗ್ರೀನ್‌ಲ್ಯಾಂಡ್‌ ಭವಿಷ್ಯದ ಬಗ್ಗೆ ನಿರ್ಧಾರ ಮಾಡಲಿರುವ ಡೊನಾಲ್ಡ್‌ ಟ್ರಂಪ್‌!
Recommended image2
ಸ್ಪೇನ್‌ನಲ್ಲಿ ರೈಲು ಅಪಘಾತಕ್ಕೆ 39 ಬಲಿ, 150 ಜನ ಗಂಭೀರ
Recommended image3
ಭಾರತದ ರಾಜಕೀಯ ಮೀಸಲು ವ್ಯವಸ್ಥೆಗೆ ದಾವೋಸಲ್ಲಿ ಶಭಾಸ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved