MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss ಟ್ರೋಫಿ ಗೆದ್ದೆ, ಆದರೆ ಈಗ ಭಯ ಶುರುವಾಗಿದೆ: ಮನಸ್ಸು ಬಿಚ್ಚಿ ಮಾತನಾಡಿದ ಗಿಲ್ಲಿ ನಟ

Bigg Boss ಟ್ರೋಫಿ ಗೆದ್ದೆ, ಆದರೆ ಈಗ ಭಯ ಶುರುವಾಗಿದೆ: ಮನಸ್ಸು ಬಿಚ್ಚಿ ಮಾತನಾಡಿದ ಗಿಲ್ಲಿ ನಟ

Bigg Boss Kannada Season 12 Winner Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ವಿಜೇತ ಗಿಲ್ಲಿ ನಟ ಅವರು ಮಾಧ್ಯಮದ ಮುಂದೆ ಬಂದು, ಬಿಗ್‌ ಬಾಸ್‌ ಜರ್ನಿ ಬಗ್ಗೆ ಮಾತನಾಡಿದ್ದಾರೆ, ಅಷ್ಟೇ ಅಲ್ಲದೆ ಈಗ ಇರುವ ಭಯವನ್ನು ಕೂಡ ಹೊರಹಾಕಿದ್ದಾರೆ. 

1 Min read
Author : Padmashree Bhat
Published : Jan 23 2026, 10:32 AM IST
Share this Photo Gallery
  • FB
  • TW
  • Linkdin
  • Whatsapp
15
ಮಾತಾಡೋಕೆ ಆಗಲಿಲ್ಲ
Image Credit : Instagram

ಮಾತಾಡೋಕೆ ಆಗಲಿಲ್ಲ

“ಐದು ಶೋಗಳನ್ನು ಮಾಡಿದರೂ ಕೂಡ ಊರಿನಲ್ಲಿ ಈಗ ಇದ್ದಷ್ಟು ಸತ್ಕಾರ ಇರಲಿಲ್ಲ, ನಾನು ಕೂಡ ಬ್ಯುಸಿ ಇದ್ದೆ, ಹೀಗಾಗಿ ಯಾವುದು ಕೂಡ ಕೂಡಿ ಬಂದಿರಲಿಲ್ಲ. ಈಗ ಊರಿನಲ್ಲಿ ಜನರನ್ನು ನೋಡಿ ಮಾತನಾಡೋಕೆ ಆಗುತ್ತಿಲ್ಲ. ಮೈಕ್‌ ಕೊಟ್ಟರೂ ಕೂಡ ಖುಷಿಗೆ ಮಾತು ಬಂದಿರಲಿಲ್ಲ. ಕರ್ನಾಟಕದ ಎಲ್ಲ ಭಾಗಗಳಲ್ಲಿ ಜನರು ಅಲ್ಲಿಗೆ ಬಂದಿದ್ದರು” ಎಂದು ಗಿಲ್ಲಿ ನಟ ಹೇಳಿದ್ದಾರೆ.

25
ಕನಸು ಕಾಣೋ ಯೋಗ್ಯತೆ ಇಲ್ಲ
Image Credit : Instagram

ಕನಸು ಕಾಣೋ ಯೋಗ್ಯತೆ ಇಲ್ಲ

“ಜನರ ಪ್ರೀತಿ ಇಷ್ಟೆಲ್ಲ ಸಿಕ್ಕಿರೋದು ನೋಡಿ ಖುಷಿ ಆಗಿದೆ. ನನಗೆ ಇದನ್ನೆಲ್ಲ ಕನಸು ಕೂಡ ಕಾಣುವ ಯೋಗ್ಯತೆ ಇರಲಿಲ್ಲ, ನನ್ನ ಜಾಗದಲ್ಲಿ ಇದ್ದವರಿಗೆ ನನ್ನ ಪರಿಸ್ಥಿತಿ ಗೊತ್ತಾಗಿರುತ್ತದೆ” ಎಂದು ಹೇಳಿದ್ದಾರೆ.

Related Articles

Related image1
BBK 12: ಗಿಲ್ಲಿ ವಿನ್​ ಆಗಿರೋ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ Rakshita Shetty! ಶಾಕ್​ ಕೊಟ್ಟ ಮಂಗಳೂರು ಪುಟ್ಟಿ
Related image2
BBK ಗಿಲ್ಲಿ ಮದ್ವೆಗೆ ಅಮ್ಮನ ಗ್ರೀನ್​ ಸಿಗ್ನಲ್​: ಕಾವ್ಯಾಳನ್ನು ಎತ್ತಾಕ್ಕೊಂಡು ಬಂದು ಮದ್ವೆ ಮಾಡಿಸ್ತೀವಿ ಎಂದ ಫ್ಯಾನ್ಸ್​!
35
ಎಲ್ಲ ದೇವರ ಹತ್ರ ಬೇಡಿಕೊಂಡೆ
Image Credit : Instagram

ಎಲ್ಲ ದೇವರ ಹತ್ರ ಬೇಡಿಕೊಂಡೆ

“ಕಿಚ್ಚ ಸುದೀಪ್‌ ಅವರು ವಿನ್ನರ್‌ಗೆ ಇಷ್ಟು ವೋಟ್‌ ಬಂದಿದೆ ಎಂದಾಗ, ನನಗೆ ಆ ಮತ ಬಂದಿರಲಿ ಅಂತ ಮಳವಳ್ಳಿಯ ಎಲ್ಲ ದೇವರ ಬಳಿ ಕೇಳಿಕೊಂಡೆ, ಅಂದು ರಾತ್ರಿ ಕೂಡ ನಾನು ನಿದ್ದೆ ಮಾಡಿರಲಿಲ್ಲ” ಎಂದು ಗಿಲ್ಲಿ ನಟ ಹೇಳಿದ್ದಾರೆ.

45
ಅಲ್ಲೇ ಕಳೆದುಹೋದೆ
Image Credit : Instagram

ಅಲ್ಲೇ ಕಳೆದುಹೋದೆ

ಕಪ್‌ ಗೆದ್ದು ಕೆಳಗಡೆ ಇಳಿದಕೂಡಲೇ ನನಗೆ ಹೊರಗಡೆ ಜನರು ಕಟೌಟ್‌ ಹಾಕಿದ ವಿಡಿಯೋ ತೋರಿಸಿದ್ದರು, ಅಲ್ಲೇ ನಾನು ಕಳೆದುಹೋದೆ” ಎಂದು ಗಿಲ್ಲಿ ನಟ ಹೇಳಿದ್ದಾರೆ.

55
ಈಗ ಇರುವ ಭಯ ಏನು?
Image Credit : Instagram

ಈಗ ಇರುವ ಭಯ ಏನು?

“ಈಗ ಇಷ್ಟು ಜನರು ಪ್ರೀತಿ ಕೊಟ್ಟಿದ್ದಾರೆ, ಹೀಗಾಗಿ ತುಂಬ ಮುತುವರ್ಜಿಯಿಂದ ಹೆಜ್ಜೆ ಇಡಬೇಕು. ಸ್ವಲ್ಪವೂ ಕೂಡ ತಪ್ಪು ಆಗಬಾರದು ಎಂದು ಭಯ ಇದೆ” ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ

Latest Videos
Recommended Stories
Recommended image1
ಮದುವೆಯಾಗೋ ಹುಡುಗಿ ಬಗ್ಗೆ ಮುತ್ತಿನಂತ ಮಾತು ಹೇಳಿದ Gilli Nata... ಹಳೆ ವಿಡಿಯೋ ವೈರಲ್
Recommended image2
'ಕಣ್ಣಲ್ಲೇ ಕೊಲ್ಲೋ ಹುಡುಗಿ..' ಫೋಟೋಶೂಟ್‌ನಲ್ಲಿ ಅಂದ ತೋರಿದ ಬಿಗ್‌ಬಾಸ್‌ ಕಾವೂ!
Recommended image3
ನನ್ನಂಥ ಸ್ಟ್ರಾಂಗ್ ಸ್ಪರ್ಧಿಯೇ ಬಂದಿಲ್ಲ‌ ಎಂದ ಅಶ್ವಿನಿ ಗೌಡಗೆ ಸ್ವೀಟಾಗಿ ಟಾಂಗ್ ಕೊಟ್ರ Sangeetha Sringeri!
Related Stories
Recommended image1
BBK 12: ಗಿಲ್ಲಿ ವಿನ್​ ಆಗಿರೋ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ Rakshita Shetty! ಶಾಕ್​ ಕೊಟ್ಟ ಮಂಗಳೂರು ಪುಟ್ಟಿ
Recommended image2
BBK ಗಿಲ್ಲಿ ಮದ್ವೆಗೆ ಅಮ್ಮನ ಗ್ರೀನ್​ ಸಿಗ್ನಲ್​: ಕಾವ್ಯಾಳನ್ನು ಎತ್ತಾಕ್ಕೊಂಡು ಬಂದು ಮದ್ವೆ ಮಾಡಿಸ್ತೀವಿ ಎಂದ ಫ್ಯಾನ್ಸ್​!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved