MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ನಿಂಬೆ ಚುಚ್ಕೊಳ್ಳಿ, ನಿತ್ಯಾನಂದ ಜಪ ಪಠಿಸಿ: ಕೊರೋನಾಗೆ 'ಕೈಲಾಸ'ದೊಡೆಯನ ಟಿಪ್ಸ್!

ನಿಂಬೆ ಚುಚ್ಕೊಳ್ಳಿ, ನಿತ್ಯಾನಂದ ಜಪ ಪಠಿಸಿ: ಕೊರೋನಾಗೆ 'ಕೈಲಾಸ'ದೊಡೆಯನ ಟಿಪ್ಸ್!

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ತಮ್ಮ ತ್ರಿಶೂಲ ಹಾಗೂ ಶಿರೋಭೂಷಣ ಸಮೇತ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಕೊರೊನಾ ವೈರಸ್‌ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಈ ಮನುಕುಲವನ್ನು ಅದರ ಕರಾಳ ನಾಲಿಗೆಯಿಂದ ಕಾಪಾಡೋಡಲು ಕಾಣಿಸಿಕೊಂಡಿದ್ದಾರೆ. ಅವರು ನೀಡಿರುವ ಟಿಪ್ಸ್ ಏನು?

1 Min read
Suvarna News
Published : Mar 18 2020, 04:07 PM IST| Updated : Mar 18 2020, 06:28 PM IST
Share this Photo Gallery
  • FB
  • TW
  • Linkdin
  • Whatsapp
114
ನಿತ್ಯಾನಂದ ಗುರೂಜಿಗಳು ತಮ್ಮ ತ್ರಿಶೂಲ ಹಾಗೂ ಶಿರೋಭೂಷಣ ಸಮೇತ ಮತ್ತೆ ಪ್ರತ್ಯಕ್ಷರಾಗಿದ್ದಾರೆ.

ನಿತ್ಯಾನಂದ ಗುರೂಜಿಗಳು ತಮ್ಮ ತ್ರಿಶೂಲ ಹಾಗೂ ಶಿರೋಭೂಷಣ ಸಮೇತ ಮತ್ತೆ ಪ್ರತ್ಯಕ್ಷರಾಗಿದ್ದಾರೆ.

ನಿತ್ಯಾನಂದ ಗುರೂಜಿಗಳು ತಮ್ಮ ತ್ರಿಶೂಲ ಹಾಗೂ ಶಿರೋಭೂಷಣ ಸಮೇತ ಮತ್ತೆ ಪ್ರತ್ಯಕ್ಷರಾಗಿದ್ದಾರೆ.
214
ಈ ಬಾರಿ ಅವರು ಕಾಣಿಸಿಕೊಂಡಿರೋದು, ಕೊರೊನಾ ವೈರಸ್‌ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಈ ಮನುಕುಲವನ್ನು ಅದರ ಕರಾಳ ನಾಲಿಗೆಯಿಂದ ಕಾಪಾಡಲು.

ಈ ಬಾರಿ ಅವರು ಕಾಣಿಸಿಕೊಂಡಿರೋದು, ಕೊರೊನಾ ವೈರಸ್‌ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಈ ಮನುಕುಲವನ್ನು ಅದರ ಕರಾಳ ನಾಲಿಗೆಯಿಂದ ಕಾಪಾಡಲು.

ಈ ಬಾರಿ ಅವರು ಕಾಣಿಸಿಕೊಂಡಿರೋದು, ಕೊರೊನಾ ವೈರಸ್‌ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಈ ಮನುಕುಲವನ್ನು ಅದರ ಕರಾಳ ನಾಲಿಗೆಯಿಂದ ಕಾಪಾಡಲು.
314
ನಿತ್ಯಾ ಟಿಪ್ಸಿನಲ್ಲಿ ಕೊರೋನಾ ತಡೆಯಲು ಸಾಂಪ್ರದಾಯಿಕ ಲಸಿಕೆಯೂ ಇದೆ.

ನಿತ್ಯಾ ಟಿಪ್ಸಿನಲ್ಲಿ ಕೊರೋನಾ ತಡೆಯಲು ಸಾಂಪ್ರದಾಯಿಕ ಲಸಿಕೆಯೂ ಇದೆ.

ನಿತ್ಯಾ ಟಿಪ್ಸಿನಲ್ಲಿ ಕೊರೋನಾ ತಡೆಯಲು ಸಾಂಪ್ರದಾಯಿಕ ಲಸಿಕೆಯೂ ಇದೆ.
414
ಬೆಂಕಿ ಕೆಂಡದ ಮೇಲೆ ನಡೆಯಬೇಕಂತೆ. ನಿತ್ಯಾ ಮಂತ್ರವನ್ನು ಸಾವಿರ ಸಲ ಪಠಿಸಬೇಕಂತೆ.

ಬೆಂಕಿ ಕೆಂಡದ ಮೇಲೆ ನಡೆಯಬೇಕಂತೆ. ನಿತ್ಯಾ ಮಂತ್ರವನ್ನು ಸಾವಿರ ಸಲ ಪಠಿಸಬೇಕಂತೆ.

ಬೆಂಕಿ ಕೆಂಡದ ಮೇಲೆ ನಡೆಯಬೇಕಂತೆ. ನಿತ್ಯಾ ಮಂತ್ರವನ್ನು ಸಾವಿರ ಸಲ ಪಠಿಸಬೇಕಂತೆ.
514
ಹಿನ್ನೆಲೆಯಲ್ಲಿ ಸಂಸ್ಕೃತ ಶ್ಲೋಕಗಳು ಪ್ಲೇ ಆಗ್ತಿರಬೇಕಂತೆ. ಆಗ ಕೆಂಡದ ಮೇಲೆ ನಡೆಯೋದು ಸುಲಭವಂತೆ!

ಹಿನ್ನೆಲೆಯಲ್ಲಿ ಸಂಸ್ಕೃತ ಶ್ಲೋಕಗಳು ಪ್ಲೇ ಆಗ್ತಿರಬೇಕಂತೆ. ಆಗ ಕೆಂಡದ ಮೇಲೆ ನಡೆಯೋದು ಸುಲಭವಂತೆ!

ಹಿನ್ನೆಲೆಯಲ್ಲಿ ಸಂಸ್ಕೃತ ಶ್ಲೋಕಗಳು ಪ್ಲೇ ಆಗ್ತಿರಬೇಕಂತೆ. ಆಗ ಕೆಂಡದ ಮೇಲೆ ನಡೆಯೋದು ಸುಲಭವಂತೆ!
614
ಮೈಗೆ ನಿಂಬೆಹಣ್ಣು ಚುಚ್ಚಿಕೊಳ್ಳಬೇಕಂತೆ.

ಮೈಗೆ ನಿಂಬೆಹಣ್ಣು ಚುಚ್ಚಿಕೊಳ್ಳಬೇಕಂತೆ.

ಮೈಗೆ ನಿಂಬೆಹಣ್ಣು ಚುಚ್ಚಿಕೊಳ್ಳಬೇಕಂತೆ.
714
ಒಂದು ನಿಂಬೆಹಣ್ಣು ಕಚ್ಚಿಕೊಂಡು ಓಡಾಡಬೇಡಿ. ಕನಿಷ್ಠ ಹನ್ನೊಂದು ನಿಂಬೆಹಣ್ಣುಗಳನ್ನು ಮೈಗೆ ಚುಚ್ಚಿಕೊಳ್ಳಬೇಕಂತೆ!

ಒಂದು ನಿಂಬೆಹಣ್ಣು ಕಚ್ಚಿಕೊಂಡು ಓಡಾಡಬೇಡಿ. ಕನಿಷ್ಠ ಹನ್ನೊಂದು ನಿಂಬೆಹಣ್ಣುಗಳನ್ನು ಮೈಗೆ ಚುಚ್ಚಿಕೊಳ್ಳಬೇಕಂತೆ!

ಒಂದು ನಿಂಬೆಹಣ್ಣು ಕಚ್ಚಿಕೊಂಡು ಓಡಾಡಬೇಡಿ. ಕನಿಷ್ಠ ಹನ್ನೊಂದು ನಿಂಬೆಹಣ್ಣುಗಳನ್ನು ಮೈಗೆ ಚುಚ್ಚಿಕೊಳ್ಳಬೇಕಂತೆ!
814
ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಂತೆ. ಗಂಡಸರಾಗಲಿ, ಹೆಂಗಸರಾಗಲಿ ಈ ಇಪ್ಪತ್ತೆಂಟು ದಿನಗಳ ಕಾಲ ಯಾರೊಂದಿಗೂ ಸೆಕ್ಸ್‌ ಮಾಡಬಾರದಂತೆ.

ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಂತೆ. ಗಂಡಸರಾಗಲಿ, ಹೆಂಗಸರಾಗಲಿ ಈ ಇಪ್ಪತ್ತೆಂಟು ದಿನಗಳ ಕಾಲ ಯಾರೊಂದಿಗೂ ಸೆಕ್ಸ್‌ ಮಾಡಬಾರದಂತೆ.

ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಂತೆ. ಗಂಡಸರಾಗಲಿ, ಹೆಂಗಸರಾಗಲಿ ಈ ಇಪ್ಪತ್ತೆಂಟು ದಿನಗಳ ಕಾಲ ಯಾರೊಂದಿಗೂ ಸೆಕ್ಸ್‌ ಮಾಡಬಾರದಂತೆ.
914
ಇನ್ನು ಈ ಕೊರೊನಾ ಮಾರಿ- ಮಾರಿಯಮ್ಮನಿಗೆ ಸಂಬಂಧಿಸಿದ್ದು. ಮಾರಿಯಮ್ಮನನ್ನು ಆರಾಧಿಸಿದರೆ ಅದು ಹತ್ತಿರ ಸುಳಿಯುವುದಿಲ್ಲ. ಹೀಗಾಗಿ ನಿತ್ಯಾನಂದರು ಒಂದು ಮಂತ್ರವನ್ನು ನಮಗೆ ನೀಡಿದ್ದಾರೆ. ಅದು ಹೀಗಿದೆ- ಓಂ ಹ್ರೀಂ ಶ್ರೀಂ ಇಂದ್ರಕ್ಷೀಂ ಶ್ರೀಂ ಪೇಂ ಸ್ವಾಹಾ. ಇದನ್ನು ಜಪಿಸುತ್ತಾ ಇರಬೇಕಂತೆ.

ಇನ್ನು ಈ ಕೊರೊನಾ ಮಾರಿ- ಮಾರಿಯಮ್ಮನಿಗೆ ಸಂಬಂಧಿಸಿದ್ದು. ಮಾರಿಯಮ್ಮನನ್ನು ಆರಾಧಿಸಿದರೆ ಅದು ಹತ್ತಿರ ಸುಳಿಯುವುದಿಲ್ಲ. ಹೀಗಾಗಿ ನಿತ್ಯಾನಂದರು ಒಂದು ಮಂತ್ರವನ್ನು ನಮಗೆ ನೀಡಿದ್ದಾರೆ. ಅದು ಹೀಗಿದೆ- ಓಂ ಹ್ರೀಂ ಶ್ರೀಂ ಇಂದ್ರಕ್ಷೀಂ ಶ್ರೀಂ ಪೇಂ ಸ್ವಾಹಾ. ಇದನ್ನು ಜಪಿಸುತ್ತಾ ಇರಬೇಕಂತೆ.

ಇನ್ನು ಈ ಕೊರೊನಾ ಮಾರಿ- ಮಾರಿಯಮ್ಮನಿಗೆ ಸಂಬಂಧಿಸಿದ್ದು. ಮಾರಿಯಮ್ಮನನ್ನು ಆರಾಧಿಸಿದರೆ ಅದು ಹತ್ತಿರ ಸುಳಿಯುವುದಿಲ್ಲ. ಹೀಗಾಗಿ ನಿತ್ಯಾನಂದರು ಒಂದು ಮಂತ್ರವನ್ನು ನಮಗೆ ನೀಡಿದ್ದಾರೆ. ಅದು ಹೀಗಿದೆ- ಓಂ ಹ್ರೀಂ ಶ್ರೀಂ ಇಂದ್ರಕ್ಷೀಂ ಶ್ರೀಂ ಪೇಂ ಸ್ವಾಹಾ. ಇದನ್ನು ಜಪಿಸುತ್ತಾ ಇರಬೇಕಂತೆ.
1014
ಮಾರಿಯಮ್ಮನಿಗೆ ನೈವೇದ್ಯವಾಗಿ ಕಬ್ಬಿನ ಹಾಲು, ಬೆಲ್ಲದ ನೀರಿನ ಪಾನಕ, ಹೆಚ್ಚಿದ ಸೌತೆಕಾಯಿ ಹೋಳು, ತೆಂಗಿನ ನೀರು, ಎಳನೀರು, ಮಜ್ಜಿಗೆ ಅರ್ಪಿಸಬೇಕಂತೆ.

ಮಾರಿಯಮ್ಮನಿಗೆ ನೈವೇದ್ಯವಾಗಿ ಕಬ್ಬಿನ ಹಾಲು, ಬೆಲ್ಲದ ನೀರಿನ ಪಾನಕ, ಹೆಚ್ಚಿದ ಸೌತೆಕಾಯಿ ಹೋಳು, ತೆಂಗಿನ ನೀರು, ಎಳನೀರು, ಮಜ್ಜಿಗೆ ಅರ್ಪಿಸಬೇಕಂತೆ.

ಮಾರಿಯಮ್ಮನಿಗೆ ನೈವೇದ್ಯವಾಗಿ ಕಬ್ಬಿನ ಹಾಲು, ಬೆಲ್ಲದ ನೀರಿನ ಪಾನಕ, ಹೆಚ್ಚಿದ ಸೌತೆಕಾಯಿ ಹೋಳು, ತೆಂಗಿನ ನೀರು, ಎಳನೀರು, ಮಜ್ಜಿಗೆ ಅರ್ಪಿಸಬೇಕಂತೆ.
1114
ಓಂ ನಿತ್ಯಾನಂದಂ ಪರಮಶಿವಂ ಅಂದರೆ ನಿತ್ಯಾನಂದನೇ ಪರಮಶಿವ ಅಂತ ಜಪಿಸಬೇಕು.

ಓಂ ನಿತ್ಯಾನಂದಂ ಪರಮಶಿವಂ ಅಂದರೆ ನಿತ್ಯಾನಂದನೇ ಪರಮಶಿವ ಅಂತ ಜಪಿಸಬೇಕು.

ಓಂ ನಿತ್ಯಾನಂದಂ ಪರಮಶಿವಂ ಅಂದರೆ ನಿತ್ಯಾನಂದನೇ ಪರಮಶಿವ ಅಂತ ಜಪಿಸಬೇಕು.
1214
ಪ್ರತಿದಿನ ಕನಿಷ್ಠ ಸಾವಿರ ಬಾರಿ ಅಥವಾ ಎಷ್ಟು ಸಾಧ್ಯವೋ ಅಷ್ಟು, ನೆನಪಿಗೆ ಬಂದಾಗಲೆಲ್ಲಾ ನಿತ್ಯಾನಂದನನನ್ನು ಜಪಿಸಬೇಕು.

ಪ್ರತಿದಿನ ಕನಿಷ್ಠ ಸಾವಿರ ಬಾರಿ ಅಥವಾ ಎಷ್ಟು ಸಾಧ್ಯವೋ ಅಷ್ಟು, ನೆನಪಿಗೆ ಬಂದಾಗಲೆಲ್ಲಾ ನಿತ್ಯಾನಂದನನನ್ನು ಜಪಿಸಬೇಕು.

ಪ್ರತಿದಿನ ಕನಿಷ್ಠ ಸಾವಿರ ಬಾರಿ ಅಥವಾ ಎಷ್ಟು ಸಾಧ್ಯವೋ ಅಷ್ಟು, ನೆನಪಿಗೆ ಬಂದಾಗಲೆಲ್ಲಾ ನಿತ್ಯಾನಂದನನನ್ನು ಜಪಿಸಬೇಕು.
1314
ದಿನಕ್ಕೆರಡು ಬಾರಿ ಸ್ನಾನ ಮಾಡಬೇಕು. ನೆಲದ ಮೇಲೆ ಮಲಗಬೇಕು. ಹತ್ತಿಯ ಬೆಡ್‌ಶೀಟ್‌ ಬಳಸಬೇಕು. ಉಣ್ಣೆಯದ್ದು ಬಳಸಬಹುದು. ಹಾಸಿಗೆಯಲ್ಲಿ ಮಲಗಲೇಬಾರದು. ಇದೆಲ್ಲ ನಿತ್ಯಾ ಮಹಾವ್ರತದ ರೂಲುಗಳು.

ದಿನಕ್ಕೆರಡು ಬಾರಿ ಸ್ನಾನ ಮಾಡಬೇಕು. ನೆಲದ ಮೇಲೆ ಮಲಗಬೇಕು. ಹತ್ತಿಯ ಬೆಡ್‌ಶೀಟ್‌ ಬಳಸಬೇಕು. ಉಣ್ಣೆಯದ್ದು ಬಳಸಬಹುದು. ಹಾಸಿಗೆಯಲ್ಲಿ ಮಲಗಲೇಬಾರದು. ಇದೆಲ್ಲ ನಿತ್ಯಾ ಮಹಾವ್ರತದ ರೂಲುಗಳು.

ದಿನಕ್ಕೆರಡು ಬಾರಿ ಸ್ನಾನ ಮಾಡಬೇಕು. ನೆಲದ ಮೇಲೆ ಮಲಗಬೇಕು. ಹತ್ತಿಯ ಬೆಡ್‌ಶೀಟ್‌ ಬಳಸಬೇಕು. ಉಣ್ಣೆಯದ್ದು ಬಳಸಬಹುದು. ಹಾಸಿಗೆಯಲ್ಲಿ ಮಲಗಲೇಬಾರದು. ಇದೆಲ್ಲ ನಿತ್ಯಾ ಮಹಾವ್ರತದ ರೂಲುಗಳು.
1414
ಎಲ್ಲ ಮಾಡಬಹುದು. ಆದರೆ ಕೆಂಡದ ಮೇಲೆ ನಡೆಯೋದೇ ಸ್ವಲ್ಪ ರಿಸ್ಕಿ!

ಎಲ್ಲ ಮಾಡಬಹುದು. ಆದರೆ ಕೆಂಡದ ಮೇಲೆ ನಡೆಯೋದೇ ಸ್ವಲ್ಪ ರಿಸ್ಕಿ!

ಎಲ್ಲ ಮಾಡಬಹುದು. ಆದರೆ ಕೆಂಡದ ಮೇಲೆ ನಡೆಯೋದೇ ಸ್ವಲ್ಪ ರಿಸ್ಕಿ!

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved