ರಾಜ್ಯ ಸರ್ಕಾರಕ್ಕೆ 20 ಆಂಬ್ಯುಲೆನ್ಸ್, 4000 PPE ಕಿಟ್ ದೇಣಿಗೆ: ಇದು ಜೀ ಕನ್ನಡದ ಕೊಡುಗೆ
ದೇಶಾದ್ಯಂತ ಕೋವಿಡ್ ಮಹಾಮಾರಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಆಂಬುಲೆನ್ಸ್, ಆಕ್ಸಿಜನ್ ಸಿಲಿಂಡರ್ಗಳು, ವೆಂಟಿಲೇಟರ್ಗಳ ಇಲ್ಲಗಳ ನಡುವೆ ಕೋವಿಡ್ ಹೋರಾಟ ಮಾಡಲಾಗುತ್ತಿದೆ. ಇದನ್ನು ಗಮನಿಸಿದ ಜೀ ಕನ್ನಡ ಮನೋರಂಜನೆ ವಾಹಿನಿಯೂ ಜನತೆಗೆ ಉಪಕಾರಿಯಾಗುವಂತಹ ಆಂಬುಲೆನ್ಸ್ಳನ್ನ ಕೊಡುಗೆ ನೀಡಿದೆ.
16

<p>ಕೋವಿಡ್ 19 ನಿರ್ಮೂಲನೆಗಾಗಿ ಅವಿರತವಾಗಿ ಹೋರಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಜೀ ಕನ್ನಡ ವಾಹಿನಿ ವತಿಯಿಂದ ದೇಣಿಗೆ ನೀಡಲಾದ 20 ಆಂಬ್ಯುಲೆನ್ಸ್,</p>
ಕೋವಿಡ್ 19 ನಿರ್ಮೂಲನೆಗಾಗಿ ಅವಿರತವಾಗಿ ಹೋರಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಜೀ ಕನ್ನಡ ವಾಹಿನಿ ವತಿಯಿಂದ ದೇಣಿಗೆ ನೀಡಲಾದ 20 ಆಂಬ್ಯುಲೆನ್ಸ್,
26
<p>25 ಹೆಚ್ ಎಫ್ ಎನ್ ಸಿ ಯಂತ್ರಗಳು ಸಹ ದೇಣಿಗೆ</p>
25 ಹೆಚ್ ಎಫ್ ಎನ್ ಸಿ ಯಂತ್ರಗಳು ಸಹ ದೇಣಿಗೆ
36
<p>4000 ಪಿಪಿಇ ಕಿಟ್ ಕೊಡುಗೆ ಕೊಟ್ಟ ಜೀ ಕನ್ನಡ</p>
4000 ಪಿಪಿಇ ಕಿಟ್ ಕೊಡುಗೆ ಕೊಟ್ಟ ಜೀ ಕನ್ನಡ
46
<p> ಜೀ ಸಂಸ್ಥೆಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಇವೆಲ್ಲಾವುಗಳನ್ನ ರಾಜ್ಯ ಸರ್ಕಾರಕ್ಕೆ ಒಪ್ಪಿಸಿದರು.</p>
ಜೀ ಸಂಸ್ಥೆಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಇವೆಲ್ಲಾವುಗಳನ್ನ ರಾಜ್ಯ ಸರ್ಕಾರಕ್ಕೆ ಒಪ್ಪಿಸಿದರು.
56
<p>ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ತಾರಾ ಅನುರಾಧ ಇದ್ದರು.</p>
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ತಾರಾ ಅನುರಾಧ ಇದ್ದರು.
66
<p>ಇದೊಂದು ದೊಡ್ಡ ಕೊಡುಗೆಯಾಗಿದ್ದು, ರೀತಿಯಾಗಿ ರಾಜ್ಯ ಸರ್ಕಾರ ಯಾರೂ ಸಹ ಸಹಾಯ ಮಾಡಿಲ್ಲ.</p>
ಇದೊಂದು ದೊಡ್ಡ ಕೊಡುಗೆಯಾಗಿದ್ದು, ರೀತಿಯಾಗಿ ರಾಜ್ಯ ಸರ್ಕಾರ ಯಾರೂ ಸಹ ಸಹಾಯ ಮಾಡಿಲ್ಲ.
Latest Videos