MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಲಾಕ್‌ಡೌನ್‌: ಪೊಲೀಸರ ಶ್ರಮಕ್ಕೆ ಸಿಎಂ ಯಡಿಯೂರಪ್ಪ ಮೆಚ್ಚುಗೆ

ಲಾಕ್‌ಡೌನ್‌: ಪೊಲೀಸರ ಶ್ರಮಕ್ಕೆ ಸಿಎಂ ಯಡಿಯೂರಪ್ಪ ಮೆಚ್ಚುಗೆ

ಬೆಂಗಳೂರು(ಅ.22): ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯ ಹಾಗೂ ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ಕಾನೂನು ಪಾಲಿಸುವಂತೆ ಮಾಡುವಲ್ಲಿ ಪೊಲೀಸರು ಪಟ್ಟಶ್ರಮವು ಮಹತ್ವದ್ದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಶಂಸಿದ್ದಾರೆ.

1 Min read
Kannadaprabha News | Asianet News
Published : Oct 22 2020, 08:27 AM IST| Updated : Oct 22 2020, 08:31 AM IST
Share this Photo Gallery
  • FB
  • TW
  • Linkdin
  • Whatsapp
15
<p>ರಾಷ್ಟ್ರೀಯ ಪೊಲೀಸ್‌ ಸಂಸ್ಮರಣಾ ದಿನಾಚರಣೆ ಅಂಗವಾಗಿ ಬುಧವಾರ ಮೈಸೂರು ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದ ಹುತಾತ್ಮರ ಉದ್ಯಾನದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದ ಬಳಿಕ &nbsp;ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೊರೋನಾ ಸೋಂಕು ಕುರಿತು ಜನರು ಎಚ್ಚರಿಕೆ ವಹಿಸಬೇಕು. ಪ್ರಧಾನಿ ಮೋದಿ ಅವರು ಸೋಂಕಿನ ಜಾಗೃತಿ ಬಗ್ಗೆ ಮನವಿ ಮಾಡಿದ್ದಾರೆ. ಕೊರೋನಾ ನಿಯಂತ್ರಿಸುವಲ್ಲಿ ಪೊಲೀಸರ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ ಎಂದರು.</p>

<p>ರಾಷ್ಟ್ರೀಯ ಪೊಲೀಸ್‌ ಸಂಸ್ಮರಣಾ ದಿನಾಚರಣೆ ಅಂಗವಾಗಿ ಬುಧವಾರ ಮೈಸೂರು ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದ ಹುತಾತ್ಮರ ಉದ್ಯಾನದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದ ಬಳಿಕ &nbsp;ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೊರೋನಾ ಸೋಂಕು ಕುರಿತು ಜನರು ಎಚ್ಚರಿಕೆ ವಹಿಸಬೇಕು. ಪ್ರಧಾನಿ ಮೋದಿ ಅವರು ಸೋಂಕಿನ ಜಾಗೃತಿ ಬಗ್ಗೆ ಮನವಿ ಮಾಡಿದ್ದಾರೆ. ಕೊರೋನಾ ನಿಯಂತ್ರಿಸುವಲ್ಲಿ ಪೊಲೀಸರ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ ಎಂದರು.</p>

ರಾಷ್ಟ್ರೀಯ ಪೊಲೀಸ್‌ ಸಂಸ್ಮರಣಾ ದಿನಾಚರಣೆ ಅಂಗವಾಗಿ ಬುಧವಾರ ಮೈಸೂರು ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದ ಹುತಾತ್ಮರ ಉದ್ಯಾನದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದ ಬಳಿಕ  ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೊರೋನಾ ಸೋಂಕು ಕುರಿತು ಜನರು ಎಚ್ಚರಿಕೆ ವಹಿಸಬೇಕು. ಪ್ರಧಾನಿ ಮೋದಿ ಅವರು ಸೋಂಕಿನ ಜಾಗೃತಿ ಬಗ್ಗೆ ಮನವಿ ಮಾಡಿದ್ದಾರೆ. ಕೊರೋನಾ ನಿಯಂತ್ರಿಸುವಲ್ಲಿ ಪೊಲೀಸರ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ ಎಂದರು.

25
<p>ಕೆಲ ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಅಪಾರ ಪ್ರಮಾಣ ನಷ್ಟವಾಗಿದೆ. ಈಗಾಗಲೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಜನ ಜೀವನಕ್ಕೆ ತೊಂದರೆಯಾಗದಂತೆ ಜಾಗ್ರತೆ ವಹಿಸಲಾಗಿದೆ. ಅಲ್ಲದೆ ನೆರೆಯಿಂದ ಉಂಟಾಗಿರುವ ನಷ್ಟದ ಕುರಿತು ಸಹ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದರು.</p>

<p>ಕೆಲ ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಅಪಾರ ಪ್ರಮಾಣ ನಷ್ಟವಾಗಿದೆ. ಈಗಾಗಲೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಜನ ಜೀವನಕ್ಕೆ ತೊಂದರೆಯಾಗದಂತೆ ಜಾಗ್ರತೆ ವಹಿಸಲಾಗಿದೆ. ಅಲ್ಲದೆ ನೆರೆಯಿಂದ ಉಂಟಾಗಿರುವ ನಷ್ಟದ ಕುರಿತು ಸಹ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದರು.</p>

ಕೆಲ ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಅಪಾರ ಪ್ರಮಾಣ ನಷ್ಟವಾಗಿದೆ. ಈಗಾಗಲೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಜನ ಜೀವನಕ್ಕೆ ತೊಂದರೆಯಾಗದಂತೆ ಜಾಗ್ರತೆ ವಹಿಸಲಾಗಿದೆ. ಅಲ್ಲದೆ ನೆರೆಯಿಂದ ಉಂಟಾಗಿರುವ ನಷ್ಟದ ಕುರಿತು ಸಹ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದರು.

35
<p>ಇದಕ್ಕೂ ಮುನ್ನ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ಮುಖ್ಯಮಂತ್ರಿಗಳು ಗೌರವ ಸಲ್ಲಿಸಿದರು.</p>

<p>ಇದಕ್ಕೂ ಮುನ್ನ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ಮುಖ್ಯಮಂತ್ರಿಗಳು ಗೌರವ ಸಲ್ಲಿಸಿದರು.</p>

ಇದಕ್ಕೂ ಮುನ್ನ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ಮುಖ್ಯಮಂತ್ರಿಗಳು ಗೌರವ ಸಲ್ಲಿಸಿದರು.

45
<p>ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ನಗರ ಆಯುಕ್ತ ಕಮಲ್‌ ಪಂತ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.</p>

<p>ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ನಗರ ಆಯುಕ್ತ ಕಮಲ್‌ ಪಂತ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.</p>

ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ನಗರ ಆಯುಕ್ತ ಕಮಲ್‌ ಪಂತ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

55
<p>ಮನೋಹರ್‌ ಎಸ್‌.ಗಂಗಾಚಾರಿ-ಪಿಎಸ್‌ಐ(ಬೆಳಗಾವಿ), ಬಿ.ಸಿ.ಚೆನ್ನಕೇಶವ-ಎಆರ್‌ಎಸ್‌ಐ (ಕೊಡಗು), ಸಿ.ಮಲ್ಲೇಶಯ್ಯ-ಎಎಸ್‌ಐ(ರಾಮನಗರ), ಚಂದ್ರಹಾಸ-ಎಎಸ್‌ಐ(ಮಂಗಳೂರು), ಯಲ್ಲಪ್ಪ ರಾಮಪ್ಪ ತಳವಾರ್‌-ಎಎಸ್‌ಐ(ಬೆಳಗಾವಿ), ಎಂ.ಶ್ರೀನಿವಾಸ-ಎಎಸ್‌ಐ(ಮೈಸೂರು), ಕೆ.ಮಂಜುನಾಥ್‌-ಎಎಸ್‌ಐ(ಕೋಲಾರ), ಕೆ.ಆರ್‌.ಕುಮಾರ್‌-ಮುಖ್ಯಪೇದೆ(ಬೆಂಗಳೂರು), ವೈ,ಧನಂಜಯ-ಮುಖ್ಯಪೇದೆ(ಬೆಂಗಳೂರು), ಮರಿಸ್ವಾಮಿ-ಮುಖ್ಯಪೇದೆ(ರಾಯಚೂರು), ಬಿ.ಎನ್‌. ವೆಂಕಟೇಗೌಡ-ಮುಖ್ಯಪೇದೆ(ಹಾಸನ), ಕೇಶವ-ಮುಖ್ಯಪೇದೆ(ಮೈಸೂರು), ಚೆನ್ನಗಂಗಯ್ಯ-ಮುಖ್ಯಪೇದೆ(ಬೆಂಗಳೂರು), ರಾಯನಾಯ್‌್ಕ ದುಂಡಪ್ಪ ನಾಯ್‌್ಕ-ಪೇದೆ (ಬೆಳಗಾವಿ), ಟಿ.ಪಿ.ಮೋಹನ್‌-ಪೇದೆ(ಹಾಸನ), ಕರಿಯಪ್ಪ ಎಸ್‌.ಕರಿಗರ್‌-ಪೇದೆ (ಬಾಗಲಕೋಟೆ), ಎಸ್‌.ಎನ್‌.ಕೋಲಿ-ಪೇದೆ(ಬೆಳಗಾವಿ).</p>

<p>ಮನೋಹರ್‌ ಎಸ್‌.ಗಂಗಾಚಾರಿ-ಪಿಎಸ್‌ಐ(ಬೆಳಗಾವಿ), ಬಿ.ಸಿ.ಚೆನ್ನಕೇಶವ-ಎಆರ್‌ಎಸ್‌ಐ (ಕೊಡಗು), ಸಿ.ಮಲ್ಲೇಶಯ್ಯ-ಎಎಸ್‌ಐ(ರಾಮನಗರ), ಚಂದ್ರಹಾಸ-ಎಎಸ್‌ಐ(ಮಂಗಳೂರು), ಯಲ್ಲಪ್ಪ ರಾಮಪ್ಪ ತಳವಾರ್‌-ಎಎಸ್‌ಐ(ಬೆಳಗಾವಿ), ಎಂ.ಶ್ರೀನಿವಾಸ-ಎಎಸ್‌ಐ(ಮೈಸೂರು), ಕೆ.ಮಂಜುನಾಥ್‌-ಎಎಸ್‌ಐ(ಕೋಲಾರ), ಕೆ.ಆರ್‌.ಕುಮಾರ್‌-ಮುಖ್ಯಪೇದೆ(ಬೆಂಗಳೂರು), ವೈ,ಧನಂಜಯ-ಮುಖ್ಯಪೇದೆ(ಬೆಂಗಳೂರು), ಮರಿಸ್ವಾಮಿ-ಮುಖ್ಯಪೇದೆ(ರಾಯಚೂರು), ಬಿ.ಎನ್‌. ವೆಂಕಟೇಗೌಡ-ಮುಖ್ಯಪೇದೆ(ಹಾಸನ), ಕೇಶವ-ಮುಖ್ಯಪೇದೆ(ಮೈಸೂರು), ಚೆನ್ನಗಂಗಯ್ಯ-ಮುಖ್ಯಪೇದೆ(ಬೆಂಗಳೂರು), ರಾಯನಾಯ್‌್ಕ ದುಂಡಪ್ಪ ನಾಯ್‌್ಕ-ಪೇದೆ (ಬೆಳಗಾವಿ), ಟಿ.ಪಿ.ಮೋಹನ್‌-ಪೇದೆ(ಹಾಸನ), ಕರಿಯಪ್ಪ ಎಸ್‌.ಕರಿಗರ್‌-ಪೇದೆ (ಬಾಗಲಕೋಟೆ), ಎಸ್‌.ಎನ್‌.ಕೋಲಿ-ಪೇದೆ(ಬೆಳಗಾವಿ).</p>

ಮನೋಹರ್‌ ಎಸ್‌.ಗಂಗಾಚಾರಿ-ಪಿಎಸ್‌ಐ(ಬೆಳಗಾವಿ), ಬಿ.ಸಿ.ಚೆನ್ನಕೇಶವ-ಎಆರ್‌ಎಸ್‌ಐ (ಕೊಡಗು), ಸಿ.ಮಲ್ಲೇಶಯ್ಯ-ಎಎಸ್‌ಐ(ರಾಮನಗರ), ಚಂದ್ರಹಾಸ-ಎಎಸ್‌ಐ(ಮಂಗಳೂರು), ಯಲ್ಲಪ್ಪ ರಾಮಪ್ಪ ತಳವಾರ್‌-ಎಎಸ್‌ಐ(ಬೆಳಗಾವಿ), ಎಂ.ಶ್ರೀನಿವಾಸ-ಎಎಸ್‌ಐ(ಮೈಸೂರು), ಕೆ.ಮಂಜುನಾಥ್‌-ಎಎಸ್‌ಐ(ಕೋಲಾರ), ಕೆ.ಆರ್‌.ಕುಮಾರ್‌-ಮುಖ್ಯಪೇದೆ(ಬೆಂಗಳೂರು), ವೈ,ಧನಂಜಯ-ಮುಖ್ಯಪೇದೆ(ಬೆಂಗಳೂರು), ಮರಿಸ್ವಾಮಿ-ಮುಖ್ಯಪೇದೆ(ರಾಯಚೂರು), ಬಿ.ಎನ್‌. ವೆಂಕಟೇಗೌಡ-ಮುಖ್ಯಪೇದೆ(ಹಾಸನ), ಕೇಶವ-ಮುಖ್ಯಪೇದೆ(ಮೈಸೂರು), ಚೆನ್ನಗಂಗಯ್ಯ-ಮುಖ್ಯಪೇದೆ(ಬೆಂಗಳೂರು), ರಾಯನಾಯ್‌್ಕ ದುಂಡಪ್ಪ ನಾಯ್‌್ಕ-ಪೇದೆ (ಬೆಳಗಾವಿ), ಟಿ.ಪಿ.ಮೋಹನ್‌-ಪೇದೆ(ಹಾಸನ), ಕರಿಯಪ್ಪ ಎಸ್‌.ಕರಿಗರ್‌-ಪೇದೆ (ಬಾಗಲಕೋಟೆ), ಎಸ್‌.ಎನ್‌.ಕೋಲಿ-ಪೇದೆ(ಬೆಳಗಾವಿ).

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Recommended image1
ಸೋಶಿಯಲ್ ಮೀಡಿಯಾದಿಂದ ದೂರವಿದ್ದು 10 ಸರ್ಕಾರಿ ನೌಕರಿ ಪಡೆದು ಸ್ಫೂರ್ತಿಯಾದ ಸಾಧಕ!
Recommended image2
ರಾಜ್ಯದಲ್ಲಿ ಖಾಲಿಯಿರುವ 2.76 ಲಕ್ಷ ಹುದ್ದೆ ಭರ್ತಿ ಮಾಡಿ ಅಂದ್ರೆ, ಪ್ರತಿಭಟನಾಕಾರರ ಧ್ವನಿ ಹತ್ತಿಕ್ಕಿದ ಸರ್ಕಾರ!
Recommended image3
ನಾನು, ಸಿದ್ದರಾಮಯ್ಯ 'ಬ್ರದರ್ಸ್‌' ಥರ ಕೆಲಸ ಮಾಡ್ತಿದೀವಿ; ನಮ್ಮಲ್ಲಿ ಯಾವುದೇ ಗುಂಪಿಲ್ಲ: ಡಿ.ಕೆ. ಶಿವಕುಮಾರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved