MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ರಾಜ್ಯ ಸರ್ಕಾರಕ್ಕೆ 20 ಆಂಬ್ಯುಲೆನ್ಸ್, 4000 PPE ಕಿಟ್ ದೇಣಿಗೆ: ಇದು ಜೀ ಕನ್ನಡದ ಕೊಡುಗೆ

ರಾಜ್ಯ ಸರ್ಕಾರಕ್ಕೆ 20 ಆಂಬ್ಯುಲೆನ್ಸ್, 4000 PPE ಕಿಟ್ ದೇಣಿಗೆ: ಇದು ಜೀ ಕನ್ನಡದ ಕೊಡುಗೆ

ದೇಶಾದ್ಯಂತ ಕೋವಿಡ್ ಮಹಾಮಾರಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಆಂಬುಲೆನ್ಸ್‌, ಆಕ್ಸಿಜನ್ ಸಿಲಿಂಡರ್‌ಗಳು, ವೆಂಟಿಲೇಟರ್‌ಗಳ ಇಲ್ಲಗಳ ನಡುವೆ ಕೋವಿಡ್‌ ಹೋರಾಟ ಮಾಡಲಾಗುತ್ತಿದೆ. ಇದನ್ನು ಗಮನಿಸಿದ ಜೀ ಕನ್ನಡ ಮನೋರಂಜನೆ ವಾಹಿನಿಯೂ  ಜನತೆಗೆ ಉಪಕಾರಿಯಾಗುವಂತಹ ಆಂಬುಲೆನ್ಸ್‌ಳನ್ನ ಕೊಡುಗೆ ನೀಡಿದೆ.

1 Min read
Suvarna News
Published : Sep 15 2020, 03:49 PM IST
Share this Photo Gallery
  • FB
  • TW
  • Linkdin
  • Whatsapp
16
<p>ಕೋವಿಡ್ 19 ನಿರ್ಮೂಲನೆಗಾಗಿ ಅವಿರತವಾಗಿ ಹೋರಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಜೀ ಕನ್ನಡ ವಾಹಿನಿ ವತಿಯಿಂದ ದೇಣಿಗೆ ನೀಡಲಾದ 20 ಆಂಬ್ಯುಲೆನ್ಸ್,</p>

<p>ಕೋವಿಡ್ 19 ನಿರ್ಮೂಲನೆಗಾಗಿ ಅವಿರತವಾಗಿ ಹೋರಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಜೀ ಕನ್ನಡ ವಾಹಿನಿ ವತಿಯಿಂದ ದೇಣಿಗೆ ನೀಡಲಾದ 20 ಆಂಬ್ಯುಲೆನ್ಸ್,</p>

ಕೋವಿಡ್ 19 ನಿರ್ಮೂಲನೆಗಾಗಿ ಅವಿರತವಾಗಿ ಹೋರಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಜೀ ಕನ್ನಡ ವಾಹಿನಿ ವತಿಯಿಂದ ದೇಣಿಗೆ ನೀಡಲಾದ 20 ಆಂಬ್ಯುಲೆನ್ಸ್,

26
<p>25 ಹೆಚ್ ಎಫ್ ಎನ್ ಸಿ ಯಂತ್ರಗಳು ಸಹ ದೇಣಿಗೆ</p>

<p>25 ಹೆಚ್ ಎಫ್ ಎನ್ ಸಿ ಯಂತ್ರಗಳು ಸಹ ದೇಣಿಗೆ</p>

25 ಹೆಚ್ ಎಫ್ ಎನ್ ಸಿ ಯಂತ್ರಗಳು ಸಹ ದೇಣಿಗೆ

36
<p>4000 ಪಿಪಿಇ ಕಿಟ್ ಕೊಡುಗೆ ಕೊಟ್ಟ ಜೀ ಕನ್ನಡ</p>

<p>4000 ಪಿಪಿಇ ಕಿಟ್ ಕೊಡುಗೆ ಕೊಟ್ಟ ಜೀ ಕನ್ನಡ</p>

4000 ಪಿಪಿಇ ಕಿಟ್ ಕೊಡುಗೆ ಕೊಟ್ಟ ಜೀ ಕನ್ನಡ

46
<p>&nbsp;ಜೀ ಸಂಸ್ಥೆಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಇವೆಲ್ಲಾವುಗಳನ್ನ ರಾಜ್ಯ ಸರ್ಕಾರಕ್ಕೆ ಒಪ್ಪಿಸಿದರು.</p>

<p>&nbsp;ಜೀ ಸಂಸ್ಥೆಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಇವೆಲ್ಲಾವುಗಳನ್ನ ರಾಜ್ಯ ಸರ್ಕಾರಕ್ಕೆ ಒಪ್ಪಿಸಿದರು.</p>

 ಜೀ ಸಂಸ್ಥೆಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಇವೆಲ್ಲಾವುಗಳನ್ನ ರಾಜ್ಯ ಸರ್ಕಾರಕ್ಕೆ ಒಪ್ಪಿಸಿದರು.

56
<p>ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ತಾರಾ ಅನುರಾಧ ಇದ್ದರು.</p>

<p>ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ತಾರಾ ಅನುರಾಧ ಇದ್ದರು.</p>

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ತಾರಾ ಅನುರಾಧ ಇದ್ದರು.

66
<p>ಇದೊಂದು ದೊಡ್ಡ ಕೊಡುಗೆಯಾಗಿದ್ದು, ರೀತಿಯಾಗಿ ರಾಜ್ಯ ಸರ್ಕಾರ ಯಾರೂ ಸಹ ಸಹಾಯ ಮಾಡಿಲ್ಲ.</p>

<p>ಇದೊಂದು ದೊಡ್ಡ ಕೊಡುಗೆಯಾಗಿದ್ದು, ರೀತಿಯಾಗಿ ರಾಜ್ಯ ಸರ್ಕಾರ ಯಾರೂ ಸಹ ಸಹಾಯ ಮಾಡಿಲ್ಲ.</p>

ಇದೊಂದು ದೊಡ್ಡ ಕೊಡುಗೆಯಾಗಿದ್ದು, ರೀತಿಯಾಗಿ ರಾಜ್ಯ ಸರ್ಕಾರ ಯಾರೂ ಸಹ ಸಹಾಯ ಮಾಡಿಲ್ಲ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved