MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Astrology
  • Vaastu
  • Kitchen Vastu: ಚಪ್ಪಲಿ ಧರಿಸಿ ಅಡುಗೆ ಮಾಡ್ತಿದ್ರೆ ಎಚ್ಚರ, ಜೇಬು ಖಾಲಿಯಾಗೋದಲ್ದೆ ಆಸ್ಪತ್ರೆ ಬೆಡ್ ಖಾಯಂ ಆಗ್ಬಹುದು

Kitchen Vastu: ಚಪ್ಪಲಿ ಧರಿಸಿ ಅಡುಗೆ ಮಾಡ್ತಿದ್ರೆ ಎಚ್ಚರ, ಜೇಬು ಖಾಲಿಯಾಗೋದಲ್ದೆ ಆಸ್ಪತ್ರೆ ಬೆಡ್ ಖಾಯಂ ಆಗ್ಬಹುದು

ಭಾರತೀಯ ಸಂಸ್ಕೃತಿಯಲ್ಲಿ, ಅಡುಗೆಮನೆ, ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದು. ಹಿರಿಯರು ಅಡುಗೆ ಮನೆಗೆ ಚಪ್ಪಲಿ ಧರಿಸಿ ಹೋಗ್ತಿರಲಿಲ್ಲ. ಚಪ್ಪಲಿ ಧರಿಸಿ ಯಾಕೆ ಅಡುಗೆ ಮಾಡ್ಬಾರದು ಎಂಬುದಕ್ಕೆ ಕಾರಣ ಇಲ್ಲಿದೆ. 

2 Min read
Author : Roopa Hegde
Published : Mar 17 2026, 11:06 AM IST
Share this Photo Gallery
  • FB
  • TW
  • Linkdin
  • Whatsapp
16
ಅನ್ನಪೂರ್ಣೆ ವಾಸಸ್ಥಾನ
Image Credit : Asianet News

ಅನ್ನಪೂರ್ಣೆ ವಾಸಸ್ಥಾನ

ಅಡುಗೆ ಮನೆ ಕೇವಲ ಅಡುಗೆ ಮಾಡುವ ಸ್ಥಳವಲ್ಲ. ಸಂಪತ್ತು ಮತ್ತು ಸಮೃದ್ಧಿಯ ದೇವತೆ ಅನ್ನಪೂರ್ಣ ವಾಸಸ್ಥಾನವೂ ಹೌದು. ಹೊರಗಿನಿಂದ ಕೊಳಕು ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸಿ ಅಡುಗೆಮನೆಗೆ ಪ್ರವೇಶಿಸಿದಾಗ ಅನ್ನಪೂರ್ಣೆಗೆ ಅವಮಾನ ಮಾಡಿದಂತೆ. ಹಿಂದೂ ಧರ್ಮದ ಪ್ರಕಾರ, ದೇವರಿರುವ ಜಾಗಕ್ಕೆ ಚಪ್ಪಲಿ ಧರಿಸಿ ಬರಬಾರದು. ಅಡುಗೆ ಮನೆಗೆ ಚಪ್ಪಲಿ ಧರಿಸಿ ಬರೋದಲ್ದೆ ಅಡುಗೆಯನ್ನು ಚಪ್ಪಲಿ ಧರಿಸಿ ಮಾಡಿದ್ರೆ ತಾಯಿಗೆ ಅವಮಾನ ಮಾಡಿದಂತೆ. ಇದ್ರಿಂದ ತಾಯಿ ಕೋಪಗೊಳ್ಳುತ್ತಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವಾಸ್ತು ಶಾಸ್ತ್ರ ಏನು ಹೇಳುತ್ತದೆ?
Image Credit : Asianet News

ವಾಸ್ತು ಶಾಸ್ತ್ರ ಏನು ಹೇಳುತ್ತದೆ?

ವಾಸ್ತು ರಾಜವಲ್ಲಭ ಮತ್ತು ಸಮರಂಗ ಸೂತ್ರಧಾರದಂತಹ ಪ್ರಾಚೀನ ವಾಸ್ತು ಗ್ರಂಥಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ. ಮನೆಯ ಎರಡು ಜಾಗವನ್ನು ಸದಾ ಶುದ್ಧವಾಗಿಡಬೇಕೆಂದು ಈ ಎರಡೂ ಶಾಸ್ತ್ರಗಳಲ್ಲಿ ಹೇಳಲಾಗಿದೆ. ದೇವರ ಮನೆ ಮತ್ತು ಅಡುಗೆಮನೆಯಲ್ಲಿ ಸ್ವಚ್ಛತೆ, ಶುದ್ಧತೆ ಮುಖ್ಯ.

Related Articles

Related image1
ಶನಿ ಸಾಡೇಸಾತಿ ಕೊನೆ ಹಂತ, ಯುಗಾದಿ ನಂತರ ಈ ರಾಶಿಗೆ ಖರ್ಚುಗಳು ಸ್ವಲ್ಪ ಹೆಚ್ಚು
Related image2
ಏಪ್ರಿಲ್‌ನಲ್ಲಿ ಮೀನ ರಾಶಿಯಲ್ಲಿ ಮಂಗಳ ಸಂಚಾರ, ಶನಿ ಮಂಗಲ ಯೋಗದಿಂದ ಐದು ರಾಶಿಗೆ ಕಷ್ಟ, ಸಮಸ್ಯೆ ಜಾಸ್ತಿ
36
ನಕಾರಾತ್ಮಕ ಶಕ್ತಿ ಪ್ರವೇಶ
Image Credit : Asianet News

ನಕಾರಾತ್ಮಕ ಶಕ್ತಿ ಪ್ರವೇಶ

ವಾಸ್ತು ಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತುವಿನ ಪ್ರಭಾವ ಶೂಗಳು ಮತ್ತು ಚಪ್ಪಲಿಗಳೊಂದಿಗೆ ಸಂಬಂಧಿಸಿದೆ. ಈ ನಕಾರಾತ್ಮಕ ಶಕ್ತಿಯು ಅಡುಗೆಮನೆಯನ್ನು ತಲುಪಿದಾಗ, ಅದು ಆಹಾರದ ಮೂಲಕ ಇಡೀ ಕುಟುಂಬವನ್ನು ಪ್ರವೇಶಿಸುತ್ತದೆ. ಇದು ಹೆಚ್ಚಿದ ಅನಾರೋಗ್ಯ, ಅನಗತ್ಯ ಜಗಳಗಳು ಮತ್ತು ಸಂಪತ್ತಿನ ನಷ್ಟಕ್ಕೆ ಕಾರಣವಾಗುತ್ತದೆ.

46
ವೈಜ್ಞಾನಿಕ ಕಾರಣ
Image Credit : Asianet News

ವೈಜ್ಞಾನಿಕ ಕಾರಣ

ವಾಸ್ತು ಶಾಸ್ತ್ರ ಮಾತ್ರವಲ್ಲ ಧಾರ್ಮಿಕ ದೃಷ್ಟಿಕೋನದಿಂದಲೂ, ಈ ಅಭ್ಯಾಸವು ತುಂಬಾ ಹಾನಿಕಾರಕವಾಗಿದೆ. ಹೊರಗೆ ಚಪ್ಪಲಿ ಧರಿಸಿ ಓಡಾಡುವ ನಾವು, ಹೊರಗಿನ ಕೊಳಕು, ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಮನೆಗೆ ತರ್ತೇವೆ. ಅದೇ ಚಪ್ಪಲಿಯನ್ನು ಅಡುಗೆ ಮನೆಯಲ್ಲಿ ಬಳಸಿದಾಗ ಕೊಳಕು ನಮ್ಮ ಆಹಾರವನ್ನು ಸೇರಬಹುದು. ಇದರಿಂದ ಕುಟುಂಬದ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

56
ಚಪ್ಪಲಿ ಧರಿಸುವ ಅಗತ್ಯ
Image Credit : Asianet News

ಚಪ್ಪಲಿ ಧರಿಸುವ ಅಗತ್ಯ

ಕೆಲವೊಮ್ಮೆ, ಚಳಿಗಾಲದಲ್ಲಿ ನೆಲ ತುಂಬಾ ತಂಪಾಗಿರುತ್ತದೆ. ಇಂಥ ಸಂದರ್ಭದಲ್ಲಿ ಚಪ್ಪಲಿ ಧರಿಸುವುದು ಅನಿವಾರ್ಯವಾಗುತ್ತದೆ. ಕೀಲು ನೋವಿನಿಂದ ಬಳುವವರಿಗೆ ವೈದ್ಯರೇ ಚಪ್ಪಲಿ ಧರಿಸುವ ಸಲಹೆ ನೀಡ್ತಾರೆ. ಆಗ ಚಪ್ಪಲಿಯಿಂದ ದೂರ ಇರಲು ಸಾಧ್ಯವಿಲ್ಲ. ಚಪ್ಪಲಿ ಧರಿಸಿ ಅಡುಗೆ ಮಾಡುವುದು ಅನಿವಾರ್ಯವಾಗುತ್ತದೆ.

66
ಉಪಾಯ ಏನು?
Image Credit : Asianet News

ಉಪಾಯ ಏನು?

ಚಪ್ಪಲಿ ಧರಿಸೋದು ಅನಿವಾರ್ಯ ಎನ್ನುವವರು ಸರಳ ವಾಸ್ತು ರೂಲ್ಸ್ ಫಾಲೋ ಮಾಡ್ಬಹುದು. ಮನೆ ಹೊರಗೆ ಧರಿಸುವ ಚಪ್ಪಲಿ, ಶೂ ಮನೆಯೊಳಗೆ ತರಬೇಡಿ. ಮನೆಯೊಳಗೆ ಅದ್ರಲ್ಲೂ ಅಡುಗೆಮನೆಗೆ ಪ್ರತ್ಯೇಕವಾದ, ಸ್ವಚ್ಛವಾದ ಬಟ್ಟೆ ಅಥವಾ ಉಣ್ಣೆಯ ಚಪ್ಪಲಿ ಬಳಸಿ. ಅದೇ ಚಪ್ಪಲಿ ಧರಿಸಿ ಎಂದಿಗೂ ಮನೆಯಿಂದ ಹೊರಗೆ ಅಥವಾ ಬಾತ್ ರೂಮಿಗೆ ಹೋಗ್ಬೇಡಿ. ಅಡುಗೆಮನೆಯು ಅನ್ನಪೂರ್ಣ ದೇವತೆ ಮತ್ತು ಅಗ್ನಿ ದೇವರ ನೆಲೆಯಾಗಿದೆ. ಅಶುದ್ಧ ಪಾದಗಳೊಂದಿಗೆ ಅಲ್ಲಿಗೆ ಪ್ರವೇಶಿಸುವುದು ಸೂಕ್ತವಲ್ಲ. ನೀವು ಕೊಳಕು ಚಪ್ಪಲಿಯನ್ನು ಅಡುಗೆ ಮನೆಗೆ ತಂದ್ರೆ ನಕಾರಾತ್ಮಕ ಶಕ್ತಿ ಪ್ರವೇಶ ಆಗೋದಲ್ದೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ.

About the Author

RH
Roopa Hegde
Roopa Hegde ಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ವಾಸ್ತು ಸಲಹೆಗಳು
ಜ್ಯೋತಿಷ್ಯ
 

Latest Videos
Recommended Stories
Recommended image1
ವಾಸ್ತು ಶಾಸ್ತ್ರದಲ್ಲಿ ಕಡ್ಲೆಬೇಳೆ ಮಹತ್ವ: ಗುರುದೋಷ ನಿವಾರಣೆಗೆ, ಧನಪ್ರಾಪ್ತಿಗೆ ಹೀಗೆ ಮಾಡಿ
Recommended image2
ಹರಿದ ಬನಿಯನ್, ಒಳಉಡುಪು ಧರಿಸ್ತೀರಾ? ನಿಮ್ಮ ಅದೃಷ್ಟದ ಬಾಗಿಲು ಮುಚ್ಚುತ್ತೆ ಜೋಕೆ
Recommended image3
ಸಿಂಗಲ್‌ ಆಗಿದ್ದೀರಾ? ಶೀಘ್ರ ಮದುವೆಯಾಗಬೇಕೆ? ಇವತ್ತೇ ಬೆಡ್‌ರೂಮ್‌ನಲ್ಲಿ ಈ 5 ಬದಲಾವಣೆ ಮಾಡಿ
Related Stories
Recommended image1
ಶನಿ ಸಾಡೇಸಾತಿ ಕೊನೆ ಹಂತ, ಯುಗಾದಿ ನಂತರ ಈ ರಾಶಿಗೆ ಖರ್ಚುಗಳು ಸ್ವಲ್ಪ ಹೆಚ್ಚು
Recommended image2
ಏಪ್ರಿಲ್‌ನಲ್ಲಿ ಮೀನ ರಾಶಿಯಲ್ಲಿ ಮಂಗಳ ಸಂಚಾರ, ಶನಿ ಮಂಗಲ ಯೋಗದಿಂದ ಐದು ರಾಶಿಗೆ ಕಷ್ಟ, ಸಮಸ್ಯೆ ಜಾಸ್ತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved