ಆರ್ಎಸ್ಎಸ್ ಕರೆ: ಕರ್ನಾಟಕದ ಮನೆಯಂಗಳದಲ್ಲಿ ಮೊಳಗಿದ ಪ್ರಾರ್ಥನೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಭಾರತ ದೇಶದಾದ್ಯಂತ ಕೊರೋನಾ ಮುಕ್ತಿಗಾಗಿ ಮನೆಯಂಗಳದಲ್ಲಿ ಪ್ರಾರ್ಥನೆ ಕರ್ನಾಟಕದಲ್ಲೂ ಮೊಳಗಿದೆ.
19

<p>ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಭಾರತ ದೇಶದಾದ್ಯಂತ ಗೃಹ ಏಕತ್ರಿಕರಣ ಮನೆಯಂಗಳದಲ್ಲಿ ಮೊಳಗಿದ ಪ್ರಾರ್ಥನೆ</p>
ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಭಾರತ ದೇಶದಾದ್ಯಂತ ಗೃಹ ಏಕತ್ರಿಕರಣ ಮನೆಯಂಗಳದಲ್ಲಿ ಮೊಳಗಿದ ಪ್ರಾರ್ಥನೆ
29
<p>ಭಾರತ ದೇಶದಾದ್ಯಂತ ಗೃಹ ಏಕತ್ರಿಕರಣ ಮನೆಯಂಗಳದಲ್ಲಿ ಪ್ರಾರ್ಥನೆ ಮಾಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತಮ್ಮ ಸ್ವಯಂ ಸೇವಕರಿಗೆ ಕರೆ ಕೊಟ್ಟಿತ್ತು.</p>
ಭಾರತ ದೇಶದಾದ್ಯಂತ ಗೃಹ ಏಕತ್ರಿಕರಣ ಮನೆಯಂಗಳದಲ್ಲಿ ಪ್ರಾರ್ಥನೆ ಮಾಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತಮ್ಮ ಸ್ವಯಂ ಸೇವಕರಿಗೆ ಕರೆ ಕೊಟ್ಟಿತ್ತು.
39
<p>ಸಂಘದ ಕೊಟ್ಟ ಕರೆಯಂತೆ ಇಂದು (ಭಾನುವಾರ) ಸ್ವಯಂ ಸೇವಕರು ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.</p>
ಸಂಘದ ಕೊಟ್ಟ ಕರೆಯಂತೆ ಇಂದು (ಭಾನುವಾರ) ಸ್ವಯಂ ಸೇವಕರು ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.
49
<p>ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಂದ ಪ್ರಾರ್ಥನೆ</p>
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಂದ ಪ್ರಾರ್ಥನೆ
59
<p>ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪ್ರಾರ್ಥನೆ ಮಾಡಿದರು</p>
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪ್ರಾರ್ಥನೆ ಮಾಡಿದರು
69
<p>ವಿಧಾನಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ್</p>
ವಿಧಾನಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ್
79
<p>ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಮ್ಮ ಕುಟುಂಬದೊಂದಿಗೆ ಮನೆಯಲ್ಲಿ ಪ್ರಾರ್ಥಿಸಿದರು,</p>
ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಮ್ಮ ಕುಟುಂಬದೊಂದಿಗೆ ಮನೆಯಲ್ಲಿ ಪ್ರಾರ್ಥಿಸಿದರು,
89
<p>ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವಾರಜ್ ಮತ್ತಿಮಾಡ ಅವರ ಕುಟುಂಬ</p>
ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವಾರಜ್ ಮತ್ತಿಮಾಡ ಅವರ ಕುಟುಂಬ
99
<p>ಬೆಳ್ತಂಗಡಿ ಶಾಸಕ <em>ಹರೀಶ್ ಪೂಂಜಾ</em> </p>
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ
Latest Videos