MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಆಷಾಢದಲ್ಲಿ ತುಳಸಿಗೆ ಇಷ್ಟು ಮಾಡಿದ್ರೆ ಲಕ್ಷ್ಮೀ ಕಟಾಕ್ಷ ಜೊತೆ ಸಂಪತ್ತು

ಆಷಾಢದಲ್ಲಿ ತುಳಸಿಗೆ ಇಷ್ಟು ಮಾಡಿದ್ರೆ ಲಕ್ಷ್ಮೀ ಕಟಾಕ್ಷ ಜೊತೆ ಸಂಪತ್ತು

ಸಾಮಾನ್ಯವಾಗಿ ತುಳಸಿ ಪೂಜೆ ಮಾಡುವವರು ಪ್ರತಿದಿನ ನೀರು ಹಾಕ್ತಾರೆ. ಆದ್ರೆ ಆಷಾಢ ಮಾಸದಲ್ಲಿ ತುಳಸಿಗೆ ನೀರಿನ ಬದಲು ಹಾಲು ಹಾಕಬೇಕು.

1 Min read
Sushma Hegde
Published : Jun 10 2025, 02:23 PM IST
Share this Photo Gallery
  • FB
  • TW
  • Linkdin
  • Whatsapp
14
ಆಷಾಢ ಮಾಸದಲ್ಲಿ ಏನು ಮಾಡಬೇಕು?
Image Credit : our own

ಆಷಾಢ ಮಾಸದಲ್ಲಿ ಏನು ಮಾಡಬೇಕು?

ಆಷಾಢ ಮಾಸ ಅಂದ್ರೆ ಯಾವ ಶುಭಕಾರ್ಯ ಮಾಡಲ್ಲ ಅಂತ ಅಂದುಕೊಳ್ತಾರೆ. ಆದ್ರೆ ಈ ತಿಂಗಳು ವಿಷ್ಣುವಿಗೆ ಅರ್ಪಿತ. ಹಾಗೇ ಈ ತಿಂಗಳಲ್ಲಿ ತುಳಸಿ ಪೂಜೆಗೆ ತುಂಬಾ ಮಹತ್ವ ಇದೆ. ಆಷಾಢದಲ್ಲಿ ವಿಷ್ಣು, ತುಳಸಿ ಪೂಜೆ ಮಾಡಿದ್ರೆ ಆ ಮನೆಯಲ್ಲಿ ಸಂತೋಷ, ಅದೃಷ್ಟ ಜೊತೆಗೆ ಲಕ್ಷ್ಮೀ ಕಟಾಕ್ಷವೂ ಸಿಗುತ್ತೆ ಅಂತ ನಂಬಿಕೆ. ಧನವೂ ಹೆಚ್ಚುತ್ತೆ. ಈ ಆಷಾಢ ಮಾಸದಲ್ಲಿ ಏನು ಮಾಡಬೇಕು ಅಂತ ನೋಡೋಣ....

24
ಆಷಾಢ ಮಾಸದಲ್ಲಿ ತುಳಸಿಗೆ ಹಸಿ ಹಾಲು...
Image Credit : Istocks

ಆಷಾಢ ಮಾಸದಲ್ಲಿ ತುಳಸಿಗೆ ಹಸಿ ಹಾಲು...

ಸಾಮಾನ್ಯವಾಗಿ ತುಳಸಿ ಪೂಜೆ ಮಾಡುವವರು ಪ್ರತಿದಿನ ನೀರು ಹಾಕ್ತಾರೆ. ಆದ್ರೆ ಆಷಾಢ ಮಾಸದಲ್ಲಿ ತುಳಸಿಗೆ ನೀರಿನ ಬದಲು ಹಾಲು ಹಾಕಬೇಕು. ಹೀಗೆ ಹಾಲು ಹಾಕೋದು ಶುಭ ಅಂತಾರೆ. ಜ್ಯೋತಿಷ್ಯದ ಪ್ರಕಾರ ತುಳಸಿಗೆ ಹಸಿ ಹಾಲು ನೈವೇದ್ಯ ಮಾಡಿದ್ರೆ ಮನೆಯಲ್ಲಿ ದುಡ್ಡಿನ ಸಮಸ್ಯೆಗಳು ದೂರ ಆಗುತ್ತೆ. ಲಕ್ಷ್ಮೀ ಕಟಾಕ್ಷ ಸಿಗುತ್ತೆ. ದುಡ್ಡು ಬರುವ ಯೋಗ ಇದೆ. ಜೊತೆಗೆ ಗ್ರಹ ದೋಷಗಳೂ ನಿವಾರಣೆ ಆಗುತ್ತೆ. ಆಷಾಢದಲ್ಲಿ ತುಳಸಿಗೆ ಹಾಲು ಹಾಕಿದ್ರೆ ಲಕ್ಷ್ಮಿ, ವಿಷ್ಣುವಿನ ಆಶೀರ್ವಾದ ಸಿಗುತ್ತೆ.

34
ಆಷಾಢ ಮಾಸದಲ್ಲಿ ತುಳಸಿಗೆ ಕೆಂಪು ಹೂವು...
Image Credit : Istocks

ಆಷಾಢ ಮಾಸದಲ್ಲಿ ತುಳಸಿಗೆ ಕೆಂಪು ಹೂವು...

ಜ್ಯೋತಿಷ್ಯದ ಪ್ರಕಾರ ಆಷಾಢ ಮಾಸದಲ್ಲಿ ತುಳಸಿ ಗಿಡಕ್ಕೆ ಕೆಂಪು ದಾಸವಾಳ ಹೂವು ಹಾಕೋದು ಶುಭ. ಹೀಗೆ ಮಾಡಿದ್ರೆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಧನವೂ ಹೆಚ್ಚುತ್ತೆ. ಕೆಂಪು ಬಣ್ಣ ಲಕ್ಷ್ಮಿಗೆ ತುಂಬಾ ಪ್ರಿಯ. ಮನೆಗೆ ಸಕಾರಾತ್ಮಕ ಶಕ್ತಿ ಬರೋದಕ್ಕೂ ಸಹಾಯ ಮಾಡುತ್ತೆ.

44
ಆಷಾಢ ಮಾಸದಲ್ಲಿ ತುಳಸಿಗೆ ಏನು ಅರ್ಪಿಸಬೇಕು
Image Credit : stockPhoto

ಆಷಾಢ ಮಾಸದಲ್ಲಿ ತುಳಸಿಗೆ ಏನು ಅರ್ಪಿಸಬೇಕು

ಆಷಾಢ ಮಾಸದಲ್ಲಿ ತುಳಸಿ ಗಿಡಕ್ಕೆ ಅರಿಶಿನ ಅರ್ಪಿಸಿದ್ರೆ ದಾಂಪತ್ಯದಲ್ಲಿ ಸಮಸ್ಯೆಗಳು ಪರಿಹಾರ ಆಗುತ್ತೆ. ಗಂಡ ಹೆಂಡತಿಯ ಸಂಬಂಧ ಗಟ್ಟಿ ಆಗುತ್ತೆ. ಮದುವೆ ಆಗದೇ ಇರೋರು ಈ ಪರಿಹಾರ ಮಾಡಬಹುದು. ಮದುವೆಗೆ ಇರೋ ಅಡ್ಡಿಗಳು ದೂರ ಆಗುತ್ತೆ. ಮದುವೆ ಯೋಗ ಹೆಚ್ಚುತ್ತೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 4ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಇದೆ. ಜ್ಯೋತಿಷ್ಯ, ಲೈಫ್‌ಸ್ಟೈಲ್‌ ನೆಚ್ಚಿನ ಕ್ಷೇತ್ರ. ಉತ್ತರ ಕನ್ನಡದ ಹುಡುಗಿ. ಚಿತ್ರಕಲೆ ಪಂಚಪ್ರಾಣ. ಓದು, ಪ್ರಕೃತಿ ಸೌಂದರ್ಯ ಸವಿಯುವುದು ಇಷ್ಟ.
ತುಳಸಿ ಗಿಡ
ಜ್ಯೋತಿಷ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved