MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ರಸ್ತೆ ಬದಿಯಲ್ಲಿ ಕಾರಿನಲ್ಲೇ ದಿನ ಕಳೆಯುತ್ತಿದೆ ಉದ್ಯಮಿ ಕುಟುಂಬ!

ರಸ್ತೆ ಬದಿಯಲ್ಲಿ ಕಾರಿನಲ್ಲೇ ದಿನ ಕಳೆಯುತ್ತಿದೆ ಉದ್ಯಮಿ ಕುಟುಂಬ!

ದೇಶವ್ಯಾಪಿ ಲಾಕ್‌ಡೌನ್ ಹೇರಿ ಸದ್ಯ ಎರಡು ತಿಂಗಳಾಗಿವೆ, ಹೀಗಿದ್ದರೂ ಬದುಕೆಂಬ ಗಾಡಿ ಮತ್ತೆ ಹಳಿ ಸೇರಿಲ್ಲ. ಕಾರ್ಮಿಕರು ತಮ್ಮ ತವರು ನಾಡಿಗೆ ತೆರಳುವುದು ನಿಂತಿಲ್ಲ. ಜನರು ಮನೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಿರುವಾಗ ಕುಟುಂಬವೊಂದು ತಮ್ಮ ಕಾರಿನಲ್ಲಿ ಮುಂಬೈನಿಂದ ಬಿಹಾರದೆಡೆ ಪ್ರಯಾಣ ಆರಂಭಿಸಿದ್ದಾರೆ. ಹೀಗಿರುವಾಗ ಈ ಕುಟುಂಬ ಸೋಮವಾರ ಭೋಪಾಲ್‌ ತಲುಪಿದೆ.ಸದ್ಯ ಈ ಕುಟುಂಬ ಪುಟ್ಟ ಕಾರನ್ನೇ ಮನೆಯಾಗಿಸಿಕೊಂಡಿದ್ದಾರೆ. ಮನೆಯೊಂದರಲ್ಲಿ ಅಗತ್ಯವಾಗಿ ಇರಬೇಕಾದ ಎಲ್ಲಾ ವಸ್ತುಗಳು ಈ ಕಾರಿನಲ್ಲಿವೆ. 

1 Min read
Suvarna News
Published : May 20 2020, 05:59 PM IST| Updated : May 24 2020, 12:35 PM IST
Share this Photo Gallery
  • FB
  • TW
  • Linkdin
  • Whatsapp
15
<p>ಮುಂಬೈನ ಸಿಎಸ್‌ಟಿನಲ್ಲಿ ಬಟ್ಟೆ ವ್ಯಾಪಾರದ ಉದ್ಯಮ ನಡೆಸುವ ಶಾಂತನು ಕುಮಾರ್ ತನ್ನ ಇಡೀ ಕುಟುಂಬದೊಂದಿಗೆ ನಾಲ್ಕು ದಿನಗಳ ಹಿಂದೆ ಮುಂಬೈನಿಂದ ಬಿಹಾರಕ್ಕೆ ಪ್ರಯಾಣ ಆರಂಭಿಸಿದ್ದಾರೆ. ಅವರೊಂದಿಗೆ ಅವರ ಪತ್ನಿ ಹಾಗೂ ಪ್ರಿಯಾ ಹಾಗೂ ರಿಯಾ ಹೆಸರಿನ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಅವರು ಸೋಮವಾರ ಭೋಪಾಲ್‌ನ ರಸ್ತೆ ಬದಿಯಲ್ಲಿ ರಾತ್ರಿ ಕಳೆದಿದ್ದಾರೆ. ಇನ್ನು ರಾತ್ರಿ ತಾವು ಪ್ರಯಾಣ ಮಾಡುವುದಿಲ್ಲ ಎಂಬುವುದು ಶಾಂತನು ಮಾತಾಗಿದೆ. ರಾತ್ರಿಯಾಗುತ್ತಿದ್ದಂತೆಯೇ ಕಾರು ರಸ್ತೆ ಬದಿ ನಿಲ್ಲಿಸಿ ಇಡೀ ರಾತ್ರಿ ಅಲ್ಲೇ ಕಳೆಯುತ್ತಾರೆ.</p>

<p>ಮುಂಬೈನ ಸಿಎಸ್‌ಟಿನಲ್ಲಿ ಬಟ್ಟೆ ವ್ಯಾಪಾರದ ಉದ್ಯಮ ನಡೆಸುವ ಶಾಂತನು ಕುಮಾರ್ ತನ್ನ ಇಡೀ ಕುಟುಂಬದೊಂದಿಗೆ ನಾಲ್ಕು ದಿನಗಳ ಹಿಂದೆ ಮುಂಬೈನಿಂದ ಬಿಹಾರಕ್ಕೆ ಪ್ರಯಾಣ ಆರಂಭಿಸಿದ್ದಾರೆ. ಅವರೊಂದಿಗೆ ಅವರ ಪತ್ನಿ ಹಾಗೂ ಪ್ರಿಯಾ ಹಾಗೂ ರಿಯಾ ಹೆಸರಿನ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಅವರು ಸೋಮವಾರ ಭೋಪಾಲ್‌ನ ರಸ್ತೆ ಬದಿಯಲ್ಲಿ ರಾತ್ರಿ ಕಳೆದಿದ್ದಾರೆ. ಇನ್ನು ರಾತ್ರಿ ತಾವು ಪ್ರಯಾಣ ಮಾಡುವುದಿಲ್ಲ ಎಂಬುವುದು ಶಾಂತನು ಮಾತಾಗಿದೆ. ರಾತ್ರಿಯಾಗುತ್ತಿದ್ದಂತೆಯೇ ಕಾರು ರಸ್ತೆ ಬದಿ ನಿಲ್ಲಿಸಿ ಇಡೀ ರಾತ್ರಿ ಅಲ್ಲೇ ಕಳೆಯುತ್ತಾರೆ.</p>

ಮುಂಬೈನ ಸಿಎಸ್‌ಟಿನಲ್ಲಿ ಬಟ್ಟೆ ವ್ಯಾಪಾರದ ಉದ್ಯಮ ನಡೆಸುವ ಶಾಂತನು ಕುಮಾರ್ ತನ್ನ ಇಡೀ ಕುಟುಂಬದೊಂದಿಗೆ ನಾಲ್ಕು ದಿನಗಳ ಹಿಂದೆ ಮುಂಬೈನಿಂದ ಬಿಹಾರಕ್ಕೆ ಪ್ರಯಾಣ ಆರಂಭಿಸಿದ್ದಾರೆ. ಅವರೊಂದಿಗೆ ಅವರ ಪತ್ನಿ ಹಾಗೂ ಪ್ರಿಯಾ ಹಾಗೂ ರಿಯಾ ಹೆಸರಿನ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಅವರು ಸೋಮವಾರ ಭೋಪಾಲ್‌ನ ರಸ್ತೆ ಬದಿಯಲ್ಲಿ ರಾತ್ರಿ ಕಳೆದಿದ್ದಾರೆ. ಇನ್ನು ರಾತ್ರಿ ತಾವು ಪ್ರಯಾಣ ಮಾಡುವುದಿಲ್ಲ ಎಂಬುವುದು ಶಾಂತನು ಮಾತಾಗಿದೆ. ರಾತ್ರಿಯಾಗುತ್ತಿದ್ದಂತೆಯೇ ಕಾರು ರಸ್ತೆ ಬದಿ ನಿಲ್ಲಿಸಿ ಇಡೀ ರಾತ್ರಿ ಅಲ್ಲೇ ಕಳೆಯುತ್ತಾರೆ.

25
<p>ಲಾಕ್‌ಡೌನ್‌ನಿಂದಾಗಿ ವ್ಯಾಪಾರ ನಿಂತಿತ್ತು. ಮುಂಬೈನಲ್ಲಿ ಕೊರೋನಾ ಅಟ್ಟಹಾಸ ಕೊಂಚ ಹೆಚ್ಚಿದೆ. ಹೀಗಾಗಿ ತಿನ್ನಲು, ಕುಡಿಯಲು ಬೇಕಾದ ಆಹಾರ ತರುವುದು ಕಷ್ಟವಾಗುತ್ತದೆ. ಹೀಗಾಗಿ ನಾವು ನಮ್ಮ ಹಳ್ಳಿಗೆ ತೆರಳಲು ನಿರ್ಧರಿಸಿದ್ದೇವೆ ಎಂದಿದ್ದಾರೆ.</p>

<p>ಲಾಕ್‌ಡೌನ್‌ನಿಂದಾಗಿ ವ್ಯಾಪಾರ ನಿಂತಿತ್ತು. ಮುಂಬೈನಲ್ಲಿ ಕೊರೋನಾ ಅಟ್ಟಹಾಸ ಕೊಂಚ ಹೆಚ್ಚಿದೆ. ಹೀಗಾಗಿ ತಿನ್ನಲು, ಕುಡಿಯಲು ಬೇಕಾದ ಆಹಾರ ತರುವುದು ಕಷ್ಟವಾಗುತ್ತದೆ. ಹೀಗಾಗಿ ನಾವು ನಮ್ಮ ಹಳ್ಳಿಗೆ ತೆರಳಲು ನಿರ್ಧರಿಸಿದ್ದೇವೆ ಎಂದಿದ್ದಾರೆ.</p>

ಲಾಕ್‌ಡೌನ್‌ನಿಂದಾಗಿ ವ್ಯಾಪಾರ ನಿಂತಿತ್ತು. ಮುಂಬೈನಲ್ಲಿ ಕೊರೋನಾ ಅಟ್ಟಹಾಸ ಕೊಂಚ ಹೆಚ್ಚಿದೆ. ಹೀಗಾಗಿ ತಿನ್ನಲು, ಕುಡಿಯಲು ಬೇಕಾದ ಆಹಾರ ತರುವುದು ಕಷ್ಟವಾಗುತ್ತದೆ. ಹೀಗಾಗಿ ನಾವು ನಮ್ಮ ಹಳ್ಳಿಗೆ ತೆರಳಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

35
<p>ಈ ಕುಟುಂಬ ಕಾರನ್ನೇ ಪುಟ್ಟ ಮನೆಯನ್ನಾಗಿ ಪರಿವವರ್ತಿಸಿದೆ. ಹೊದ್ದುಕೊಳ್ಳಲು ಬೆಡ್‌ ಶೀಟ್, ಹಸಿವಾದಾಗ ತಿನ್ನಲು ಬೇಕಾದ ಆಹಾರ ಕೂಡಾ ಇದೆ. ಬೆಳಗ್ಗೆ ಯಾವುದಾದರೂ ಹೊಲದಲ್ಲಿ ಹಾಕಲಾದ ಪೈಪ್‌ನಲ್ಲಿ ಬರುವ ನೀರಿನಲ್ಲಿ ಸ್ನಾನ ಮಾಡುತ್ತಾರೆ, ಬಳಿಕ ಗಾಡಿಯೊಳಗಿರುವ ಸ್ಟೌವ್ ತೆಗೆದು ತಿಂಡಿ ತಯಾರಿಸಿ ತಿಂದು ಪ್ರಯಾಣ ಆರಂಭಿಸುತ್ತಾರೆ.&nbsp;</p>

<p>ಈ ಕುಟುಂಬ ಕಾರನ್ನೇ ಪುಟ್ಟ ಮನೆಯನ್ನಾಗಿ ಪರಿವವರ್ತಿಸಿದೆ. ಹೊದ್ದುಕೊಳ್ಳಲು ಬೆಡ್‌ ಶೀಟ್, ಹಸಿವಾದಾಗ ತಿನ್ನಲು ಬೇಕಾದ ಆಹಾರ ಕೂಡಾ ಇದೆ. ಬೆಳಗ್ಗೆ ಯಾವುದಾದರೂ ಹೊಲದಲ್ಲಿ ಹಾಕಲಾದ ಪೈಪ್‌ನಲ್ಲಿ ಬರುವ ನೀರಿನಲ್ಲಿ ಸ್ನಾನ ಮಾಡುತ್ತಾರೆ, ಬಳಿಕ ಗಾಡಿಯೊಳಗಿರುವ ಸ್ಟೌವ್ ತೆಗೆದು ತಿಂಡಿ ತಯಾರಿಸಿ ತಿಂದು ಪ್ರಯಾಣ ಆರಂಭಿಸುತ್ತಾರೆ.&nbsp;</p>

ಈ ಕುಟುಂಬ ಕಾರನ್ನೇ ಪುಟ್ಟ ಮನೆಯನ್ನಾಗಿ ಪರಿವವರ್ತಿಸಿದೆ. ಹೊದ್ದುಕೊಳ್ಳಲು ಬೆಡ್‌ ಶೀಟ್, ಹಸಿವಾದಾಗ ತಿನ್ನಲು ಬೇಕಾದ ಆಹಾರ ಕೂಡಾ ಇದೆ. ಬೆಳಗ್ಗೆ ಯಾವುದಾದರೂ ಹೊಲದಲ್ಲಿ ಹಾಕಲಾದ ಪೈಪ್‌ನಲ್ಲಿ ಬರುವ ನೀರಿನಲ್ಲಿ ಸ್ನಾನ ಮಾಡುತ್ತಾರೆ, ಬಳಿಕ ಗಾಡಿಯೊಳಗಿರುವ ಸ್ಟೌವ್ ತೆಗೆದು ತಿಂಡಿ ತಯಾರಿಸಿ ತಿಂದು ಪ್ರಯಾಣ ಆರಂಭಿಸುತ್ತಾರೆ. 

45
<p>ಆದರೆ ಹೆಚ್ಚು ಬಾರಿ ಆಹಾರ ತಯಾರಿಸಬೇಕಾದ ಅನಿವಾರ್ಯತೆ ಇರುವುದಿಲ್ಲ, ರಸ್ತೆಯಲ್ಲಿ ತಿಂಡಿ ಪ್ಯಾಕೇಟ್‌ ಹಂಚುವವರಿಂದಲೇ ಸ್ವೀಕರಿಸುತ್ತಾರೆ.</p>

<p>ಆದರೆ ಹೆಚ್ಚು ಬಾರಿ ಆಹಾರ ತಯಾರಿಸಬೇಕಾದ ಅನಿವಾರ್ಯತೆ ಇರುವುದಿಲ್ಲ, ರಸ್ತೆಯಲ್ಲಿ ತಿಂಡಿ ಪ್ಯಾಕೇಟ್‌ ಹಂಚುವವರಿಂದಲೇ ಸ್ವೀಕರಿಸುತ್ತಾರೆ.</p>

ಆದರೆ ಹೆಚ್ಚು ಬಾರಿ ಆಹಾರ ತಯಾರಿಸಬೇಕಾದ ಅನಿವಾರ್ಯತೆ ಇರುವುದಿಲ್ಲ, ರಸ್ತೆಯಲ್ಲಿ ತಿಂಡಿ ಪ್ಯಾಕೇಟ್‌ ಹಂಚುವವರಿಂದಲೇ ಸ್ವೀಕರಿಸುತ್ತಾರೆ.

55
<p>ಇನ್ನು ನಾವು ಮಧ್ಯಪ್ರದೇಶ ಗಡಿ ಪ್ರವೇಶಿಸುತ್ತಿದ್ದಂತೆಯೇ ಅನೇಕ ಕಡೆ ಜನರು ಪ್ರಯಾಣಿಕರ ಸಹಾಯಕ್ಕೆ ಮುಂದಾಗಿರುವುದನ್ನು ನೋಡಿದೆ. ಜನರು ಇಷ್ಟು ಒಳ್ಳೆಯವರು ಎಂದು ನಂಬಲು ಸಾಧ್ಯವೇ ಆಗಲಿಲ್ಲ. ಇಂತಹ ಸಂಕಷ್ಟದ ಸಮಯದಲ್ಲೂ ಜನರು ರಸ್ತೆ ಬದಿಯಲ್ಲಿ ಊಟ, ತಿಂಡಿ ಹಿಡಿದು ರಸ್ತೆ ಬದಿಯಲ್ಲಿ ನಿಂತಿದ್ದಾರೆ. ತಮ್ಮಿಂದ ಹೇಗೆ ಸಾಧ್ಯವೋ ಹಾಗೆ ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ ಶಾಂತನು</p>

<p>ಇನ್ನು ನಾವು ಮಧ್ಯಪ್ರದೇಶ ಗಡಿ ಪ್ರವೇಶಿಸುತ್ತಿದ್ದಂತೆಯೇ ಅನೇಕ ಕಡೆ ಜನರು ಪ್ರಯಾಣಿಕರ ಸಹಾಯಕ್ಕೆ ಮುಂದಾಗಿರುವುದನ್ನು ನೋಡಿದೆ. ಜನರು ಇಷ್ಟು ಒಳ್ಳೆಯವರು ಎಂದು ನಂಬಲು ಸಾಧ್ಯವೇ ಆಗಲಿಲ್ಲ. ಇಂತಹ ಸಂಕಷ್ಟದ ಸಮಯದಲ್ಲೂ ಜನರು ರಸ್ತೆ ಬದಿಯಲ್ಲಿ ಊಟ, ತಿಂಡಿ ಹಿಡಿದು ರಸ್ತೆ ಬದಿಯಲ್ಲಿ ನಿಂತಿದ್ದಾರೆ. ತಮ್ಮಿಂದ ಹೇಗೆ ಸಾಧ್ಯವೋ ಹಾಗೆ ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ ಶಾಂತನು</p>

ಇನ್ನು ನಾವು ಮಧ್ಯಪ್ರದೇಶ ಗಡಿ ಪ್ರವೇಶಿಸುತ್ತಿದ್ದಂತೆಯೇ ಅನೇಕ ಕಡೆ ಜನರು ಪ್ರಯಾಣಿಕರ ಸಹಾಯಕ್ಕೆ ಮುಂದಾಗಿರುವುದನ್ನು ನೋಡಿದೆ. ಜನರು ಇಷ್ಟು ಒಳ್ಳೆಯವರು ಎಂದು ನಂಬಲು ಸಾಧ್ಯವೇ ಆಗಲಿಲ್ಲ. ಇಂತಹ ಸಂಕಷ್ಟದ ಸಮಯದಲ್ಲೂ ಜನರು ರಸ್ತೆ ಬದಿಯಲ್ಲಿ ಊಟ, ತಿಂಡಿ ಹಿಡಿದು ರಸ್ತೆ ಬದಿಯಲ್ಲಿ ನಿಂತಿದ್ದಾರೆ. ತಮ್ಮಿಂದ ಹೇಗೆ ಸಾಧ್ಯವೋ ಹಾಗೆ ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ ಶಾಂತನು

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved