MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ರಂಜಿತ್‌ಗೆ ಒಂದು ನ್ಯಾಯ ಮಂಜುಗೆ ಮತ್ತೊಂದು ನ್ಯಾಯ? ಶಿಶಿರ್‌ನ ಬಿಸಾಡಿದ್ದಕ್ಕೆ ಹೊರ ಹಾಕಿ ಎಂದ ನೆಟ್ಟಿಗರು

ರಂಜಿತ್‌ಗೆ ಒಂದು ನ್ಯಾಯ ಮಂಜುಗೆ ಮತ್ತೊಂದು ನ್ಯಾಯ? ಶಿಶಿರ್‌ನ ಬಿಸಾಡಿದ್ದಕ್ಕೆ ಹೊರ ಹಾಕಿ ಎಂದ ನೆಟ್ಟಿಗರು

ರಂಜತ್‌ನ ಹೊರ ಹಾಕಿದ್ದಕ್ಕೆ ಈಗ ಉಗ್ರಂ ಮಂಜು ಕೂಡ ಹೊರ ಬರಬೇಕು ಎಂದು ವಾದ ವಿವಾದ ಸೃಷ್ಟಿ ಮಾಡಿದ ನೆಟ್ಟಿಗರು...............

1 Min read
Vaishnavi Chandrashekar
Published : Nov 28 2024, 11:44 AM IST
Share this Photo Gallery
  • FB
  • TW
  • Linkdin
  • Whatsapp
17

ಬಿಗ್ ಬಾಸ್ ಸೀಸನ್‌ 11 ಯಶಸ್ವಿಯಾಗಿ 57ನೇ ದಿನಕ್ಕೆ ಕಾಲಿಟ್ಟಿದೆ. ಕ್ಯಾಪ್ಟನ್ ಉಗ್ರಂ ಮಂಜು ಈ ವಾರ ಮಹಾರಾಜನ ಸ್ಥಾನ ಸ್ವೀಕರಿಸಿದ್ದರೆ ಮೋಕ್ಷಿತಾ ಪೈ ಯುವ ರಾಣಿ ಸ್ಥಾನವನ್ನು ಅಲಂಕರಿಸಿದ್ದಾರೆ. 

27

ಈಗ ಮನೆಯಲ್ಲಿ ಎರಡು ತಂಡಗಳ ರಚನೆಯಾಗಿದೆ. ಸಹೋದರಿ ಮೋಕ್ಷಿತಾಗೆ ಮಂಜು ಮೋಸ ಮಾಡಿ ಅರಮನೆಯಿಂದ ಹೊರ ಹಾಕುತ್ತಾರೆ ಹಲವು ವರ್ಷಗಳ ನಂತರ ತಮ್ಮ ಸ್ಥಾನ ಮತ್ತು ಆಸ್ತಿಯನ್ನು ಪಡೆಯಲು ಯುವರಾಣಿ ಮತ್ತೆ ಅರಮನೆಗೆ ಮರುಳಿ ಬರುತ್ತಾಳೆ.

37

ಲಿವಿಂಗ್ ಏರಿಯಾದಲ್ಲಿ ಮಂಜು ತಮ್ಮ ಪ್ರಜೆಗಳ ಜೊತೆ ಚರ್ಚಿಸಲು ಜಾಗ ನೀಡಲಾಗಿದೆ. ಮೋಕ್ಷಿತಾ ತಮ್ಮ ಪ್ರಜೆಗಳ ಜೊತೆ ಮಾತುಕತೆ ನಡೆಸಲು ಲಿವಿಂಗ್ ಏರಿಯಾದಲ್ಲಿ ಸ್ಥಾನ ನೀಡಲಾಗಿದೆ. ಇದನ್ನು ತಿಳಿಯದ ಮಂಜು ಮಹಾರಾಜ ದಾಳಿ ಮಾಡಲು ಮುಂದಾಗುತ್ತಾರೆ.

47

ಮಹಾರಾಣಿ ಮೋಕ್ಷಿತಾ ಪ್ರಜೆಯಾಗಿರುವ ಶಿಶಿರ್‌ ರಕ್ಷಣೆಗೆಂದು ಯುವರಾಣಿ ಅಡ್ಡ ನಿಲ್ಲುತ್ತಾರೆ ಆದರೆ ಮಂಜು ಕೋಪಗೊಂಡು ಪ್ರತಿಯೊಬ್ಬರನ್ನು ಎಳೆದು ಎಳೆದು ದೂರು ನೂಕುತ್ತಾರೆ. ಈ ವೇಳೆ ಶಿಶಿರ್ ಜೊತೆ ಮಂಜು ಜಗಳ ಮಾಡುತ್ತಾರೆ.

57

ಮೊದಲು ಶಿಶಿರ್‌ ಸೊಂಟ ಹಿಡಿದು ಎಳೆಯುವ ಪ್ರಯತ್ನ ಮಾಡುತ್ತಾರೆ. ಯಾವಾಗ ಶಿಶಿರ್‌ ಸೆರೆಯುವುದಿಲ್ಲ ಆಗ ತಮ್ಮ ಬಲದಿಂದ ಶಿಶಿರ್‌ನ ಎತ್ತಿ ಪಕ್ಕಕ್ಕೆ ಬಿಸಾಡುತ್ತಾರೆ. ಈ ದೃಶ್ಯಗಳನ್ನು ಬಿಗ್ ಬಾಸ್ 58ನೇ ದಿನ ಎಪಿಸೋಡ್‌ನಲ್ಲಿ ಸ್ಪಷ್ಟವಾಗಿ ಪ್ರಸಾರ ಮಾಡಿದ್ದಾರೆ.

67

ಲಾಯರ್ ಜಗದೀಶ್‌ಗೆ ಎದೆ ಕೊಟ್ಟು ನಿಂತಿದ್ದಕ್ಕೆ, ಕೈ ಹಿಡಿದು ಎಳೆದಿದ್ದಕ್ಕೆ ಮ್ಯಾನ್ ಹ್ಯಾಂಡ್ಲಿಂಗ್‌ ಎಂದು ಬಿಗ್ ಬಾಸ್ ಮನೆಯಿಂದ ಹೊರ ಹಾಕುತ್ತಾರೆ ಆದರೆ ಉಗ್ರಂ ಮಂಜು ಮಾಡಿರುವ ಜಗಳ ಎಷ್ಟು ಸರಿ? ಇದು ಕೂಡ ಮ್ಯಾನ್ ಹ್ಯಾಂಡ್ಲಿಂಗ್ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

77

ಹೀಗಾಗಿ ಉಗ್ರಂ ಮಂಜು ಕೂಡ ಮನೆಯಿಂದ ಹೊರ ಬರಬೇಕಿದೆ. ರಂಜಿತ್‌ಗೆ ಒಂದು ನ್ಯಾಯ ಕೊಟ್ಟು ಉಗ್ರಂ ಮಂಜುಗೆ ಒಂದು ತರ ನ್ಯಾಯ ಕೊಡುವುದು ಸರಿ ಅಲ್ಲ ಇಲ್ಲಿ ಮೋಸವಾಗುತ್ತಿದೆ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 

About the Author

VC
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ.
ಕಲರ್ಸ್ ಕನ್ನಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved