MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಹೌದು ಏನಿವಾಗ? ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ… ಅನುಶ್ರೀ ಕಿಡಿ ಕಾರಿದ್ದು ಯಾರ್ ಮೇಲೆ?

ಹೌದು ಏನಿವಾಗ? ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ… ಅನುಶ್ರೀ ಕಿಡಿ ಕಾರಿದ್ದು ಯಾರ್ ಮೇಲೆ?

Anchor Anushree: ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀಯವರು ಟ್ರೋಲ್ ಒಂದರ ವಿರುದ್ಧ ಕಿಡಿ ಕಾರಿದಂತೆ ಕಾಣಿಸ್ತಿದೆ. ಹೌದು ಏನಿವಾಗ? ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎಂದು ಕಾಮೆಂಟ್ ಮಾಡುವ ಮೂಲಕ ಟ್ರೋಲ್ ಒಂದಕ್ಕೆ ಖಡಕ್ ಆಗಿ ನಿರೂಪಕಿ ಉತ್ತರಿಸಿದ್ದಾರೆ. 

1 Min read
Pavna Das
Published : Dec 29 2025, 09:32 PM IST
Share this Photo Gallery
  • FB
  • TW
  • Linkdin
  • Whatsapp
16
ನಿರೂಪಕಿ ಅನುಶ್ರೀ
Image Credit : Instagram

ನಿರೂಪಕಿ ಅನುಶ್ರೀ

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಟ್ರೋಲ್ ಪೇಜ್ ಒಂದು ಶೇರ್ ಮಾಡಿರುವ ವಿಡೀಯೋಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಆ ಕಾಮೆಂಟ್ ಗೆ ಇದೀಗ ಮೂರು ಸಾವಿರಕ್ಕೂ ಅಧಿಕ ಲೈಕ್ ಬಂದಿದ್ದು, ನಿರೂಪಕಿ ಮಾತಿಗೆ ಹಲವರು ಬೆಂಬಲ ಸೂಚಿಸಿದ್ದಾರೆ.

26
ಅಷ್ಟಕ್ಕೂ ಆಗಿದ್ದೇನು?
Image Credit : Asianet News

ಅಷ್ಟಕ್ಕೂ ಆಗಿದ್ದೇನು?

ರಾಯಚೂರ್ ಮೀಮ್ಸ್ ಬ್ರೋ ಎನ್ನುವ ಟ್ರೋಲ್ ಪೇಜ್ ಒಂದು ಅನುಶ್ರೀಯವರ ಎರಡು ವಿಡಿಯೋವನ್ನು ಕಂಬೈನ್ ಮಾಡಿ ಹಾಕಿದ್ದು, ಅದಕ್ಕೆ ಕ್ಯಾಪ್ಶನ್ ಆಗಿ ಆಸ್ಕರ್ ಗೋಸ್ ಟು ಅನುಶ್ರೀ ಎಂದಿದ್ದಾರೆ. ಅಷ್ಟೇ ಅಲ್ಲದೇ ಇಫ್ ಬಕೆಟ್ ಹಾವ್ ಮೌತ್, ವಾರೆ ಮೇರಿ ಲಡ್ಕಿ ಎಂದು ಕೂಡ ವಿಡಿಯೋದಲ್ಲಿ ಹಾಕಿದ್ದಾರೆ.

Related Articles

Related image1
ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Related image2
‘ಫೋಟೊ ಸೂಪರ್, ಆದ್ರೆ ತಾಳಿ ಕಾಣಲ್ವಲ್ಲ’ ಎಂದವರಿಗೆ ಖಡಕ್ ಉತ್ತರ ನೀಡಿದ Anchor Anushree
36
ವಿಡೀಯೋದಲ್ಲಿ ಏನಿದೆ?
Image Credit : Asianet News

ವಿಡೀಯೋದಲ್ಲಿ ಏನಿದೆ?

ಇತ್ತೀಚೆಗೆ ನಿರೂಪಕಿ ಅನುಶ್ರೀ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿಯವರ 45 ಚಿತ್ರದ ಇಂಟರ್ವ್ಯೂ ಮಾಡುತ್ತಾ, ನನಗೆ ತಿರುಪತಿಗೆ ಮೊದಲ ಬಾರಿ ಹೋದಾಗ, ತಿಮ್ಮಪ್ಪ ಕಾಣಿಸಲೇ ಇಲ್ಲ, ಬದಲಾಗಿ ಶ್ರೀನಿವಾಸ ಕಲ್ಯಾಣದ ಡಾ ರಾಜಕುಮಾರ್ ಅವರೇ ಕಾಣಿಸಿದ್ದರು ಎಂದಿದ್ದಾರೆ.

46
ಮತ್ತೊಂದು ಹಳೆಯ ವಿಡೀಯೋ
Image Credit : anchor anushree instagram

ಮತ್ತೊಂದು ಹಳೆಯ ವಿಡೀಯೋ

ಅದರ ಜೊತೆಗೆ ಮತ್ತೊಂದು ಹಳೆಯ ವಿಡಿಯೋವನ್ನು ಸಹ ಟ್ರೋಲ್ ಪೇಜ್ ಶೇರ್ ಮಾಡಿದ್ದು, ಅದರಲ್ಲಿ ಅನುಶ್ರೀ ಚಿರಂಜೀವಿ ಅವರ ಜೊತೆ ವೇದಿಕೆಯಲ್ಲಿ ಮಾತನಾಡುತ್ತಾ, ನಾನು ಎಲ್ಲೆ ಹೋದರು ಮಂಜುನಾಥನ ದರ್ಶನ ಮಾಡುವಾಗ ಕಾಣುವಂತಹ ಮುಖ ಚಿರಂಜೀವಿ ಅವರದೇ ಎಂದು ಹೇಳಿದ್ದಾರೆ.

56
ಕೊನೆಗೆ ಉಪೇಂದ್ರ ವಿಡಿಯೋ
Image Credit : Instagram

ಕೊನೆಗೆ ಉಪೇಂದ್ರ ವಿಡಿಯೋ

ವಿಡಿಯೋ ಕೊನೆಯಲ್ಲಿ ಉಪೇಂದ್ರ ಅವರ ಉಪೇಂದ್ರ ಸಿನಿಮಾದ ವಾರೆ ಮೇರಿ ಲಡ್ಕಿ, ನಿನ್ನಂಥವರು ಈ ದೇಶದಲ್ ಇದ್ದಾರ ಎನ್ನುವ ವಿಡಿಯೋ ಕೂಡ ಹಾಕಿದ್ದು, ಆ ಮೂಲಕ ನಿರೂಪಕಿ ಅನುಶ್ರೀಯವರನ್ನು ಟ್ರೋಲ್ ಮಾಡಿದ್ದಾರೆ.

66
ಖಡಕ್ ಉತ್ತರ ಕೊಟ್ಟ ಅನುಶ್ರೀ
Image Credit : Instagram

ಖಡಕ್ ಉತ್ತರ ಕೊಟ್ಟ ಅನುಶ್ರೀ

ಈ ಟ್ರೋಲ್ ವಿಡಿಯೋಗೆ ಅಷ್ಟೇ ಖಡಕ್ ಆಗಿ ಉತ್ತರಿಸಿರುವ ಅನುಶ್ರೀ ಹೌದು ಏನಿವಾಗ, ಓಬವ್ವ ಅಂದಾಗ ಜಯಂತಿ ಅಮ್ಮ ನೆನಪಾಗ್ತಾರೆ.. ಕಿತ್ತೂರು ಚೆನ್ನಮ್ಮ ಅಂದಾಗ ಸರೋಜಮ್ಮ ನೆನಪಾಗ್ತಾರೆ… ಶ್ರೀನಿವಾಸ ಎಂದಾಗ ಅಪ್ಪಾಜಿ.. ಮಂಜುನಾಥ ಎಂದಾಗ ಚಿರಂಜೀವಿ ಸರ್… ಅದು ಹೆಮ್ಮೆ ಪಡೋ ಅಂತ ವಿಷಯ … ಕಾಮಲೆ ಕಣ್ಣೋರಿಗೆ ಕಾಣೋದೆಲ್ಲ ಹಳದಿ ಅನ್ನೋ ಹಾಗೆ… ನಿಮ್ಮ ಬುದ್ಧಿವಂತಿಕೆಗೆ ಹಾಗೆ ಕಾಣೋದು ಎಂದು ಉತ್ತರಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಆಂಕರ್ ಅನುಶ್ರೀ
ಸೀರಿಯಲ್ ಶೂಟಿಂಗ್
ರಿಯಾಲಿಟಿ ಶೋ

Latest Videos
Recommended Stories
Recommended image1
ದಕ್ಷಿಣ ಭಾರತದ ಉದಯೋನ್ಮುಖ ನಟಿ ಕೊಟ್ಟೂರಿನ ನಂದಿನಿ ಆತ್ಮ*ಹತ್ಯೆ; ಸರ್ಕಾರಿ ನೌಕರಿ ಬೇಡವೆಂದು ಸಾವಿನ ನಿರ್ಧಾರ?
Recommended image2
ಸಿನಿಮಾ ಕನಸು ಕಂಡಿದ್ದ ಸೀರಿಯಲ್‌ ನಟಿ ನಂದಿನಿ ಸಾವು, ಅಷ್ಟಕ್ಕೂ ಆಗಿದ್ದೇನು?
Recommended image3
ಸೀರಿಯಲ್‌ನಲ್ಲಿ ಸಾಯುವ ದೃಶ್ಯ ಮಾಡಿ, ರಿಯಲ್‌ ಆಗಿ ಆ*ತ್ಮಹತ್ಯೆ ಮಾಡ್ಕೊಂಡ ಕನ್ನಡ ನಟಿ ನಂದಿನಿ
Related Stories
Recommended image1
ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Recommended image2
‘ಫೋಟೊ ಸೂಪರ್, ಆದ್ರೆ ತಾಳಿ ಕಾಣಲ್ವಲ್ಲ’ ಎಂದವರಿಗೆ ಖಡಕ್ ಉತ್ತರ ನೀಡಿದ Anchor Anushree
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved