ರಾಮಮಂದಿರಕ್ಕೆ ಭೂಮಿ ಪೂಜೆಯಾಗುವ ಹೊತ್ತಿನಲ್ಲೇ ಇತ್ತ ಹನುಮನ ನಾಡಿನಲ್ಲಿ ಸಂಭ್ರಮ
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆಯಾಗುವ ಹೊತ್ತಿನಲ್ಲೇ ಇತ್ತ ಅಂಜನಾದ್ರಿ ಬೆಟ್ಟದ ಹನುಮನ ನಾಡಿನಲ್ಲಿ ಸಂಭ್ರಮ ತಾರಕಕ್ಕೇರಿತ್ತು. ರಾಮತಾರಕ ಜಪ, ಹೋಮಗಳಿಂದ ಆಧ್ಯಾತ್ಮಿಕ ವಾತಾವರಣ ರಂಗೇರಿದ್ದರೆ ಜೈಶ್ರೀರಾಮ್ ಘೋಷಣೆ ಮತ್ತು ಆಗಸಕ್ಕೇರಿದ ಗಾಳಿಪಟಗಳು ಮುಗಿಲನ್ನು ಚುಂಬಿಸುತ್ತಾ ರಾಮನ ನಾಡಿಗೆ ಸಂದೇಶ ತಲುಪಿಸುತ್ತಿದ್ದವು. ಒಂದಷ್ಟು ಚಿತ್ರಗಳು ಇಲ್ಲಿವೆ ನೋಡಿ.

<p>ರಾಮಜನ್ಮಭೂಮಿಯಲ್ಲಿ ಮೋದಿಯವರು ಭೂಮಿಪೂಜನ ನೆರವೇರಿಸುವಾಗಲೇ ಹನುಮ ಜನ್ಮಭೂಮಿ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನಿಗೆ ಪೂಜೆ ನೆರವೇರಿಸಲಾಯಿತು.</p>
ರಾಮಜನ್ಮಭೂಮಿಯಲ್ಲಿ ಮೋದಿಯವರು ಭೂಮಿಪೂಜನ ನೆರವೇರಿಸುವಾಗಲೇ ಹನುಮ ಜನ್ಮಭೂಮಿ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನಿಗೆ ಪೂಜೆ ನೆರವೇರಿಸಲಾಯಿತು.
<p>ಹನುಮನ ನಾಡಿನಲ್ಲಿ ಸಂಭ್ರಮ ತಾರಕಕ್ಕೇರಿತ್ತು. ರಾಮತಾರಕ ಜಪ, ಹೋಮಗಳಿಂದ ಆಧ್ಯಾತ್ಮಿಕ ವಾತಾವರಣ ರಂಗೇರಿತ್ತು</p>
ಹನುಮನ ನಾಡಿನಲ್ಲಿ ಸಂಭ್ರಮ ತಾರಕಕ್ಕೇರಿತ್ತು. ರಾಮತಾರಕ ಜಪ, ಹೋಮಗಳಿಂದ ಆಧ್ಯಾತ್ಮಿಕ ವಾತಾವರಣ ರಂಗೇರಿತ್ತು
<p>ಶ್ರೀ ಆಂಜನೇಯಸ್ವಾಮಿಗೆ ಪಂಚಾಮೃತಾಭಿಷೇಕ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಪವಮಾನಹೋಮ ಮಂತ್ರಪಠಣ ಹಾಗೂ ಶ್ರೀರಾಮ ಹನುಮ ಭಜನೆ ನಡೆಸಲಾಯಿತು.</p>
ಶ್ರೀ ಆಂಜನೇಯಸ್ವಾಮಿಗೆ ಪಂಚಾಮೃತಾಭಿಷೇಕ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಪವಮಾನಹೋಮ ಮಂತ್ರಪಠಣ ಹಾಗೂ ಶ್ರೀರಾಮ ಹನುಮ ಭಜನೆ ನಡೆಸಲಾಯಿತು.
<p>ಜೈ ಶ್ರೀರಾಮ್ ಘೋಷಣೆ ಮತ್ತು ಆಗಸಕ್ಕೇರಿದ ಗಾಳಿಪಟಗಳು ಮುಗಿಲನ್ನು ಚುಂಬಿಸುದವು</p>
ಜೈ ಶ್ರೀರಾಮ್ ಘೋಷಣೆ ಮತ್ತು ಆಗಸಕ್ಕೇರಿದ ಗಾಳಿಪಟಗಳು ಮುಗಿಲನ್ನು ಚುಂಬಿಸುದವು
<p>ಮಂಗಳೂರಿನಿಂದ ಒಂದು ತಂಡ ಹಂಪಿ ಬಳಿ ಇರುವ ಅಂಜನಾದ್ರಿ ಬೆಟ್ಟದಲ್ಲಿ ರಾಮತಾರಕ ಜಪ, ಹೋಮ ಮಾಡಿತು. </p>
ಮಂಗಳೂರಿನಿಂದ ಒಂದು ತಂಡ ಹಂಪಿ ಬಳಿ ಇರುವ ಅಂಜನಾದ್ರಿ ಬೆಟ್ಟದಲ್ಲಿ ರಾಮತಾರಕ ಜಪ, ಹೋಮ ಮಾಡಿತು.
<p>ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳ ನಡೆದವು</p>
ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳ ನಡೆದವು
<p>ಶಾಸಕ ಪರಣ್ಣ ಮುನವಳ್ಳಿ, ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಚಕ್ರವರ್ತಿ ಸೂಲಿಬೆಲೆ, ಪತಂಜಲಿ ಯೋಗ ಸಮತಿ ರಾಜ್ಯ ಉಸ್ತುವಾರಿ ಭವರಲಾಲ್ ಆರ್ಯ, ಆನೆಗೊಂದಿ ರಾಜಮನೆತನದ ಶ್ರೀಕೃಷ್ಣದೇವರಾಯ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ,ಸಂತೋಷ ಕೆಲೋಜಿ,ಗ್ರಾಮೀಣ ಪಿಎಸ್ ಐ ಜೆ.ದೊಡ್ಡಪ್ಪ ಸೇರಿ ದೇಗುಲ ಸಮಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿದ್ದರು.</p>
ಶಾಸಕ ಪರಣ್ಣ ಮುನವಳ್ಳಿ, ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಚಕ್ರವರ್ತಿ ಸೂಲಿಬೆಲೆ, ಪತಂಜಲಿ ಯೋಗ ಸಮತಿ ರಾಜ್ಯ ಉಸ್ತುವಾರಿ ಭವರಲಾಲ್ ಆರ್ಯ, ಆನೆಗೊಂದಿ ರಾಜಮನೆತನದ ಶ್ರೀಕೃಷ್ಣದೇವರಾಯ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ,ಸಂತೋಷ ಕೆಲೋಜಿ,ಗ್ರಾಮೀಣ ಪಿಎಸ್ ಐ ಜೆ.ದೊಡ್ಡಪ್ಪ ಸೇರಿ ದೇಗುಲ ಸಮಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ