ನಿವೇದಿತಾ -ಚಂದನ್ ವೆಡ್ಡಿಂಗ್: ಯಾರನ್ನೆಲ್ಲಾ ಆಹ್ವಾನಿಸಿದ್ದಾರೆ ಇಲ್ನೋಡಿ...
ಫೆಬ್ರವರಿ 25-26ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರಿನ ಸ್ಪೆಕ್ಟ್ರಲ್ ಕನ್ವೆಂಷನ್ ಸೆಂಟರ್ನಲ್ಲಿ ಅದ್ಧೂರಿಯಾಗಿ ಈ ಶುಭ ಕಾರ್ಯ ನಡೆಯಲಿದೆ. ಶುಭ ಸಮಾರಂಭದಲ್ಲಿ ಪಾಲ್ಗೊಳ್ಳಲು ಚಿತ್ರರಂಗದ ಗಣ್ಯರನ್ನು ಈಗಾಗಲೇ ಆಹ್ವಾನಿಸಲಾಗಿದೆ. ಅಷ್ಟೇ ಅಲ್ಲದೇ ಈ ಬಿಗ್ಬಾಸ್ ಕಪಲ್ ಅಮಂತ್ರಣ ಪತ್ರಿಕೆ ಹೇಗಿದೆ ನೋಡಿ
ದರ್ಶನ್ ಕುಟುಂಬ.
ಪುನೀತ್ ರಾಜ್ಕುಮಾರ್ ಕುಟುಂಬ.
ವಿಜಯ್ ಪ್ರಕಾಶ್ ಮತ್ತು ನಂದ ಕಿಶೋರ್.
ಅಕುಲ್ ಬಾಲಾಜಿ ಕುಟುಂಬ.
ಫೆಬ್ರವರಿ 25-26ರಂದು ಮೈಸೂರಿನಲ್ಲಿ ಮದುವೆ.
ಮರದ ಆಮಂತ್ರಣ ಪತ್ರಿಕೆಯಲ್ಲಿ ಚಂದನ್ - ನಿವಿ ಗೊಂಬೆ ಕೆತ್ತಿಸಲಾಗಿದೆ.
2019ರಂದು ಮೈಸೂರಿನ ಯುವ ದಸರಾ ವೇದಿಕೆಯಲ್ಲಿಯೇ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿ, ಸುದ್ದಿಯಾಗಿದ್ದರು.
ಅಕ್ಟೋಬರ್ 21ರಂದು ಈ ಜೋಡಿಯ ನಿಶ್ಚಿತಾರ್ಥ ನೆರವೇರಿತು.
ನಿವೇದಿತಾ ಬೆಂಗಳೂರು ವಿಮಾನ ನಿಲ್ದಾಣದ ಉದ್ಯೋಗಿ
'Get High'ಎಂದು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದೆ ಈ ಜೋಡಿ.